WorksheetsPost independent India
Total questions: 15
Worksheet time: 8mins
Architect of Indian constitution
ಸಂವಿಧಾನದ ಶಿಲ್ಪಿ
Jawaharlal Nehru
ಜವಾಹರ್ ಲಾಲ್ ನೆಹರು
B R Ambedkar
B R ಅಂಬೇಡ್ಕರ್
Mahatma Gandhi
ಮಹಾತ್ಮ ಗಾಂಧಿ
Vallaba Bai Patel
ವಲ್ಲಭ ಭಾಯಿ ಪಟೇಲ್
The first home minister of India
ಭಾರತದ ಮೊದಲ ಗೃಹ ಸಚಿವ
Jawaharlal Nehru
ಜವಾಹರ್ ಲಾಲ್ ನೆಹರು
B R Ambedkar
B R ಅಂಬೇಡ್ಕರ್
Mahatma Gandhi
ಮಹಾತ್ಮ ಗಾಂಧಿ
Vallaba Bai Patel
ವಲ್ಲಭ ಭಾಯಿ ಪಟೇಲ್
The first governor of independent India
ಸ್ವತಂತ್ರ ಭಾರತದ ಮೊದಲ ಗೌರ್ನರ್
Jawaharlal Nehru
ಜವಾಹರ್ ಲಾಲ್ ನೆಹರು
Mount Batten
ಮೌಂಟ್ ಬ್ಯಾಟನ್
Raja Gopala chari
ರಾಜ ಗೋಪಾಲ ಚಾರಿ
Vallaba Bai Patel
ವಲ್ಲಭ ಭಾಯಿ ಪಟೇಲ್
The first Prime minister of India
ಭಾರತದ ಮೊದಲ ಪ್ರಧಾನ ಮಂತ್ರಿ
Jawaharlal Nehru
ಜವಾಹರ್ ಲಾಲ್ ನೆಹರು
B R Ambedkar
B R ಅಂಬೇಡ್ಕರ್
Mahatma Gandhi
ಮಹಾತ್ಮ ಗಾಂಧಿ
Vallaba Bai Patel
ವಲ್ಲಭ ಭಾಯಿ ಪಟೇಲ್
Vallaba Bai Patel is known as
ವಲ್ಲಭ್ ಬಾಯಿ ಪಟೇಲ್ ಹೀಗೆ ಪ್ರಸಿದ್ಧರಾಗಿದ್ದರು
Father of the India
ಭಾರತದ ಪಿತಾಮಹ
Architect of Indian foreign policy
ಭಾರತದ ವಿದೇಶಾಂಗ ನೀತಿಯ ಶಿಲ್ಪಿ
Iron man of India
ಭಾರತದ ಉಕ್ಕಿನ ಮನುಷ್ಯ
Propet of reformation
ಸುಧಾರಣೆಯ ಪ್ರವಾದಿ
Drain theory explained by
ಸಂಪತ್ತಿನ ಸೋರಿಕೆಯ ಸಿದ್ದಾಂತ ಪ್ರತಿಪಾದಿಸಿದವರು
Jawaharlal Nehru
ಜವಾಹರ್ ಲಾಲ್ ನೆಹರು
Dada Bai Navaroji
ದಾದ ಬಾಯಿ ನವರೋಜಿ
Mahatma Gandhi
ಮಹಾತ್ಮ ಗಾಂಧಿ
Vallaba Bai Patel
ವಲ್ಲಭ ಭಾಯಿ ಪಟೇಲ್
The states are rejected join to Indian union
ಭಾರತದ ಒಕ್ಕೂಟಕ್ಕೆ ಸೇರಲು ನಿರಾಕರಿಸಿದ ರಾಜ್ಯಗಳು
Jammu and Kashmir , Bengal and Haidarabad ಜಮ್ಮು ಮತ್ತು ಕಾಶ್ಮೀರ, ಬಂಗಾಳ, ಹೈದರಾಬಾದ್
Jammu and Kashmir , junagadh and Haidarabad ಜಮ್ಮು ಮತ್ತು ಕಾಶ್ಮೀರ, ಜುನಾಗಡ್ ಮತ್ತು ಹೈದರಾಬಾದ್
Jammu and Kashmir , junagadh and Mysore ಜಮ್ಮು ಮತ್ತು ಕಾಶ್ಮೀರ, ಜುನಾಗಡ್ ಮತ್ತು ಮೈಸೂರು
Audh , junagadh and Haidarabad , ಔದ್ ಜುನಾಗಡ್ ಮತ್ತು ಹೈದರಾಬಾದ್
According to 42nd amendment these word/s incorporated in construction
42ನೆಯ ತಿದ್ದುಪಡಿಯ ಮೂಲಕ ಈ ಪದಗಳು ಸಂವಿಧಾನದಲ್ಲಿ ಅಳವಡಿಸಿಕೊಳ್ಳಲಾಗಿದೆ
Liberty
ಸ್ವತಂತ್ರ
Socialist
ಸಮಾಜವಾದಿ
Secular
ದರ್ಮನಿರಾಪೆಕ್ಷತೆ
Socialist and secular
ಸಮಾಜವಾದಿ ಮತ್ತು
ದರ್ಮನಿರಾಪೆಕ್ಷತೆ
Tibetian refugees rehabilitation center in Karnataka is
ಕರ್ನಾಟಕದಲ್ಲಿ ಟಿಬೆಟ್ ನಿರಾಶ್ರಿತರ ಪುನರ್ ವಸತಿ ಕೇಂದ್ರ
Bylukuppe
ಬೈಲುಕುಪ್ಪೆ
Kodag
ಕೊಡಗು
Kushala Nagar
ಕುಶಾಲ ನಗರ
Mysore
ಮೈಸೂರ್
State reorganization commission formed in
ರಾಜ್ಯ ಪುನರ್ ವಿಂಗಡಣ ಆಯೋಗ ರಚನೆ
1956
1973
1953
1947
State reorganization act implemented in
ರಾಜ್ಯ ಪುನರ್ ವಿಂಗಡಣ ಕಾಯ್ದೆ ಜಾರಿಗೆ ತಂದದ್ದು
1956
1973
1953
1947
Mysore state renamed in 1956 as
ಮೈಸೂರ್ ರಾಜ್ಯ 1956 ರಲ್ಲಿ ಹೀಗೆಂದು ನಾಮಕರಣ ಗೊಂಡಿತು
New Mysore
ನವ ಮೈಸೂರ್
Karnataka
ಕರ್ನಾಟಕ
Vishala Mysore
ವಿಶಾಲ ಮೈಸೂರ್
Old Mysore
ಹಳೆ ಮೈಸೂರ್
The first state formed in India as per linguistic based
ಭಾಷೆ ಆದಾರದ ಮೇಲೆ ರಚನೆಯಾದ ಭಾರತದ ಮೊದಲ ರಾಜ್ಯ
Karnataka
ಕರ್ನಾಟಕ
Vishalandra
ವಿಶಾಲ ಆಂದ್ರ
Goa
ಗೋವಾ
Panjab
ಪಂಜಾಬ್
The king of kashir was
ಕಾಶ್ಮೀರದ ರಾಜ
Rajakas
ರಜಾಕರು
Harising
ಹರಿಸಿಂಗ್
Murshid Ali Khan
ಮೂರ್ಷಿದ್ ಅಲಿ ಖಾನ್
Ali vardan Khan
ಅಲಿ ವರ್ದನ್ ಖಾನ್
Goa was controlled under untill 1963
1963 ರ ವರೆಗೂ ಗೋವಾ ಇವರ ಅಧೀನದಲ್ಲಿತ್ತು
The French
ಪ್ರೆಂಚರ
The Duch
ಡಚ್ಚರು
The Porchaguese
ಪೋರ್ಚಾಗೀಸರ
The British
ಬ್ರಿಟಿಷರ
