NEW
Font size
Worksheetsಘಟಕ ಪರೀಕ್ಷೆ-1
Total questions: 20
Worksheet time: 10mins
ತುತ್ತೂರಿ ಪದ್ಯವನ್ನು ಬರೆದವರು ಯಾರು?
ವಾಣಿ ಸುಬ್ಬಯ್ಯ
ಕುಮಾರವ್ಯಾಸ
ಜಿ ಪಿ ರಾಜರತ್ನಂ
ಕುವೆಂಪು
ಕನ್ನಡ ವರ್ಣಮಾಲೆಯಲ್ಲಿ ಎಷ್ಟು ಅಕ್ಷರಗಳಿವೆ?
48
49
52
59
ಜಂಭ ಪದದ ಅರ್ಥ
ಅಹಂಕಾರ
ಸಂತೋಷ
ಕೋಪ
ತಾಳ್ಮೆ
ಸ್ತೂ ಕ ರಿ ಈ ಅಕ್ಷರಗಳನ್ನು ಸರಿಪಡಿಸಿ ಬರೆಯಿರಿ
ಕಸ್ತೂರಿ
ತುತ್ತೂರಿ
ಕತ್ತೂರಿ
ನೀರೂರಿ
ಸುಖ ಪದದ ವಿರುದ್ಧಾರ್ಥಕ ಪದ ಯಾವುದು
ಸಂತೋಷ
ಕಾಳಜಿ
ನೋವು
ದುಃಖ
ಕಸ್ತೂರಿ ನಡೆದನು----------
ರೀತಿಯಲ್ಲಿ
ರಸ್ತೆಯಲ್ಲಿ
ಕಾಡಿನಲ್ಲಿ
ಬೀದಿಯಲ್ಲಿ
"ಪುಸ್ತಕ"ವಚನ ಬದಲಿಸಿ ಬರೆಯಿರಿ
ಪುಸ್ತಕಗಳು
ಪುಸ್ತಕಗಳಿಂದ
ಪುಸ್ತಕ
ಪುಸ್ತಕಗಳೇ
ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಎಷ್ಟು ಗುಂಪುಗಳಾಗಿ ವಿಂಗಡಿಸಿದ್ದಾರೆ
5
6
3
4
ಸೋಲು ಪದದ ವಿರುದ್ಧಾರ್ಥಕ ಪದ
ಗೆಲುವು
ಕಷ್ಟ
ಸುಖ
ಹಿಂದೆ
ಕೊಳ= ಇದರ ಸಮನಾರ್ಥಕ ಪದ
ಬೀದಿ
ನೀರು
ಕೆರೆ, ನೀರಿನ ತಾಣ
ಕಾಸು
ಜಂಭದ ಕೋಳಿ ಯಾರು?
ತುತ್ತೂರಿ
ನೀರೂರಿ
ಜಿ ಪಿ ರಾಜರತ್ನಂ
ಕಸ್ತೂರಿ
ಪಾಲು+ಆಯ್ತು= ಇದನ್ನು ಕೂಡಿಸಿ ಬರೆಯಿರಿ
ಪಾಲಾಯಿತು
ಪಾಲಾಯ್ತು
ಪಾಲಾಗು
ಪಾಲು
ಈ ಕೆಳಗೆ ಕೊಟ್ಟಿರುವ ಆಯ್ಕೆಗಳಲ್ಲಿ ಕನ್ನಡ ವರ್ಣಮಾಲೆಯ
ಯೋಗವಾಹಗಳು ಯಾವವು
ಸಂ ಸಃ
ಅಂ ತಂ
ಅಂ ಕಃ
ಅಂ ಅಃ
ಏಕವಚನಕ್ಕೆ ಉದಾಹರಣೆ_______
ನಾನು
ನೀವು
ಪೆನ್ನುಗಳು
ಎಲೆಗಳು
ಬಣ್ಣದ ತುತ್ತೂರಿ ಏನಾಯ್ತು?
ಗೋಳಾಯ್ತು
ಸರಿಆಯ್ತು
ಹಾಳಾಯ್ತು
ನಿಂತೋಯ್ತು
ಈ ಕೆಳಗೆ ಕೊಟ್ಟಿರುವ ಪದದ ಸರಿಯಾದ ರೂಪ
ಘಟನೆ
ಗಟನೆ
ಘಠನೆ
ಗೇಟನೆ
ಬಣ್ಣದ ತಗಡಿನ------
ಕಸ್ತೂರಿ
ತುತ್ತೂರಿ
ಬಾಯೂರಿ
ನೀರೂರಿ
ಅಳಿವು ಪದದ ವಿರುದ್ಧಾರ್ಥಕ ಪದ
ಉಳಿವು
ನಶಿಸು
ನಸಿಸು
ರಕ್ಷಿಸು
ಸರಿಗಮಪದನಿಸ ಎಂಬವುಗಳು
ಸಂಗೀತದ ಸಪ್ತ ಸ್ವರಗಳು
ಊದುವ ವಾದ್ಯ
ಲೋಹದ ಹಾಳೆ
ನೀರಿನ ತಾಣ
ತಳಿರು ಪದದ ಜೋಡುನುಡಿ
ಕಹಿ
ತೆಂಕಣ
ತೇರು
ತೋರಣ
