Search Header Logo

ಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ

Authored by Ashok Naik

Social Studies

8th - 10th Grade

Used 4+ times

ಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ
AI

AI Actions

Add similar questions

Adjust reading levels

Convert to real-world scenario

Translate activity

More...

    Content View

    Student View

20 questions

Show all answers

1.

MULTIPLE CHOICE QUESTION

20 sec • 1 pt

1.ಕನ್ನಡ ರಾಜ್ಯೋತ್ಸವವನ್ನು ಯಾವುದರ ನೆನಪಿಗಾಗಿ ಆಚರಿಸಲಾಗುತ್ತದೆ?

ಬ್ರಿಟಿಷರು ಕನ್ನಡ ನಾಡನ್ನು ಬಿಟ್ಟುಹೋದ ದಿನ.

ಕನ್ನಡ ಪ್ರಾಬಲ್ಯವಿರುವ ಪ್ರದೇಶಗಳು ಒಟ್ಟಾಗಿ ಒಂದು ರಾಜ್ಯವನ್ನು ರಚಿಸಿಕೊಂಡ ದಿನ.

ನಮ್ಮ ರಾಜ್ಯಕ್ಕೆ ಬೇಕಾದ ಕಾನೂನುಗಳು ಜಾರಿಗೆ ಬಂದ ದಿನ.

ಮೈಸೂರು ಒಡೆಯರು ಬ್ರಿಟಿಷರಿಂದ ಮೈಸೂರನ್ನು ಪುನಹ ಪಡೆದ ದಿನ.

2.

MULTIPLE CHOICE QUESTION

20 sec • 1 pt

2.ವಿಶಾಲ ಮೈಸೂರು ರಾಜ್ಯ ಯಾವಾಗ ಅಸ್ತಿತ್ವಕ್ಕೆ ಬಂದಿತು?

ನವೆಂಬರ್ 1,1956

ಆಗಸ್ಟ್ 15,1947

ನವೆಂಬರ್ 1,1948

ಜನವರಿ 26,1950

3.

MULTIPLE CHOICE QUESTION

20 sec • 1 pt

3.ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?

ನಿಜಲಿಂಗಪ್ಪ

ಕೆ. ಸಿ. ರೆಡ್ಡಿ

ಬಸವರಾಜ್ ಬೊಮ್ಮಾಯಿ

ರಾಮಕೃಷ್ಣ ಹಗಡೆ

4.

MULTIPLE CHOICE QUESTION

20 sec • 1 pt

4.ಕರ್ನಾಟಕದಲ್ಲಿ ಇತ್ತೀಚೆಗೆ ರಚನೆಯಾದ ಜಿಲ್ಲೆ.......

ಕೊಪ್ಪಳ

ತೆಲಂಗಾಣ

ವಿಜಯಪುರ

ವಿಜಯನಗರ

5.

MULTIPLE CHOICE QUESTION

20 sec • 1 pt

Media Image

5. ಇವರನ್ನು ಗುರುತಿಸಿ

ಥಾವರ್ ಚಂದ್ ಗೇಹಲೊಟ್

ರಮನಾಥ್ ಕೋವಿಂದ್

ಎನ್. ವಿ. ರಾಮನ್

K K Venugopal

6.

MULTIPLE CHOICE QUESTION

20 sec • 1 pt

6. ಪುನೀತ್ ರಾಜಕುಮಾರ್ ಬಾಲನಟನಾಗಿ ನಟಿಸಿದ ಯಾವ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ.

ಭಕ್ತ ಪ್ರಹ್ಲಾದ

ಯಾರಿವನು

ಬೆಟ್ಟದ ಹೂವು

ಎರಡು ನಕ್ಷತ್ರ

7.

MULTIPLE CHOICE QUESTION

20 sec • 1 pt

7. ಕನ್ನಡದ ಮೊದಲ ರಾಜವಂಶ ಯಾವುದು?

ಶಾತವಾಹನರು

ಕದಂಬರು

ಗಂಗರು

ಹೊಯ್ಸಳರು

Access all questions and much more by creating a free account

Create resources

Host any resource

Get auto-graded reports

Google

Continue with Google

Email

Continue with Email

Microsoft

Continue with Microsoft

or continue with

Facebook

Facebook

Apple

Apple

Others

Others

Already have an account?