NEW
Font size
Worksheetsಗದ್ಯ ೦೮ ಸುಕುಮಾರಸ್ವಾಮಿಯಕಥೆ
Total questions: 12
Worksheet time: 6mins
ಸುಕುಮಾರಸ್ವಾಮಿ ಕಥೆ ಗದ್ಯ ಪಾಠದ ಕರ್ತೃ
ದುರ್ಗಸಿಂಹ
ಶಿವಕೋಟ್ಯಾಚಾರ್ಯ
ಪಂಪ
ಕುಮಾರವ್ಯಾಸ
ಕವಿ ಶಿವಕೋಟ್ಯಾಚಾರ್ಯರ ಜನ್ಮಸ್ಥಳ
ಬಳ್ಳಾರಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಕೋಗಳಿ
ಗದಗ ಪ್ರಾಂತ್ಯ ದಕೋಳಿವಾಡ
ವೆಂಗಿಮಂಡಲದ ವೆಂಗಿಪಳು
ಕಿಸುಕಾಡು ನಾಡಿನ ಸಯ್ಯಡಿ
ಶಿವಕೋಟ್ಯಾಚಾರ್ಯರ ಕಾಲ
ಕ್ರಿಸ್ತಶಕ 10ನೇ ಶತಮಾನ
ಕ್ರಿಸ್ತಶಕ 11ನೇ ಶತಮಾನ
ಕ್ರಿಸ್ತಶಕ 1031
ಕ್ರಿಸ್ತಶಕ 1550
ಕನ್ನಡ ದಪ್ರಥಮ ಗದ್ಯಕೃತಿ
ಪಂಚತಂತ್ರ
ಆದಿಪುರಾಣ
ಜೈಮಿನಿ ಭಾರತ
ವಡ್ಡಾರಾಧನೆ
ವಡ್ಡಾರಾಧನೆ ಕೃತಿಯ ಕರ್ತೃ
ದುರ್ಗಸಿಂಹ
ಶಿವಕೋಟ್ಯಾಚಾರ್ಯ
ರನ್ನ
ಕುಮಾರವ್ಯಾಸ
ವಡ್ಡಾರಾಧನೆಯಲ್ಲಿ ಎಷ್ಟು ಕಥೆಗಳಿವೆ?
5
12
19
17
ಉಜ್ಜೇನಿ ಎಂಬ ಪಟ್ಟಣವು ಯಾವ ನಾಡಿನಲ್ಲಿ ಇದ್ದಿತ್ತು?
ಅವಂತಿ ನಾಡಿನಲ್ಲಿ
ವಿದರ್ಭ ನಾಡಿನಲ್ಲಿ
ದಕ್ಷಿಣ ನಾಡಿನಲ್ಲಿ
ಭರತ ನಾಡಿನಲ್ಲಿ
ಸೂರ ದತ್ತನ ತಂದೆತಾಯಿಗಳು
ಇಂದ್ರದತ್ತ ಮತ್ತು ಗುಣಮತಿ
ಸುಭದ್ರ ಮತ್ತು ಸರ್ವ ಯಶಿ
ವೃಷಭಾಂಕ ಮತ್ತು ಜ್ಯೋತಿರ್ ಮಾಲೆ
ಗಾಂಧಾರಿ ಮತ್ತು ಧೃತರಾಷ್ಟ್ರ
ಯಶೋಭದ್ರೆಯ ತಂದೆತಾಯಿಗಳು
ಇಂದ್ರದತ್ತ ಮತ್ತು ಗುಣಮತಿ
ಸುಭದ್ರ ಮತ್ತು ಸರ್ವಯಶಿ
ವೃಷಭಾಂಕ ಮತ್ತು ಜ್ಯೋತಿರ್ ಮಾಲೆ
ಗಾಂಧಾರಿ ಮತ್ತು ಧೃತರಾಷ್ಟ್ರ
ಉಜ್ಜಯಿನಿ ಪಟ್ಟಣದಲ್ಲಿದ್ದ 32 ಕೋಟಿ ಸಂಪತ್ತಿನ ಒಡೆಯ ಯಾರು?
ಸುಭದ್ರ
ಇಂದ್ರದತ್ತ
ಸೂರದತ್ತ
ವೃಷಭಾಂಕ
ಸುಕುಮಾರ ಸ್ವಾಮಿಯ ತಂದೆತಾಯಿಗಳು
ಸೂರದತ್ತ- ಯಶೋಭದ್ರೆ
ಇಂದ್ರದತ್ತ ಗುಣಮತಿ
ಸುಭದ್ರ ಸರ್ವ ಯಶಿ
ವೃಷಭಾಂಕ- ಜ್ಯೋತಿರ್ ಮಾಲೆ
ಯಶೋಭದ್ರೆ ಯನ್ನು ಯಾರಿಗೆ ಕೊಟ್ಟು ಮದುವೆ ಮಾಡಲಾಯಿತು?
ವೃಷಭಾಂಕನಿಗೆ
ಸೂರದತ್ತನಿಗೆ
ಇಂದ್ರದತ್ತನಿಗೆ
ಸುಭದ್ರ ನಿಗೆ
