ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

10th Grade

25 Qs

quiz-placeholder

Similar activities

ರಸಪ್ರಶ್ನೆಗೆ ಉತ್ತರ ಹುಡುಕೋಣ

ರಸಪ್ರಶ್ನೆಗೆ ಉತ್ತರ ಹುಡುಕೋಣ

10th Grade

20 Qs

10 ನೇ ತರಗತಿ ಕನ್ನಡ, ಭಾಗ್ಯಶಿಲ್ಪಿಗಳು ಮತ್ತು ಕೌರವೇಂದ್ರನ ಕೊಂದೆ ನೀನ

10 ನೇ ತರಗತಿ ಕನ್ನಡ, ಭಾಗ್ಯಶಿಲ್ಪಿಗಳು ಮತ್ತು ಕೌರವೇಂದ್ರನ ಕೊಂದೆ ನೀನ

10th Grade

25 Qs

ಗದ್ಯ ಪಾಠ 6 - ಟುಸ್ಸೋಡು ವ್ಯಾಕ್ಸ್ ಮ್ಯೂಸಿಯಂ

ಗದ್ಯ ಪಾಠ 6 - ಟುಸ್ಸೋಡು ವ್ಯಾಕ್ಸ್ ಮ್ಯೂಸಿಯಂ

10th Grade

20 Qs

ಕನ್ನಡ ರಸಪ್ರಶ್ನೆ

ಕನ್ನಡ ರಸಪ್ರಶ್ನೆ

10th Grade

30 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

Assessment

Quiz

Education

10th Grade

Hard

Created by

ಕನ್ನಡ ದೀವಿಗೆ KANNADA DEEVIGE

Used 105+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಸರ್.ಎಂ.ವಿ ಅವರನ್ನು ಹೊಗಳಿದವರು :
ಲಾರ್ಡ್ ಸಂಡ್ ಹರ್ಸ್ಟ್
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕೃಷ್ಣರಾಜ ಒಡೆಯರ್

2.

MULTIPLE CHOICE QUESTION

30 sec • 1 pt

ಹೈದರಾಬಾದ್ ನಗರಕ್ಕೆ ಈ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು:
ಈಸಿ ಮತ್ತು ಮೂಸಿ
ಭೀಮಾ ಮತ್ತು ಶರಾವತಿ
ಕೃಷ್ಣ ಮತ್ತು ತುಂಗ
ರಾವಿ ಮತ್ತು ಬಿಯಾಸ್

3.

MULTIPLE CHOICE QUESTION

30 sec • 1 pt

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದವರು :
ಸರ್.ಎಂ.ವಿಶ್ವೇಶ್ವರಯ್ಯ
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕಷ್ಣರಾಜ ಒಡೆಯರ್

4.

MULTIPLE CHOICE QUESTION

30 sec • 1 pt

ಕೈಗಾರಿಕೆಗೆ ಅಗ್ರ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯ ಅವರು ಮಾಡಿದ ಘೋಷಣೆ :
"ಕೈಗಾರಿಕೀಕರಣ ಇಲ್ಲವೆ ಅವನತಿ"
"ಕೈಗಾರಿಕೀಕರಣ ಇಲ್ಲವೆ ಪ್ರಗತಿ"
"ಕೈಗಾರಿಕೀಕರಣ ಇಲ್ಲವೆ ಶೀಘ್ರಗತಿ"
"ಕೈಗಾರಿಕೀಕರಣ ಇಲ್ಲವೆ ಉನ್ನತಿ"

5.

MULTIPLE CHOICE QUESTION

30 sec • 1 pt

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ :
1913
1911
1912
1914

6.

MULTIPLE CHOICE QUESTION

30 sec • 1 pt

ಡಿ ಎಸ್ ಜಯಪ್ಪಗೌಡರ ಪ್ರಕಾರ ಗೊಮ್ಮಟವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಒಪ್ಪುವ ಗಾದೆ ಮಾತು :
ಆಡು ಮುಟ್ಟದ ಸೊಪ್ಪಿಲ್ಲ
ದುಡಿಮೆಯೇ ದುಡ್ಡಿನ ತಾಯಿ
ಕಾಯಕವೇ ಕೈಲಾಸ
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು

7.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ಧಾಗ ಈ ಪ್ರಮುಖ ಉದ್ದೇಶಕ್ಕಾಗಿ ಫೀಡರ್ ಬ್ಯಾಂಕ್ ಹಾಗೂ ಅಭಿವೃದ್ಧಿ ನಿಧಿಗಳು ರಚಿತವಾದವು :
ಕೈಗಾರಿಕೆಗಳ ಅಭಿವೃದ್ಧಿ
ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
ಕಾರ್ಮಿಕರ ಅಭಿವೃದ್ಧಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?