wayground logo

Free Printable Worksheets

NEW

Font size

S
M
L
XL
Worksheets

ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ

Total questions: 6

Worksheet time: 3mins

Name
Class
Date
1.

1857 ರ ಕಾನ್ಪುರ ದಂಗೆಯ ನೇತೃತ್ವ ವಹಿಸಿದವರು

a)

ರಾಣಿ ಲಕ್ಷ್ಮೀಬಾಯಿ

b)

ತಾತ್ಯಟೋಪೆ

c)

ನಾನಾಸಾಹೀಬ

d)

ಮಂಗಲ್ ಪಾಂಡೆ

e)

3

2.

1857 ರ ದಂಗೆಯ ಸಮಯದಲ್ಲಿ ಬ್ರಿಟಿಷ್ ಅಧಿಕಾರಿಯನ್ನು ಕೊಂದವನು

a)

ನಾನಾಸಾಹೇಬ

b)

ತಾತ್ಯಟೋಪೆ

c)

ಭಗತ್ ಸಿಂಗ್

d)

ಮಂಗಲ್ ಪಾಂಡೆ

e)

4

3.

ಇವುಗಳಲ್ಲಿ 1857 ರ ದಂಗೆಯ ರಾಜಕೀಯ ಕಾರಣಗಳು

a)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ

b)

ದೇಶೀಯ ಸಂಸ್ಥಾನಗಳ ವಶ

c)

ತಂಜಾವೂರು

&ಕಾನಾ೯ಟಿಕ್ ರಾಜರ ಪದವಿಗಳ ರದ್ದು

d)

ಮೇಲಿನ ಎಲ್ಲವೂ

e)

4

4.

ಇವುಗಳಲ್ಲಿ 1857 ರ ದಂಗೆಗೆ ಆಡಳಿತಾತ್ಮಕ ಕಾರಣವಲ್ಲ

a)

ಕಾನೂನಿನ ವಿಚಾರದಲ್ಲಿ ಬ್ರಿಟಿಷರ & ಭಾರತೀಯರ ಮಧ್ಯೆ ತಾರತಮ್ಯ

b)

ಹೊಸ ನಾಗರಿಕ & ಅಪರಾಧ ಕಾಯ್ದೆಗಳು ಜಾರಿ

c)

ಲಕ್ಷಾಂತರ ಸೈನಿಕರು ನಿರುದ್ಯೋಗಿಗಳಾದರು

d)

ನ್ಯಾಯಾಧೀಶರು ಇಂಗ್ಲೀಷರ ಪರವಾಗಿ ನ್ಯಾಯ ನೀಡುತ್ತಿದ್ದರು

e)

3

5.

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯಂದ ಇಂಗ್ಲೀಷರ ವಶವಾದ ಸಂಸ್ಥಾನವಲ್ಲ

a)

ಸತಾರ

b)

ಜೈಪುರ

c)

ಹೈದರಾಬಾದ್

d)

ಝಾನ್ಸಿ

e)

3

6.

1857 ರ ದಂಗೆಯ ವಿಫಲತೆಗೆ ಕಾರಣ

a)

ಸೂಕ್ತ ಸೇನಾನಾಯಕತ್ವದ ಕೊರತೆ

b)

ಭಾರತೀಯ ಸಿಪಾಯಿಗಳಲ್ಲಿ ನಿಶ್ಚಿತ ಗುರಿ ಇರಲಿಲ್ಲ

c)

ಮಾಗ೯ದಶ೯ನದ ಕೊರತೆ

d)

ಮೇಲಿನ ಎಲ್ಲವೂ

e)

4