Font size
Worksheetsಗಾಂಧಿಯುಗ ಮತ್ತು ರಾಷ್ಟ್ರೀಯ ಹೋರಾಟ
Total questions: 25
Worksheet time: 13mins
ಮೊದಲನೇ ದುಂಡುಮೇಜಿನ ಪರಿಷತ್ ಸಮಾವೇಶ______ರಲ್ಲಿ ನಡೆಯಿತು.
1930
1932
1931
1942
ಸ್ವರಾಜ್ ಪಕ್ಷ ಸ್ಥಾಪಿಸಿದ ವರ್ಷ _____
1923
1922
1929
1906
ಭಾರತದ ಉಕ್ಕಿನ ಮನುಷ್ಯ ಎಂದು ಖ್ಯಾತರಾಗಿದ್ದವರು ______
ಭಗತ್ ಸಿಂಗ್
ಚಂದ್ರಶೇಖರ ಆಜಾದ್
ಅಬ್ದುಲ್ ಕಲಾಂ ಆಜಾದ್
ಸರ್ದಾರ್ ವಲ್ಲಭಭಾಯಿ ಪಟೇಲ್
ಭಾರತೀಯ ರಾಷ್ಟ್ರೀಯ ಕಾಂಗ್ರೆಸ ನ ಹರಿಪುರ ಅಧಿವೇಶನದ ಅಧ್ಯಕ್ಷ ರಾಗಿದ್ದವರು ______
ಸರ್ದಾರ್ ವಲ್ಲಭಭಾಯಿ ಪಟೇಲ್
ಡಾ. ಬಿ. ಆರ್. ಅಂಬೇಡ್ಕರ್
ಲಾಲಾ ಲಜಪತ ರಾಯ್
ಸುಭಾಷ್ ಚಂದ್ರ ಬೋಸ್
ಗಾಂಧೀಜಿ ಅವರು _______ರಲ್ಲಿ ಜನಿಸಿದರು.
1869
1888
1893
1919
ಅಲಿ ಸಹೋದರರು ನಡೆಸಿದ ಚಳುವಳಿ ________
ಚರಕ ಮತ್ತು ಹರಿಜನ
ಖಿಲಾಪತ್ ಚಳುವಳಿ
ಅಸಹಕಾರ ಚಳವಳಿ
ಕಾನೂನುಭಂಗ ಚಳುವಳಿ
ಕ್ವಿಟ್ ಇಂಡಿಯಾ ಚಳವಳಿ
ದುoಡು ಮೇಜಿನ ಸಮಿತಿಗಳಲ್ಲಿ _______ರು ತಾನೊಬ್ಬ ರಾಷ್ಟ್ರೀಯವಾದಿ ಮುಸಲ್ಮಾನ ಎಂದು ಘೋಷಿಸಿಕೊಂಡರು.
ಡಾ. ಬಿ. ಆರ್. ಅಂಬೇಡ್ಕರ್
ಗಾಂಧೀಜಿ
ನೆಹರು
ಮಹಮದ್ ಅಲಿ ಜಿನ್ನಾ
'ಮೂಕನಾಯಕ 'ಎಂಬ ಪತ್ರಿಕೆ ಹೊರಡಿಸಿದವರು ________
ನೆಹರೂ
ಸುಭಾಷ್ ಚಂದ್ರ ಬೋಸ್
ಡಾ. ಬಿ. ಆರ್. ಅಂಬೇಡ್ಕರ್
ಗಾಂಧೀಜಿ
ಭಾರತದ ಮೊದಲ ಗೃಹಮಂತ್ರಿ ಆಗಿದ್ದವರು _____
ವಲ್ಲಭಭಾಯಿ ಪಟೇಲ್
ಮೌಲನಾ ಆಜಾದ್
ಜವಾಹರಲಾಲ್ ನೆಹರೂ
ಅಂಬೇಡ್ಕರ್
'ಫಾರ್ವರ್ಡ್ ಬ್ಲಾಕ್ 'ಪಕ್ಷ ದ ಸ್ಥಾಪಕರು ________
ಅಂಬೇಡ್ಕರ್
ಸುಭಾಷ್ ಚಂದ್ರ ಬೋಸ್
ಮಹಮದ್ ಅಲಿ
ವಲ್ಲಭಭಾಯಿ ಪಟೇಲ್
'ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ '. ಎಂದು ಭಾರತೀಯರಿಗೆ ಕರೆ ನೀಡಿದವರು ______
ಸುಭಾಷ್ ಚಂದ್ರ ಬೋಸ್
ಗಾಂಧೀಜಿ
ವಲ್ಲಭಭಾಯಿ ಪಟೇಲ್
ಅಂಬೇಡ್ಕರ್
'ಸತ್ಯಾಗ್ರಹ' ಪದದ ಅರ್ಥ ______
ಸುಳ್ಳನ್ನು ಆಗ್ರಹಿಸುವುದು
ಹಿಂಸೆ ಮಾಡುವುದು
ಸತ್ಯವನ್ನು ಆಗ್ರಹಿಸುವುದು
ಯಾವುದೂ ಅಲ್ಲ
ಭಾರತೀಯ ನಾಗರೀಕ ಸೇವಾ ಪರೀಕ್ಷೆ ಯಲ್ಲಿ ಸುಭಾಷ್ಪ ನಮಸ್ಕಾರ ರು _____ನೇ ಸ್ಥಾನ ಪಡೆದರು.
ಮೂರನೇ
ಎರಡನೇ
ಹತ್ತನೇ
ನಾಲ್ಕನೇ
1917 ರಲ್ಲಿ ಗಾಂಧೀಜಿ _____ಬೆಳೆಯ ಪರವಾಗಿ 'ಚಂಪಾರಣ್ಯ ಚಳುವಳಿ' ಆರಂಭಿಸಿದರು.
ಕೆಂಪು
ನೀಲಿ
ಹಸಿರು
ಶ್ವೇತಾ
'ನೈಟ್ ವುಡ್'ಪದವಿಯನ್ನು ಬ್ರಿಟಿಷ್ ಸರ್ಕಾರ ಕ್ಕೆ ಹಿಂದಿರುಗಿಸಿದವರು ________
ವಲ್ಲಭಭಾಯಿ ಪಟೇಲ್
ಅಂಬೇಡ್ಕರ್
ನೆಹರು
ರವೀಂದ್ರನಾಥ ಠಾಗೂರ್
ಕಾರ್ಮಿಕರ ಹೋರಾಟವು 1827 ರಲ್ಲಿ ______ದಲ್ಲಿ ಆರಂಭವಾಯಿತು.
ಕಲ್ಕತ್ತಾ
ಅಮೃತಸರ
ಚೌರಿ ಚೌರ
ಉತ್ತರ ಪ್ರದೇಶ
________ಬುಡಕಟ್ಟು ದಂಗೆಯನ್ನು ಭಾರತದ ಆದ್ಯ ಹೋರಾಟ ಎಂದು ಕರೆಯಲಾಗಿದೆ.
ಕೋಲರ
ಮು0ಡ
ಸಂತಾಲ
ಹಲಗಲಿ ಬೇಡ
1929 ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ನ ಲಾಹೋರ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದರು ________
ಅಂಬೇಡ್ಕರ್
ಗಾಂಧೀಜಿ
ಸುಭಾಷ್ ಚಂದ್ರ ಬೋಸ್
ಜವಾಹರಲಾಲ್ ನೆಹರು
______ರಲ್ಲಿ ನೆಹರು ಮರಣ ಹೊಂದಿದರು.
1947
1919
1906
1964
"ಪತ್ರಿಕೆಗಳಿಲ್ಲದ ನಾಯಕ ರೆಕ್ಕೆಯಿಲ್ಲದ ಪಕ್ಷಿಯoತೆ". ಎಂಬ ಹೇಳಿಕೆ ನೀಡಿದವರು.
ಜವಾಹರಲಾಲ್ ನೆಹರು
ಗಾಂಧೀಜಿ
ಡಾ. ಬಿ. ಆರ್. ಅಂಬೇಡ್ಕರ್
ಜಿನ್ನ
ಈಸೂರು _______ಜಿಲ್ಲೆಗೆ ಸೇರಿದ ಹಳ್ಳಿ.
ಹಾಸನ
ಬೆಂಗಳೂರು
ಮೈಸೂರ್
ಶಿವಮೊಗ್ಗ
"ಮಾಡು ಇಲ್ಲವೇ ಮಡಿ" ಎಂಬ ಕರೆ ನೀಡಿದರು.
ಗಾಂಧೀಜಿ
ಮೌಲನಾ ಅಬುಲ್ ಆಜಾದ್
ವಲ್ಲಭಭಾಯಿ ಪಟೇಲ್
ಭಗತ್ ಸಿಂಗ್
ಮಹಾತ್ಮ ಗಾಂಧೀಜಿ ಅವರ ತಾಯಿ _______
ಕಸ್ತೂರಿ ಬಾ
ಪುತಲಿಬಾಯಿ
ವಿಜಯ ಲಕ್ಷ್ಮಿಪಂಡಿತ್
ಅಕ್ಕಮಹಾದೇವಿ
ಎರಡನೇ ದುoಡು ಮೇಜಿನ ಸಮಾವೇಶ _________ಒಪ್ಪಂದದೊಂದಿಗೆ ಕೊನೆಗೊಂಡಿತು.
ಗಾಂಧಿ - ಇರ್ವಿನ್
ಪೂನಾ
ಮದ್ರಾಸ್
ಶ್ರೀರಂಗಪಟ್ಟಣ
ಗಾಂಧೀಜಿ ಅವರನ್ನು ಹತ್ಯೆ ಮಾಡಿದವನು _________
ಮಹಮದ್ ಅಲಿ ಖಾನ್
ಆಚಾರ್ಯ ಕೃಪಲಾನಿ
ಅಬುಲ್ ಕಲಾಂ
ನಾಥೋರಾಮ್ ಗೂಡ್ಸೆ
