ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

10th Grade - University

23 Qs

quiz-placeholder

Similar activities

SSLC:S.Sci:BS:02:ರಚನೆ:ನಟರಾಜ್ &ಭಾಗ್ವತ್

SSLC:S.Sci:BS:02:ರಚನೆ:ನಟರಾಜ್ &ಭಾಗ್ವತ್

10th Grade

25 Qs

16. ದುಡಿಮೆ

16. ದುಡಿಮೆ

10th Grade

25 Qs

SSLC SOCIAL SCIENCE HISTORY QUIZ  BY NATARAJ AND BHAGWAT

SSLC SOCIAL SCIENCE HISTORY QUIZ BY NATARAJ AND BHAGWAT

10th Grade

25 Qs

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ 1857

10th Grade

20 Qs

Revision study 1( 14/06/2021)

Revision study 1( 14/06/2021)

10th Grade

25 Qs

10ನೇ ಸವಿ;ರಾಶಾ ಅಧ್ಯಾಯ:02:ಭಾ:02:By_Nataraj &Bhagwat

10ನೇ ಸವಿ;ರಾಶಾ ಅಧ್ಯಾಯ:02:ಭಾ:02:By_Nataraj &Bhagwat

10th Grade

20 Qs

ಪಠ್ಯ ಪೂರಕ ಅಧ್ಯಾಯಗಳು (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS cpt)

ಪಠ್ಯ ಪೂರಕ ಅಧ್ಯಾಯಗಳು (ರಚನೆ-ಸುನಿಲ್ ಕುಮಾರ್ ಬಿ.ಎಸ್.MMDRS cpt)

10th Grade

20 Qs

ಭಾರತಕ್ಕೆ ಯುರೋಪಿಯನ್ನರ ಆಗಮನ

ಭಾರತಕ್ಕೆ ಯುರೋಪಿಯನ್ನರ ಆಗಮನ

10th Grade

20 Qs

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

ವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು

Assessment

Quiz

Social Studies

10th Grade - University

Hard

Created by

Ravindra Lukk

Used 11+ times

FREE Resource

23 questions

Show all answers

1.

MULTIPLE CHOICE QUESTION

30 sec • 1 pt

ಲೋದಿ ರಾಜ ಮನೆತನದ ಸ್ಥಾಪಕ ಯಾರು

ಇಬ್ರಾಹಿಂ ಲೋದಿ

ಸಿಕಂದರ್ ಲೋದಿ

ಬಹ್ಲೋಲ ಲೋದಿ

ಆಲಂ ಲೋದಿ

2.

MULTIPLE CHOICE QUESTION

30 sec • 1 pt

ದೋ- ಅಬ್ ಎಂಬುದು ______

ಗಂಗಾ-ಯಮುನಾ ನದಿಗಳ ನಡುವಿನ ಪ್ರದೇಶ

ಯಮುನಾ ಕಾವೇರಿ ನದಿಯ ನಡುವಿನ ಪ್ರದೇಶ

ಗಂಗಾ ಸರಸ್ವತಿ ನದಿಗಳ ನಡುವಿನ ಪ್ರದೇಶ

ಕೃಷ್ಣ ಕಾವೇರಿ ನದಿಗಳ ನಡುವಿನ ಪ್ರದೇಶ

3.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ

ಜಿಜಿಯಾ --ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ

ಜಕಾತ್ --ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ

ಖರಾಜ್-- ಮುಸ್ಲಿಮೇತರರ ಮೇಲೆ ತೆರಿಗೆ

ಉಶ್ರ --ಹಿಂದುಗಳ ಮೇಲೆ ಕೃಷಿ ತೆರಿಗೆ

4.

MULTIPLE CHOICE QUESTION

45 sec • 1 pt

ರಜಿಯಾಬೇಗಂ ಎಂಬವಳು_____

ದಕ್ಷಿಣ ಭಾರತವನ್ನಾಳಿದ ಮೊದಲ ಮಹಿಳಾ ಆಡಳಿತಗಾರ್ತಿ

ಉತ್ತರ ಭಾರತವನ್ನು ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ

ಮಧ್ಯಕಾಲೀನ ಭಾರತ ಇತಿಹಾಸ ಮೊದಲ ಮುಸ್ಲಿಮ್ ಆಡಳಿತಗಾರ್ತಿ

ಆಧುನಿಕ ಭಾರತವನ್ನಾಳಿದ ಮೊದಲ ಮಹಿಳಾ ಅಧ್ಯಕ್ಷೆ

5.

MULTIPLE CHOICE QUESTION

30 sec • 1 pt

ದೆಹಲಿಯಲ್ಲಿ ಅಲೈದರ್ವಾಜ ನಿರ್ಮಿಸಿದವರು

ಜಲಾಲುದ್ದೀನ್ ಖಿಲ್ಜಿ

ಅಲ್ಲಾವುದ್ದೀನ್ ಖಿಲ್ಜಿ

ಕುತುಬುದ್ದಿನ್ ಐಬಕ್

ಫಿರೋಜ್ ಷಾ ತುಘಲಕ್

6.

MULTIPLE CHOICE QUESTION

30 sec • 1 pt

ಯಾವ ಸುಲ್ತಾನನನ್ನು ಕಾಲುವೆಗಳ ಪಿತಾಮಹ ಎಂದು ಕರೆಯಲಾಗಿದೆ

ಅಲ್ಲಾವುದ್ದೀನ್ ಖಿಲ್ಜಿ

ಮಹಮದ್ ಬಿನ್ ತುಘಲಕ್

ಫಿರೋಜ್ ಷಾ ತುಘಲಕ್

ಜಲಾಲುದ್ದೀನ್ ಖಿಲ್ಜಿ

7.

MULTIPLE CHOICE QUESTION

30 sec • 1 pt

ಮಹಮ್ಮದ್ ಬಿನ್ ತುಘಲಕ್ ನಾಣ್ಯ ಪದ್ಧತಿ ಯಶಸ್ವಿಯಾಗಲಿಲ್ಲ ಏಕೆ

ಅದರ ತಾತ್ವಿಕ ನಿಲುವು ತಪ್ಪಾಗಿತ್ತು

ನಾಣ್ಯ ವ್ಯವಸ್ಥೆ ಸರಕಾರದ ಸ್ವಾಧೀನದಲ್ಲಿ ಇರಲಿಲ್ಲ

ಚಿನ್ನ ಮತ್ತು ಬೆಳ್ಳಿಯ ಅಭಾವ ಇತ್ತು

ನಾಣ್ಯಗಳ ಮುದ್ರಣದ ಮೇಲೆ ಹತೋಟಿ ಇರಲಿಲ್ಲ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?