wayground logo

Free Printable Worksheets

NEW

Font size

S
M
L
XL
Worksheets

ಹಲಗಲಿ ಬೇಡರು

Total questions: 34

Worksheet time: 17mins

Name
Class
Date
1.

ಹಲಗಲಿ ದಂಗೆಗೆ ಕಾರಣವಾದ ಬ್ರಿಟಿಷ್ ಕಾಯ್ದೆ ಇದು

a)

ದತ್ತು ಮಕ್ಕಳಿಗೆ ಹಕ್ಕು ಇಲ್ಲ

b)

ಸಹಾಯಕ ಸೈನ್ಯ ಪದ್ಧತಿ

c)

ನಿಶ್ಯಸ್ತ್ರೀಕರಣ ಕಾಯ್ದೆ

d)

ರೌಲೆಟ್ ಕಾಯ್ದೆ

2.

"ಹತಾರ" ಪದದ ಅರ್ಥ

a)

ಆಯುಧ

b)

ಹತ್ತಾರು

c)

ಹರತಾಳ

d)

ಹತ್ತೆಂಟು

3.

"ಹಲಗಲಿ ಬಂಟರಕದನ ಒಂದು

a)

ಕಥನ ಕವನ

b)

ಗಾದೆ

c)

ಒಗಟು

d)

ಲಾವಣಿ

4.

ಹಲಗಲಿಯ ಜಿಲ್ಲೆ ಇದು

a)

ಮುಧೋಳ್

b)

ಗದಗ

c)

ಬಾಗಲಕೋಟೆ

d)

ಬೀದರ್

5.

"ವಿಲಾತಿ" ಈ ಪದದ ಸಮಾನಾರ್ಥಕ ಪದ

a)

ಆಯುಧ

b)

ವಿಹಾರ

c)

ವಿದೇಶ

d)

ವಿನಂತಿ

6.

"ಅಗಸಿ" ಪದದ ಅರ್ಥ ಇದು

a)

ಅಗಸ

b)

ಹೆಬ್ಬಾಗಿಲು

c)

ಅಗ್ಗ

d)

ಆಗಸ

7.

"ಗಂಗಳ" ಪದದ ಅರ್ಥವು

a)

ಗಂಗೆ

b)

ನೀರು

c)

ಊಟದತಟ್ಟೆ

d)

ಗಂಗಾಜಲ

8.
ಶಿಷ್ಠಸಾಹಿತ್ಯಕ್ಕೆ ಮೂಲ ಪ್ರೇರಣೆ
a)
ಜನಪದ ಸಾಹಿತ್ಯ
b)
ಪುರಾಣ ಸಾಹಿತ್ಯ
c)
ಹೊಸಗನ್ನಡ ಸಾಹಿತ್ಯ
d)
ಹಳಗನ್ನಡ ಸಾಹಿತ್ಯ
9.
ಕಲಾದಗಿಯಿಂದ ದಂಡು ಕಳುಹಿಸಿ ಹಲಗಲಿ ಬೇಡರನ್ನು ಬಗ್ಗುಬಡಿದವನು
a)
ಹೆಬಲಕ್ ಸಾಹೇಬ
b)
ಕಾರಸಾಹೇಬ
c)
ಚಟೆಕಾರ
d)
ಕಾರಕೂನ
10.
ಹಲಗಲಿ ದಂಗೆಗೆ ಕಾರಣವಾದ ಬ್ರಿಟೀಷರ ಕಾಯಿದೆ
a)
ದತ್ತು ಮಕ್ಕಳಿಗೆ ಹಕ್ಕಿಲ್ಲ
b)
ಉಳಿಗೆಮಾನ್ಯ ಪದ್ಧತಿ
c)
ಸಹಾಯಕ ಸೈನ್ಯ ಪದ್ಧತಿ
d)
ನಿಶ್ಯಸ್ತ್ರೀಕರಣ ಕಾಯ್ದೆ
11.
ವೀರಕಲಿಗಳ ವೀರ ಸಾಹಸ, ಉಜ್ವಲ ಜೀವನವನ್ನು ವರ್ಣಿಸುವ ಕಥನಾತ್ಮಕ ಕಾವ್ಯಗಳು
a)
ಲಾವಣಿಗಳು
b)
ಗೀತ ನಾಟಕಗಳು
c)
ಸಣ್ಣ ಕಥೆಗಳು
d)
ಜನಪದ ಕಥೆಗಳು
12.
ವೀರತನ ಮತ್ತು ಸಾಹಸವನ್ನು ವರ್ಣಿಸುವುದುರಿಂದ ಲಾವಣಿಗಳನ್ನು ಹೀಗೆ ಕರೆಯಲಾಗುತ್ತದೆ
a)
ಭಾವಗೀತೆಗಳು
b)
ಜನಪದ ಗೀತೆಗಳು
c)
ವೀರ ಗೀತೆಗಳು
d)
ವಿರಹ ಗೀತೆಗಳು
13.
ಹಲಗಲಿಯ ಬೇಡರು ಒಂದೆಡೆ ಸೇರಿ ಒಳಗಿಂದೊಳಗೆ ಕೊಟ್ಟ ಮಾತು
a)
ಶಸ್ತ್ರಗಳೊಂದಿಗೆ ಶರಣಾಗುವುದು
b)
ಊರು ಬಿಟ್ಟು ಹೋಗುವುದು
c)
ಬ್ರಿಟಿಷರ ವಿರುದ್ಧ ಹೋರಾಟ ಮಾಡುವುದು
d)
ಶಸ್ತ್ರಾಸ್ತ್ರಗಳನ್ನು ಬಚ್ಚಿಡುವುದು
14.
ಕೈಯಾನ ಹತಾರ ಕೊಡಬಾರದು ಎಂದು ಹೇಳಿದವರು ?
a)
ಕಾರ ಸಾಹೇಬ
b)
ಹೆಬಲಕ್ ಸಾಹೇಬ
c)
ಹನುಮಾ,ಬಾಲ,ಜಡಗ,ರಾಮ
d)
ಕಾರಕೂನ ಮತ್ತು ಸಿಪಾಯಿ
15.
ಆಯುಧಗಳನ್ನು ಕಸಿದುಕೊಳ್ಳಲು ಬಂದಾಗ ಯಾರ ಕಪಾಳಕ್ಕೆ ಹೊಡೆದರು.
a)
ಹೆಬಲಕ್ ನ
b)
ಕಾರಕೂನನ
c)
ಸಿಪಾಯಿಯ
d)
ಲಾವಣಿಕಾರನ
16.
ಸಾಹೇಬನ ಆದೇಶದಂತೆ ಹಲಗಲಿ ನೆಲವನ್ನು ಮುಟ್ಟಿದ ದಳಗಳು
a)
ಆಶ್ವದಳ/ಕಾಲ್ದಳ
b)
ಆಶ್ವದಳ/ಅನೆದಳ
c)
ಕಾಲ್ದಳ/ಒಂಟಿದಳ
d)
ಯಾವುದು ಅಲ್ಲ
17.
ಬ್ರಿಟಿಷರ ದಂಡು ಹೊಡೆದ ಗುಂಡು ಹೇಗೆ ಸುರಿದವು ?
a)
ಭರಪೂರ
b)
ಸ್ವಲ್ಪ
c)
ಮೆಲ್ಲ ಮೆಲ್ಲನೆ
d)
ಜೋರಾಗಿ
18.
ಲಾವಣಿಕಾರನು ಪ್ರಕಾರ ಸಿಟ್ಟಿನ ಮಂದಿ ಯಾರು ?
a)
ಬ್ರಿಟಿಷರು
b)
ಹಲಗಲಿ ಬಂಟರು
c)
ಸಿಪಾಯಿಗಳು
d)
ಕಾರಕೂನರು
19.
ಹಲಗಲಿಬೇಡರು ಲಾವಣಿಯ ಸಂಪಾದಕರು
a)
ಹಲಸಂಗಿ ಸಹೋದರರು
b)
ನಾಲ್ವಡಿ ಕೃಷ್ಣರಾಜ ಒಡೆಯರು
c)
ಬಿ.ಎಸ್.ಗದ್ದಗಿಮಠ
d)
ಡಿ.ಎಸ್.ಜಯಪ್ಪ ಗೌಡರು
20.
ಬ್ರಿಟಿಷರು ಹೊರಡಿಸಿದ ನಿಶಸ್ತ್ರೀಕರಣ ಶಾಸನದ ಉದ್ದೇಶ
a)
ಭಾರತೀಯರು ಶಸ್ತ್ರಾಸ್ತ್ರಗಳನ್ನು ಹೊಂದುವಂತಿಲ್ಲ
b)
ಭಾರತೀಯರು ಆಯುಧಗಳನ್ನು ಸರ್ಕಾರಕ್ಕೆ ಒಪ್ಪಿಸಬೇಕು
c)
ಆಯುಧವನ್ನು ಹೊಂದಬೇಕಾದರೆ ಅನುಮತಿ ಬೇಕು
d)
ಇಲ್ಲಿರುವ ಎಲ್ಲವೂ
21.
ಕುಂಪಣಿ ಸರಕಾರ ಎಲ್ಲ ಜನರಿಗೆ ಜೋರು ಮಾಡಿ ಏನನ್ನು ಕಸಿದುಕೊಳ್ಳಲು ಆದೇಶಿಸಿತು ?
a)
ಅಕ್ಕಿ,ಸಕ್ಕರೆಯನ್ನು
b)
ಕೊಡಲಿ,ಕೋರೆಗಳನ್ನು
c)
ಹತಾರಗಳನ್ನು
d)
ಗಂಗಳ,ಚರಗಿಗಳನ್ನು
22.
ಬೆನ್ನಬೆನ್ಹತ್ತಿ ತಿರಿತಿರ್ವಿ ಏನು ಉಳಿಯದ್ಹಾಂಗ ಹಲಗಲಿ ಬೇಡರನ್ನು ಕಡಿದವರು ಯಾರು
a)
ಬ್ರಿಟಿಷ್ ಸರ್ಕಾರ
b)
ಸೈನಿಕರ ದಂಡ
c)
ಹೆಬಲಕ
d)
ಕಾರಕೂನರು
23.
ಮೋಸ ಮಾಡಿ ನಮದೇಶ ಗೆದಿತಾರೋ ಮುಂದ ನಮಗ ಘೋರ ಎಂದು ಜಡಗ ಯಾರನ್ನು ಕುರಿತು ಹೇಳಿದ್ದು
a)
ಭಾರತೀಯರನ್ನು ಕುರಿತು
b)
ಬ್ರಿಟಿಷರನ್ನು ಕುರಿತು
c)
ಬೇಡರನ್ನು ಕುರಿತು
d)
ನಮ್ಮ ಜನರನ್ನು ಕುರಿತು
24.
ಹಲಗಲಿಯ ನಾಲ್ವರು ಪ್ರಮುಖರು
a)
ರಾಮ, ಬಾಲ, ಹನುಮ, ಜಡಗ
b)
ಕೃಷ್ಣ, ಅರ್ಜುನ, ಕರ್ಣ, ದುರ್ಯೋಧನ
c)
ರಾಮ,ಲಕ್ಷ್ಮಣ, ಶಬರಿ, ದಶರಥ
d)
ಲವ, ಕುಶ, ದ್ರೋಣ, ದ್ರುಪದ
25.
ಹೆಬಲಕ ಸಾಹೇಬನ ಬುದ್ದಿ ಮಾತಿಗೆ ವಿರೋಧವಾಗಿ ಹೊಡಿಯಿರಿ ಎಂದವನು.
a)
ಜಡಗ
b)
ರಾಮ
c)
ಬಾಲ
d)
ಹನುಮಾ
26.
ಊರನ್ನೆಲ್ಲಾ ಲೂಟಿ ಮಾಡಿರಿ ಎಂದು ಹೇಳಿದ ಬ್ರಿಟಿಷ್ ಅಧಿಕಾರಿ.
a)
ಟಾರಾ ಸಾಹೇಬ
b)
ಕಾರ ಸಾಹೇಬ
c)
ಚಟೇಕಾರ
d)
ಹೆಬಲಕ್ ಸಾಹೇಬ
27.
ಬ್ರಿಟಿಷ್ ಸಾಹೇಬರ ಮೇಲೆ ಗುಂಡು ಹಾರಿಸಿ ದಂಗೆಯ ಕಿಚ್ಚು ತೋರಿಸಿದವನು
a)
ಪೂಜಾರಿ ಹನುಮಾ
b)
ಜಡಗ
c)
ರಾಮ
d)
ಬಾಲ
28.
ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ನಡೆದ ವರ್ಷ
a)
1857
b)
1957
c)
1947
d)
1847
29.
ಹತ್ತಿಪ್ಪತ್ತು ಕುದುರೆಯನ್ನು ಕಡಿದು ಹಾಕಿದವರು.
a)
ಬಾಲ
b)
ಜಡಗ
c)
ಪೂಜಾರಿ ಹನುಮಾ
d)
ಭೀಮ
30.
ಯಾರ ವಿಪರೀತ ಕಡಿತದಿಂದ ರಕ್ತದ ಕಾಲುವೆಯೇ ಹರಿಯಿತು.
a)
ಹನುಮನ
b)
ಜಡಗನ
c)
ರಾಮನ
d)
ಭೀಮನ
31.
ಒಳಗಿನ ಮಂದಿ ಗುಂಡನ್ನು ಹೇಗೆ ಹೊಡೆದರು ?
a)
ಮುಂಗಾರಿ ಸಿಡಿಲ ಸಿಡಿದ್ಹಾಂಗ
b)
ಬೆಂಕಿ ಸಿಡಿದ್ಹಾಂಗ
c)
ಬೀಜಗಳು ಸಿಡಿದ್ಹಾಂಗ
d)
ಕಲ್ಲುಗಳು ಸಿಡಿದ್ಹಾಂಗ
32.
ಬ್ರಿಟಿಷರ ದಂಡು ಹಲಗಲಿ ಇಂದ ದೋಚಿಕೊಂಡು ಹೋಗಿದ್ದು
a)
ಕೊಡಲಿ,ಕೋರೆ,ಕುಡ ಕಬ್ಬಿಣ, ಬೆಣ್ಣಿ,ಹಾಲು
b)
ಉಪ್ಪು,ಎಣ್ಣಿ, ಅರಿಶಿಣ,ಜೀರಗಿ, ಅಕ್ಕಿ, ಸಕ್ಕರಿ
c)
ಬೆಲ್ಲ,ಗಂಗಳ,ಚರಗಿ, ಮಂಗಳಸೂತ್ರ,ಬೀಸುಕಲ್ಲು
d)
ಇಲ್ಲಿನ ಎಲ್ಲವೂ
33.
ಹಲಗಲಿ ಲಾವಣಿಗೆ ಕಾರಣವಾದ ಘಟನೆ
a)
ಸ್ವಾತಂತ್ರ್ಯ ದಂಗೆ
b)
ಹಲಗಲಿ ಬಂಟರ ಹತಾರ ಕದನ
c)
ಏಕೀಕರಣ ಚಳುವಳಿ
d)
ಹಲಗಲಿ ಜನರ ಒಳಜಗಳ
34.
ಲಾವಣಿಕಾರರ ಅಂಕಿತಗೊಳಸಿದ ದೈವ
a)
ಕುರ್ತಕೋಟಿ ಕಲ್ಮೇಶ
b)
ಗದುಗಿನ ವೀರನಾರಾಯಣ
c)
ಹಂಪೆಯ ವಿರುಪಾಕ್ಷ
d)
ದೇವನೂರಿನ ಲಕ್ಷ್ಮೀಶ

Similar Resources on Wayground