
ಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ
Authored by Ashok Naik
Social Studies
8th - 10th Grade
Used 4+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
20 questions
Show all answers
1.
MULTIPLE CHOICE QUESTION
20 sec • 1 pt
1.ಕನ್ನಡ ರಾಜ್ಯೋತ್ಸವವನ್ನು ಯಾವುದರ ನೆನಪಿಗಾಗಿ ಆಚರಿಸಲಾಗುತ್ತದೆ?
ಬ್ರಿಟಿಷರು ಕನ್ನಡ ನಾಡನ್ನು ಬಿಟ್ಟುಹೋದ ದಿನ.
ಕನ್ನಡ ಪ್ರಾಬಲ್ಯವಿರುವ ಪ್ರದೇಶಗಳು ಒಟ್ಟಾಗಿ ಒಂದು ರಾಜ್ಯವನ್ನು ರಚಿಸಿಕೊಂಡ ದಿನ.
ನಮ್ಮ ರಾಜ್ಯಕ್ಕೆ ಬೇಕಾದ ಕಾನೂನುಗಳು ಜಾರಿಗೆ ಬಂದ ದಿನ.
ಮೈಸೂರು ಒಡೆಯರು ಬ್ರಿಟಿಷರಿಂದ ಮೈಸೂರನ್ನು ಪುನಹ ಪಡೆದ ದಿನ.
2.
MULTIPLE CHOICE QUESTION
20 sec • 1 pt
2.ವಿಶಾಲ ಮೈಸೂರು ರಾಜ್ಯ ಯಾವಾಗ ಅಸ್ತಿತ್ವಕ್ಕೆ ಬಂದಿತು?
ನವೆಂಬರ್ 1,1956
ಆಗಸ್ಟ್ 15,1947
ನವೆಂಬರ್ 1,1948
ಜನವರಿ 26,1950
3.
MULTIPLE CHOICE QUESTION
20 sec • 1 pt
3.ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
ನಿಜಲಿಂಗಪ್ಪ
ಕೆ. ಸಿ. ರೆಡ್ಡಿ
ಬಸವರಾಜ್ ಬೊಮ್ಮಾಯಿ
ರಾಮಕೃಷ್ಣ ಹಗಡೆ
4.
MULTIPLE CHOICE QUESTION
20 sec • 1 pt
4.ಕರ್ನಾಟಕದಲ್ಲಿ ಇತ್ತೀಚೆಗೆ ರಚನೆಯಾದ ಜಿಲ್ಲೆ.......
ಕೊಪ್ಪಳ
ತೆಲಂಗಾಣ
ವಿಜಯಪುರ
ವಿಜಯನಗರ
5.
MULTIPLE CHOICE QUESTION
20 sec • 1 pt
5. ಇವರನ್ನು ಗುರುತಿಸಿ
ಥಾವರ್ ಚಂದ್ ಗೇಹಲೊಟ್
ರಮನಾಥ್ ಕೋವಿಂದ್
ಎನ್. ವಿ. ರಾಮನ್
K K Venugopal
6.
MULTIPLE CHOICE QUESTION
20 sec • 1 pt
6. ಪುನೀತ್ ರಾಜಕುಮಾರ್ ಬಾಲನಟನಾಗಿ ನಟಿಸಿದ ಯಾವ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ.
ಭಕ್ತ ಪ್ರಹ್ಲಾದ
ಯಾರಿವನು
ಬೆಟ್ಟದ ಹೂವು
ಎರಡು ನಕ್ಷತ್ರ
7.
MULTIPLE CHOICE QUESTION
20 sec • 1 pt
7. ಕನ್ನಡದ ಮೊದಲ ರಾಜವಂಶ ಯಾವುದು?
ಶಾತವಾಹನರು
ಕದಂಬರು
ಗಂಗರು
ಹೊಯ್ಸಳರು
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Microsoft
or continue with
%20(1).png)
Apple
Others
Already have an account?