ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

10th Grade - University

23 Qs

quiz-placeholder

Similar activities

SSLC-ECO:ಸಾರ್ವಜನಿಕ ಹಣಕಾಸು& ಆಯ-ವ್ಯಯ:ರಚನೆ:ನಟರಾಜ್ &ಭಾಗ್ವತ್

SSLC-ECO:ಸಾರ್ವಜನಿಕ ಹಣಕಾಸು& ಆಯ-ವ್ಯಯ:ರಚನೆ:ನಟರಾಜ್ &ಭಾಗ್ವತ್

10th Grade

25 Qs

ಚುನಾವಣೆಗಳು

ಚುನಾವಣೆಗಳು

10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

SSH. ಸಮಾಜ ವಿಜ್ಞಾನ ಕ್ವಿಜ್ 12.(ಇತಿಹಾಸ 7)

10th Grade

20 Qs

ಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ

ಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ

8th - 10th Grade

20 Qs

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

SSH. ಸಮಾಜ ವಿಜ್ಞಾನ ಕ್ವಿಜ್ 8.(ಇತಿಹಾಸ 8) copy

10th Grade

20 Qs

ವಿದ್ಯಾಶಾರದೆ KARTET ONLINE TESTS -9380850076 ಸಮಾಜಶಾಸ್ತ್ರ

ವಿದ್ಯಾಶಾರದೆ KARTET ONLINE TESTS -9380850076 ಸಮಾಜಶಾಸ್ತ್ರ

10th Grade - University

25 Qs

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

6. ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ (1857)

10th Grade

20 Qs

Quiz 7 3.ಬ್ರೀಟಿಷ ಆಳ್ವೀಕೆಯ ಪರಿಣಾಮಗಳು ಭಾಗ 2

Quiz 7 3.ಬ್ರೀಟಿಷ ಆಳ್ವೀಕೆಯ ಪರಿಣಾಮಗಳು ಭಾಗ 2

10th Grade

20 Qs

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

Assessment

Quiz

Social Studies

10th Grade - University

Hard

Created by

Ravindra Lukk

Used 12+ times

FREE Resource

23 questions

Show all answers

1.

MULTIPLE CHOICE QUESTION

30 sec • 1 pt

ಲೋದಿ ರಾಜ ಮನೆತನದ ಸ್ಥಾಪಕ ಯಾರು

ಇಬ್ರಾಹಿಂ ಲೋದಿ

ಸಿಕಂದರ್ ಲೋದಿ

ಬಹ್ಲೋಲ ಲೋದಿ

ಆಲಂ ಲೋದಿ

2.

MULTIPLE CHOICE QUESTION

30 sec • 1 pt

ದೋ- ಅಬ್ ಎಂಬುದು ______

ಗಂಗಾ-ಯಮುನಾ ನದಿಗಳ ನಡುವಿನ ಪ್ರದೇಶ

ಯಮುನಾ ಕಾವೇರಿ ನದಿಯ ನಡುವಿನ ಪ್ರದೇಶ

ಗಂಗಾ ಸರಸ್ವತಿ ನದಿಗಳ ನಡುವಿನ ಪ್ರದೇಶ

ಕೃಷ್ಣ ಕಾವೇರಿ ನದಿಗಳ ನಡುವಿನ ಪ್ರದೇಶ

3.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

ಜಿಜಿಯಾ --ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ

ಜಕಾತ್ --ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ

ಖರಾಜ್-- ಮುಸ್ಲಿಮೇತರರ ಮೇಲೆ ತೆರಿಗೆ

ಉಶ್ರ --ಹಿಂದುಗಳ ಮೇಲೆ ಕೃಷಿ ತೆರಿಗೆ

4.

MULTIPLE CHOICE QUESTION

45 sec • 1 pt

ರಜಿಯಾಬೇಗಂ ಎಂಬವಳು_____

ದಕ್ಷಿಣ ಭಾರತವನ್ನಾಳಿದ ಮೊದಲ ಮಹಿಳಾ ಆಡಳಿತಗಾರ್ತಿ

ಉತ್ತರ ಭಾರತವನ್ನು ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ

ಮಧ್ಯಕಾಲೀನ ಭಾರತ ಇತಿಹಾಸ ಮೊದಲ ಮುಸ್ಲಿಮ್ ಆಡಳಿತಗಾರ್ತಿ

ಆಧುನಿಕ ಭಾರತವನ್ನಾಳಿದ ಮೊದಲ ಮಹಿಳಾ ಅಧ್ಯಕ್ಷೆ

5.

MULTIPLE CHOICE QUESTION

30 sec • 1 pt

ದೆಹಲಿಯಲ್ಲಿ ಅಲೈದರ್ವಾಜ ನಿರ್ಮಿಸಿದವರು

ಜಲಾಲುದ್ದೀನ್ ಖಿಲ್ಜಿ

ಅಲ್ಲಾವುದ್ದೀನ್ ಖಿಲ್ಜಿ

ಕುತುಬುದ್ದಿನ್ ಐಬಕ್

ಫಿರೋಜ್ ಷಾ ತುಘಲಕ್

6.

MULTIPLE CHOICE QUESTION

30 sec • 1 pt

ಯಾವ ಸುಲ್ತಾನನನ್ನು ಕಾಲುವೆಗಳ ಪಿತಾಮಹ ಎಂದು ಕರೆಯಲಾಗಿದೆ

ಅಲ್ಲಾವುದ್ದೀನ್ ಖಿಲ್ಜಿ

ಮಹಮದ್ ಬಿನ್ ತುಘಲಕ್

ಫಿರೋಜ್ ಷಾ ತುಘಲಕ್

ಜಲಾಲುದ್ದೀನ್ ಖಿಲ್ಜಿ

7.

MULTIPLE CHOICE QUESTION

30 sec • 1 pt

ಮಹಮ್ಮದ್ ಬಿನ್ ತುಘಲಕ್ ನಾಣ್ಯ ಪದ್ಧತಿ ಯಶಸ್ವಿಯಾಗಲಿಲ್ಲ ಏಕೆ

ಅದರ ತಾತ್ವಿಕ ನಿಲುವು ತಪ್ಪಾಗಿತ್ತು

ನಾಣ್ಯ ವ್ಯವಸ್ಥೆ ಸರಕಾರದ ಸ್ವಾಧೀನದಲ್ಲಿ ಇರಲಿಲ್ಲ

ಚಿನ್ನ ಮತ್ತು ಬೆಳ್ಳಿಯ ಅಭಾವ ಇತ್ತು

ನಾಣ್ಯಗಳ ಮುದ್ರಣದ ಮೇಲೆ ಹತೋಟಿ ಇರಲಿಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?