ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

10th Grade

25 Qs

quiz-placeholder

Similar activities

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-1 ನಮ್ಮಭಾಷೆ ಭಾಗ-1

10th Grade

25 Qs

ರಸಪ್ರಶ್ನೆಗೆ ಉತ್ತರ ಹುಡುಕೋಣ

ರಸಪ್ರಶ್ನೆಗೆ ಉತ್ತರ ಹುಡುಕೋಣ

10th Grade

20 Qs

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

ಹೋಬಳಿ ಮಟ್ಟದ ಕಲೋತ್ಸವ . ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮದ್ದೂರು

10th Grade

20 Qs

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

ಕನ್ನಡ ದೀವಿಗೆ SSLC ರಸಪ್ರಶ್ನೆ ಗದ್ಯ-3 ಭಾಗ್ಯಶಿಲ್ಪಿಗಳು ಭಾಗ-2

Assessment

Quiz

Education

10th Grade

Hard

Created by

ಕನ್ನಡ ದೀವಿಗೆ KANNADA DEEVIGE

Used 106+ times

FREE Resource

25 questions

Show all answers

1.

MULTIPLE CHOICE QUESTION

30 sec • 1 pt

ಸುಕ್ಕೂರು ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನು ಯಶಸ್ವಿಯಾಗಿ ಪೂರೈಸಿದ ಸರ್.ಎಂ.ವಿ ಅವರನ್ನು ಹೊಗಳಿದವರು :
ಲಾರ್ಡ್ ಸಂಡ್ ಹರ್ಸ್ಟ್
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕೃಷ್ಣರಾಜ ಒಡೆಯರ್

2.

MULTIPLE CHOICE QUESTION

30 sec • 1 pt

ಹೈದರಾಬಾದ್ ನಗರಕ್ಕೆ ಈ ನದಿಗಳ ಪ್ರವಾಹದಿಂದ ಅಪಾರ ನಷ್ಟ ಸಂಭವಿಸುತ್ತಿತ್ತು:
ಈಸಿ ಮತ್ತು ಮೂಸಿ
ಭೀಮಾ ಮತ್ತು ಶರಾವತಿ
ಕೃಷ್ಣ ಮತ್ತು ತುಂಗ
ರಾವಿ ಮತ್ತು ಬಿಯಾಸ್

3.

MULTIPLE CHOICE QUESTION

30 sec • 1 pt

"ಶಿಕ್ಷಣಕ್ಕಾಗಿ ಶಿಕ್ಷಣವಿರಬೇಕು. ಅದು ಕೆಲವೇ ಜನರ ಸೊತ್ತಾಗದೆ ಪ್ರಗತಿಪರ ರಾಜ್ಯದಲ್ಲಿ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು" ಎಂದವರು :
ಸರ್.ಎಂ.ವಿಶ್ವೇಶ್ವರಯ್ಯ
ಜವಾಹರಲಾಲ್ ನೆಹರು
ಮಹಾತ್ಮ ಗಾಂಧೀಜಿ
ನಾಲ್ವಡಿ ಕಷ್ಣರಾಜ ಒಡೆಯರ್

4.

MULTIPLE CHOICE QUESTION

30 sec • 1 pt

ಕೈಗಾರಿಕೆಗೆ ಅಗ್ರ ಪ್ರಾಶಸ್ತ್ಯ ನೀಡಿದ ವಿಶ್ವೇಶ್ವರಯ್ಯ ಅವರು ಮಾಡಿದ ಘೋಷಣೆ :
"ಕೈಗಾರಿಕೀಕರಣ ಇಲ್ಲವೆ ಅವನತಿ"
"ಕೈಗಾರಿಕೀಕರಣ ಇಲ್ಲವೆ ಪ್ರಗತಿ"
"ಕೈಗಾರಿಕೀಕರಣ ಇಲ್ಲವೆ ಶೀಘ್ರಗತಿ"
"ಕೈಗಾರಿಕೀಕರಣ ಇಲ್ಲವೆ ಉನ್ನತಿ"

5.

MULTIPLE CHOICE QUESTION

30 sec • 1 pt

ಮೈಸೂರು ಬ್ಯಾಂಕ್ ಸ್ಥಾಪನೆಯಾದ ವರ್ಷ :
1913
1911
1912
1914

6.

MULTIPLE CHOICE QUESTION

30 sec • 1 pt

ಡಿ ಎಸ್ ಜಯಪ್ಪಗೌಡರ ಪ್ರಕಾರ ಗೊಮ್ಮಟವ್ಯಕ್ತಿತ್ವದ ದಾರ್ಶನಿಕ ನೇತಾರರಾಗಿ ಬೆಳೆದ ವಿಶ್ವೇಶ್ವರಯ್ಯ ಅವರಿಗೆ ಒಪ್ಪುವ ಗಾದೆ ಮಾತು :
ಆಡು ಮುಟ್ಟದ ಸೊಪ್ಪಿಲ್ಲ
ದುಡಿಮೆಯೇ ದುಡ್ಡಿನ ತಾಯಿ
ಕಾಯಕವೇ ಕೈಲಾಸ
ಬೆಳೆಯುವ ಸಿರಿ ಮೊಳಕೆಯಲ್ಲಿ ನೋಡು

7.

MULTIPLE CHOICE QUESTION

30 sec • 1 pt

ವಿಶ್ವೇಶ್ವರಯ್ಯ ಅವರು ದಿವಾನರಾಗಿದ್ಧಾಗ ಈ ಪ್ರಮುಖ ಉದ್ದೇಶಕ್ಕಾಗಿ ಫೀಡರ್ ಬ್ಯಾಂಕ್ ಹಾಗೂ ಅಭಿವೃದ್ಧಿ ನಿಧಿಗಳು ರಚಿತವಾದವು :
ಕೈಗಾರಿಕೆಗಳ ಅಭಿವೃದ್ಧಿ
ಸಾಹಿತ್ಯ ಕ್ಷೇತ್ರದ ಅಭಿವೃದ್ಧಿ
ಶಿಕ್ಷಣ ಕ್ಷೇತ್ರದ ಅಭಿವೃದ್ಧಿ
ಕಾರ್ಮಿಕರ ಅಭಿವೃದ್ಧಿ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?