Worksheetsಗಾಂಧೀಜಿ
Total questions: 14
Worksheet time: 7mins
ಗಾಂಧೀಜಿಯವರ ತಂದೆಯ ಯಾವ ಸಂಸ್ಥಾನದ ದಿವಾನರಾಗಿದ್ದರು ?
ಬರೋಡ
ರಾಜ್ ಕೋಟ್
ಖಾಥೆವಾಡ
ಜೈಪುರ
1916 ರಲ್ಲಿ ಸಬರಮತಿ ಆಶ್ರಮವನ್ನುಗಾಂಧೀಜಿಯವರು ಎಲ್ಲಿ ಸ್ಥಾಪಿಸಿದರು ?
ಪೋರಬಂದರ್
ಅಲಹಾಬಾದ್
ಅಹಮದಾಬಾದ್
ಗುಜರಾತ್
ಚೌರಿ ಚೌರಾ ಘಟನೆ ನಡೆದ ವರ್ಷ ಯಾವುದು ?
2 ಫೆಬ್ರವರಿ 1922
3 ಫೆಬ್ರವರಿ 1922
5 ಫೆಬ್ರವರಿ 1922
12 ಫೆಬ್ರವರಿ 1922
1 )ಮಹಾತ್ಮ ಗಾಂಧೀಜಿಯವರ ಪೂರ್ಣ ಹೆಸರೇನು ?
A) ಕರಮಚಂದ ಮೋಹನದಾಸ ಗಾಂಧಿ
B) ಮೋಹನದಾಸ ಕರಮಚಂದ ಗಾಂಧಿ
C) ಮೋಹನದಾಸ ರಾಮದಾಸ ಗಾಂಧಿ
D) ಮೋಹನದಾಸ ಕೃಷ್ಣದಾಸ ಗಾಂಧಿ
2) ಮಹಾತ್ಮ ಗಾಂಧೀಜಿಯವರು ಸತ್ಯಾಗ್ರಹ ಎಂಬ ಸಾಮಾಜಿಕ ಅವಿಷ್ಕಾರವನ್ನು ಮೊದಲ ಬಾರಿಗೆ ಪ್ರಯೋಗಿಸಿದ್ದು ಯಾವ ದೇಶದಲ್ಲಿ ?
A) ಇಂಗ್ಲೆಂಡ
B)ದಕ್ಷಿಣ ಆಫ್ರಿಕ
C) ಇಟಲಿ
D) ರಷ್ಯಾ
3) ನೀಲಿ ಬೆಳೆಯಿಂದ ಸಂತ್ರಸ್ತರಾದ ರೈತರ ಪರವಾಗಿ ಚಂಪಾರಣ್ಯ ದಲ್ಲಿ ಹೋರಾಟ ಮಾಡಿದವರು ಯಾರು ?
ಭಾವಚಿತ್ರ ನೋಡಿ ಉತ್ತರಿಸಿರಿ
4) ಮಹಾತ್ಮ ಗಾಂಧೀಜಿ ಅವರು ತಮ್ಮ ಸಿದ್ಧಾಂತಗಳನ್ನು ಯಾವ ಪತ್ರಿಕೆಗಳಲ್ಲಿ ವ್ಯಕ್ತಪಡಿಸಿದ್ದಾರೆ ?
A) ಕೇಸರಿ ಮತ್ತು ಮರಾಠ
B) ಯಂಗ್ ಇಂಡಿಯಾ ಮತ್ತು ಯುವ ಬಂಗಾಳಿ
C) ಯಂಗ್ ಇಂಡಿಯಾ ಮತ್ತು ಹರಿಜನ್
D) ಮರಾಠ ಮತ್ತು ಹರಿಜನ
5) ಸತ್ಯಾಗ್ರಹ ಪದದ ಅರ್ಥ ?
A) ಅಸತ್ಯ ಮಾತನಾಡುವುದು
B) ಹಿಂಸಾತ್ಮಕ ಹೋರಾಟ ಮಾಡುವುದು
C) ನ್ಯಾಯ ಕೇಳುವುದು
D) ಸತ್ಯವನ್ನು ಆಗ್ರಹಿಸುವುದು
6) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ನಡೆದ ವರ್ಷ ಯಾವುದು ?
A) 1918
B) 1919
C) 1920
D) 1921
7) ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವ ಕಾಯ್ದೆ ವಿರೋಧಿಸಿ ನಡೆದ ಚಳುವಳಿಯಾಗಿತ್ತು ?
A) ಅಸಹಕಾರ ಚಳುವಳಿ
B) ಕಾನೂನು ಭಂಗ ಚಳುವಳಿ
C) ರೌಲತ್ ಕಾಯ್ದೆ
D) ಮಾಡು ಇಲ್ಲವೇ ಮಡಿ ಹೋರಾಟ
9) ಅಸಹಕಾರ ಚಳುವಳಿ ಆರಂಭಗೊಂಡ ವರ್ಷ ಯಾವುದು ?
A) 1918
B) 1919
C) 1920
D) 1924
11) ಯಾವ ಘಟನೆಯಿಂದ ಗಾಂಧೀಜಿಯವರು ಅಸಹಕಾರ ಚಳುವಳಿಯನ್ನು ವಾಪಸ್ ಪಡೆದರು ?
A) ರೌಲತ್ ಕಾಯ್ದೆ
B) ಜಲಿಯನ್ ವಾಲಾಬಾಗ್ ದುರಂತ
C) ಚೌರಿಚೌರ ಘಟನೆ
D) ಮಾಡು ಇಲ್ಲವೇ ಮಡಿ ಹೋರಾಟ
೨. ಚಿತ್ರವನ್ನು ಗುರುತಿಸಿ
ಗಾಂಧೀಜಿ
ನೆಹರು
೧. ಗಾಂಧೀ ಜಯಂತಿಯನ್ನು ಆಚರಿಸು ದಿನ
ಅಕ್ಟೋಬರ್ ೨
ನವೆಂಬರ್ ೧೪
