NEW
Font size
Worksheets೧೦ನೇ ತರಗತಿ ಕನ್ನಡ - "ಕೌರವೇಂದ್ರನ ಕೊಂದೆ ನೀನು "
Total questions: 20
Worksheet time: 10mins
'ಕುಮಾರವ್ಯಾಸ' ಕವಿಯ ನಾಮಧ್ಯೇಯ ;
ನಂದಳಿಕೆ ಲಕ್ಷ್ಮೀ ನಾರಾಯಣ
ಗದುಗಿನ ನಾರಣಪ್ಪ
ಜಿ ಎಸ್ ಶಿವರುದ್ರಪ್ಪ
ಲಕ್ಷ್ಮೀಶ
ಕುಮಾರವ್ಯಾಸ ಕವಿಯ ಕಾಲ ;
ಕ್ರಿಸ್ತಶಕ ೧೪೩೦
ಕ್ರಿಸ್ತಶಕ ೧೫೩೦
ಕ್ರಿಸ್ತಶಕ ೧೪೫೦
ಕ್ರಿಸ್ತಶಕ ೧೨೦೦
ಕುಮಾರವ್ಯಾಸನು ಮಹಾಭಾರತದ ....... ಪರ್ವಗಳನ್ನು ಕನ್ನಡಿಸಿದ್ದಾನೆ ;
೧೮
೧೦
೧೫
೦೮
ಕುಮಾರವ್ಯಾಸನಿಗೆ ಇರುವ ಬಿರುದು;
ಉಪಮಾ ಲೋಲ
ಆದಿಕವಿ
ಶಕ್ತಿ ಕವಿ
ರೂಪಕ ಸಾಮ್ರಾಜ್ಯ ಚಕ್ರವರ್ತಿ
ಕರ್ಣನೊಂದಿಗೆ ಮೈದುನತನದ ಸರಸವನೆಸಗಿದವರು ;
ಕೃಷ್ಣ
ಅರ್ಜುನ
ಬಲರಾಮ
ದುರ್ಯೋಧನ
'ನಿನ್ನಾಣೆ' ಪದದಲ್ಲಿರುವ ಸಂಧಿ ;
ಲೋಪ
ಸವರ್ಣ ದೀರ್ಘ
ಆಗಮ
ಗುಣ
ಕುಂತಿ ಪಡೆದ ಮೊದಲ ಮಂತ್ರದಿಂದ ಉದಯಿಸಿದವರು;
ಅರ್ಜುನ
ಭೀಮ
ಕರ್ಣ
ಯುಧಿಷ್ಠಿರ
'ಫಲಗುಣ'ಎಂದು ಹೆಸರಾದವರು ;
ಸಹದೇವ
ಧರ್ಮರಾಯ
ಅರ್ಜುನ
ಭೀಮಸೇನ
'ನಕುಲಸಹದೇವ' ಪದದ ಸಮಾಸವಿದು ;
ಕರ್ಮಧಾರೆಯ
ದ್ವಿಗು
ತತ್ಪುರುಷ
ದ್ವಂದ್ವ
'ಕಿಂಕರ' ಪದದ ಅರ್ಥ ;
ಸೇವಕ
ದೇವರು
ಕೈಂಕರ್ಯ
ರಾಜ
ನಕುಲ ಸಹದೇವರ ತಾಯಿ ;
ಕುಂತಿ
ಮಾದ್ರಿ
ಪಾಂಚಾಲಿ
ಗಾಂಧಾರಿ
"ಮಾರಿಗೌತಣವಾಯ್ತು ನಾಳಿನ ಭಾರತವು "ಇಲ್ಲಿರುವ ಅಲಂಕಾರ ;
ರೂಪಕ
ಉಪಮಾ
ದೃಷ್ಟಾಂತ
ಉತ್ಪ್ರೇಕ್ಷೆ
ಕೃಷ್ಣನು ಕರ್ಣನಿಗೆ ಈ ರಾಜ್ಯದ ಘನತೆಯನು ಮಾಡುವುದಾಗಿ ಹೇಳಿದ ;
ಅಯೋಧ್ಯೆ
ಹಸ್ತಿನಾಪುರ
ಮಥುರಾ
ಇಂದ್ರಪ್ರಸ್ಥ
'ದೃಗಜಲ' ಪದದಲ್ಲಿ ಏರ್ಪಡುವ ಸಂಧಿ ;
ಶುತ್ವ
ಆದೇಶ
ಜಶ್ತವ
ಲೋಪ
ಕುರುಪತಿಗೆ ಕೇಡಾದುದೆಂದುಕೊಂಡವನು :
ದುಶ್ಯಾಸನ
ಕೃಷ್ಣ
ಬಲರಾಮ
ಕರ್ಣ
'ಶೌರಿ'ಎಂದು ಕರೆಯಲ್ಪಡುವುದು ;
ಅರ್ಜುನ
ಭೀಮ
ಕೃಷ್ಣ
ಕರ್ಣ
'ರವಿಸುತ' ಪದದ ಸಮಾಸ ;
ದ್ವಿಗು
ಅಂಶಿ
ಬಹುರ್ವೀಹಿ
ಕರ್ಮಧಾರೆಯ
ಕೌರವೇಂದ್ರನಿವನು;
ಭೀಷ್ಮ
ಧುರ್ಯೋಧನ
ಅರ್ಜುನ
ಭೀಮ
'ರಾಜೀವಸಖ' ಎಂದರೆ ;
ಸೂರ್ಯ
ಕರ್ಣ
ಅರ್ಜುನ
ಕೃಷ್ಣ
'ಕುಮಾರವ್ಯಾಸ ಭಾರತ' ಕೃತಿಯ ಛಂದಸ್ಸು ;
ವಾರ್ಧಕ ಷಟ್ಪದಿ
ಕಂದ ಪದ್ಯ
ವೃತ್ತಗಳು
ಭಾಮಿನಿ ಷಟ್ಪದಿ
