wayground logo

Free Printable Worksheets

NEW

Font size

S
M
L
XL
Worksheets

ಸ್ವಾತಂತ್ರೋತ್ತರ ಭಾರತ

Total questions: 20

Worksheet time: 10mins

Name
Class
Date
1.

ಭಾರತದ ಬಹುಧರ್ಮೀಯ ರಾಷ್ಟ್ರ ವಾಗಲು ಕಾರಣ

a)

ಸಂವಿಧಾನ

b)

ವಿದೇಶಿ ಆಕ್ರಮಣಗಳು

c)

ಮೊಘಲರು

d)

ಶಾಂತಿಪ್ರಿಯರು

2.

ಬ್ರಿಟಿಷರ ಕಾಲದಲ್ಲಿ ಧಾರ್ಮಿಕತೆಗಳು ಹೇಗೆ ರಾಜಕೀಯ ಆಯಾಮವನ್ನು ಪಡೆದುಕೊಂಡವು

a)

ಹಿಂದುಗಳ ಕಡೆ ಒಲವು

b)

ಮುಸ್ಲಿಮರ ಕಡೆ ಒಲವು

c)

ಒಡೆದಾಳುವ ನೀತಿ

d)

ವೈಚಾರಿಕ ಮನೋಭಾವ

3.

ನೆಹರು ಅವರು ಕೋಮುಗಲಭೆಗಳನ್ನು ಹೇಗೆ ನಿಯಂತ್ರಣಕ್ಕೆ ತಂದರು

a)

ಒಡೆದಾಳುವ ನೀತಿ

b)

ದಮನ ಮಾಡುವ ಮೂಲಕ

c)

ಆಡಳಿತ ಮತ್ತು ರಾಜಕೀಯ ಶಕ್ತಿ ಬಳಸಿ

d)

ಶಾಂತಿಯ ಮೂಲಕ

4.

ಕೋಮುಗಲಭೆಗಳು ಜಾತ್ಯಾತೀತ ರಾಷ್ಟ್ರ ಮಾಡಲು ಹೇಗೆ ಪ್ರೇರಣೆಯಾದವು

a)

ಪಾಕಿಸ್ತಾನ ಪ್ರೇರಣೆ

b)

ಖಾಸಗಿತನ

c)

ನಿರಪೇಕ್ಷತೆ

d)

ಕೋಮುದಳ್ಳುರಿಗೆ ಭಯಾನಕ ದೃಶ್ಯ ಗಳು

5.

1971 ರಲ್ಲಿ ಬಾಂಗ್ಲಾದೇಶದಿಂದ 10 ಲಕ್ಷ ಜನ ಬಂದರು ಏಕೆ

a)

ಬಾಂಗ್ಲಾ ವಿಮೋಚನೆ

b)

ಕನಿಷ್ಠ ಅವಶ್ಯಕತೆ

c)

ಜನಸಂಖ್ಯೆಯ ಒತ್ತಡ

d)

ನೇತ್ಯಾತ್ಮಕ

6.

ಬಾಂಗ್ಲಾದಿಂದ ಬಂದ ನಿರಾಶ್ರಿತರು ಪಶ್ಚಿಮಬಂಗಾಳದಲ್ಲಿ ಉಳಿದುಕೊಳ್ಳಲು ಕಾರಣ

a)

ಸಮೀಪ ಇದ್ದ ಕಾರಣ

b)

ಬಂಗಾಳಿ ಭಾಷೆ

c)

ಆಶ್ರಯಕ್ಕಾಗಿ

d)

ಬರಗಾಲಕ್ಕಾಗಿ

7.

ಭಾರತಕ್ಕೆ ಬಂದ ಟಿಬೆಟಿಯನ್ ನಿರಾಶ್ರಿತರಿಗೆ ಆಶ್ರಯ ಕೊಟ್ಟಿದ್ದು ಎಲ್ಲಿ

a)

ಪಶ್ಚಿಮ ಬಂಗಾಳ

b)

ದೆಹಲಿ

c)

ಮುಂಬೈ

d)

ಮೈಸೂರ್

8.

ಭಾರತ ಸಂವಿಧಾನವನ್ನು 42ನೇ ತಿದ್ದುಪಡಿ ಮಾಡಲು ಕಾರಣ

a)

ಸಾರ್ವಭೌಮ ರಾಷ್ಟ್ರ ಮಾಡಲು

b)

ಜಾತ್ಯಾತೀತ ರಾಷ್ಟ್ರ ಮಾಡಲು

c)

ಜಮ್ಮು-ಕಾಶ್ಮೀರ ಭಾರತದಲ್ಲಿ ಸೇರಿಸುವುದಕ್ಕಾಗಿ

d)

ಜುನಾಗಡ ಸೇರಿಸುವುದಕ್ಕಾಗಿ

9.

ಭಾರತದ ಉಕ್ಕಿನ ಮನುಷ್ಯ

a)

ಜವಹರಲಾಲ್ ನೆಹರು

b)

ಸರ್ದಾರ್ ವಲ್ಲಬಾಯ್

c)

ಸುಭಾಷ್ ಚಂದ್ರ

d)

ಸ್ವಾಮಿ ವಿವೇಕಾನಂದ

10.

ಹೈದರಾಬಾದಿನ ನಿಜಾಮ ಭಾರತಕ್ಕೆ ಸೇರಲು ಏಕೆ ನಿರಾಕರಿಸಿದರು l

a)

ಸ್ವತಂತ್ರವಾಗಿ

b)

ಪ್ರತ್ಯೇಕ ದೇಶಕ್ಕಾಗಿ

c)

ಪಾಕಿಸ್ತಾನದೊಂದಿಗೆ ಸೇರಲು

d)

ರೈತ ಹೋರಾಟ

11.

ಜುನಾಗಡ ಭಾರತ ಸೇರಲು ಏಕೆ ನಿರಾಕರಿಸಿದ

a)

ಪಾಕಿಸ್ತಾನವನ್ನು ಸೇರಲು

b)

ಬಾಂಗ್ಲಾದೇಶವನ್ನು ಸೇರಲು

c)

ಸ್ವತಂತ್ರವಾಗಿ ಉಳಿಯಲು

d)

ಯಾವುದು ಅಲ್ಲ

12.

ಜಮ್ಮು ಕಾಶ್ಮೀರದ ರಾಜ ಯಾರು

a)

ಹರಿಸಿಂಗ್

b)

ಶೇಕ್ ಅಬ್ದುಲ್ಲ

c)

ರಜಾಕರು

d)

ಪಠಾಣರು

13.

ಭಾರತ ಸರ್ಕಾರ ಜುನಾಗಡ್ ಸೈನ್ಯಕಳಿಸಲು ಕಾರಣ

a)

ಭಾರತ ಒಕ್ಕೂಟಕ್ಕೆ ಸೇರಿಸುವುದಕ್ಕಾಗಿ

b)

ಪಾಕಿಸ್ತಾನ ಒಕ್ಕೂಟಕ್ಕೆ ಸೇರಿಸುವುದಕ್ಕಾಗಿ

c)

ಸ್ವತಂತ್ರ ಉಳಿಸುವುದಕ್ಕಾಗಿ

d)

ಶೋಷಣೆ ಮಾಡುವುದಕ್ಕಾಗಿ

14.

ಪಾಕಿಸ್ತಾನವು ಕಾಶ್ಮೀರ ಕಣಿವೆಯ ಮುಸ್ಲಿಂ ಬುಡಕಟ್ಟು ಜನರನ್ನು ದಾಳಿ ಮಾಡುವಂತೆ ಪ್ರಚೋದಿಸಿತು ಏಕೆ

a)

ಭಾರತ ಒಕ್ಕೂಟಕ್ಕೆ ಸೇರಿ ಬಿಡಬಹುದು

b)

ಪಾಕಿಸ್ತಾನ ಒಕ್ಕೂಟಕ್ಕೆ ಸೇರಿದ ಬಿಡಬಹುದು

c)

ಸ್ವತಂತ್ರವಾಗಿ ಉಳಿದುಕೊಳ್ಳುವುದು

d)

ಮೇಲಿನ ಯಾವುದೂ ಅಲ್ಲ

15.

ರಾಜ ಹರಿಸಿಂಗ್ ಭಾರತದಲ್ಲಿ ಕಾಶ್ಮೀರವನ್ನು ವಿಲೀನಗೊಳಿಸಲು ಸಹಿಯನ್ನು ಹಾಕಿದ್ದು ಯಾವಾಗ

a)

ಅಕ್ಟೋಬರ್ 1947

b)

ಅಕ್ಟೋಬರ್ 1948

c)

ನವಂಬರ್ 1947

d)

ನವಂಬರ 1948

16.

ಜುನಾಗಢದ ಜನರು ನವಾಬನ ವಿರುದ್ಧ ಬೀದಿಗಿಳಿಯಲು ಕಾರಣ

a)

ಪಾಕಿಸ್ತಾನ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದ್ದು

b)

ಭಾರತ ಒಕ್ಕೂಟಕ್ಕೆ ಸೇರಲು ನಿರ್ಧರಿಸಿದ್ದು

c)

ಸ್ವತಂತ್ರವಾಗಿ ಉಳಕೊಳ್ಳಲು ನಿರ್ಧರಿಸಿದ್ದು

d)

ಮೇಲಿನ ಯಾವುದೂ ಅಲ್ಲ

17.

ಪಾಕಿಸ್ತಾನವು ಕಾಶ್ಮೀರದ ಸಾಕಷ್ಟು ಪ್ರದೇಶವನ್ನು ಆಕ್ರಮಿಸಿದ್ದರೂ ಕೂಡ ಭಾರತೀಯ ಸೇನೆ ಪ್ರವೇಶಿಸುವಂತಿರಲಿಲ್ಲ ಏಕೆ

a)

ಪಾಕಿಸ್ತಾನದ ಸಮ್ಮತಿ ಇಲ್ಲದೆ

b)

ಹರಿಸಿಂಗರ ಸಮ್ಮತಿ ಇಲ್ಲದೆ

c)

ನೆಹರು ಅವರ ಸಮ್ಮತಿ

d)

ವಿಶ್ವಸಂಸ್ಥೆ

18.

ರಾಜ್ಯ ಪುನರ್ ವಿಂಗಡನಾ ಆಯೋಗ ರಚನೆಯಾದದ್ದು

a)

1965

b)

1953

c)

1956

d)

1654

19.

ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು

a)

ಕುಂಜ್ರು

b)

ಫಣಿಕರ್

c)

ಫಜಲ್ ಅಲಿ

d)

ನಿಜಲಿಂಗಪ್ಪ

20.

ರಾಜ್ಯ ಪುನರ್ ವಿಂಗಡಣಾ ಆಯೋಗ ರಚಿಸಿದ ರಾಜ್ಯಗಳ ಸಂಖ್ಯೆ ಎಷ್ಟು

a)

13

b)

14

c)

15

d)

16