NEW
Font size
Worksheetsಕೌರವೇಂದ್ರನ ಕೊಂದೆ ನೀನು
Total questions: 40
Worksheet time: 20mins
ಇದು ಯಾರ ಕೃತಿ
ಕುಮಾರವ್ಯಾಸ
ರನ್ನ
ಲಕ್ಷ್ಮೀಶ
ದುರ್ಗಸಿಂಹ
ಇವರನ್ನು ಗುರುತಿಸಿ
ರನ್ನ
ಪಂಪ
ಕುಮಾರವ್ಯಾಸ
ದುರ್ಗಸಿಂಹ
ರೂಪಕ ಸಾಮ್ರಾಜ್ಯ ಚಕ್ರವರ್ತಿ ಎಂದು ಬಿರುದು ಪಡೆದವರು
ರನ್ನ
ಪಂಪ
ಲಕ್ಷ್ಮೀಶ
ಕುಮಾರವ್ಯಾಸ
ಕುಮಾರವ್ಯಾಸನ ಕಾಲ
1432
1431
1430
1429
ಕುಮಾರವ್ಯಾಸನ ಊರು
ಕಿಸುಕಾಡು ನಾಡಿನ ಸಯ್ಯಡಿ
ಗದಗ ಪ್ರಾಂತ್ಯದ ಕೋಳಿವಾಡ
ಮಂಡ್ಯದ ಮೇಲುಕೋಟೆ
ದಕ್ಷಿಣ ಕನ್ನಡ ಜಿಲ್ಲೆ ಕಾಸರಗೋಡು
ಕುಮಾರವ್ಯಾಸನ ನಿಜನಾಮ
ನಾರದ
ನಾರಾಯಣ
ನಾರಣಪ್ಪ
ನಾಗರಾಜ
ಕುಮಾರವ್ಯಾಸನು ಯಾರ ಭಕ್ತ
ಗದುಗಿನ ವೀರೇಶ
ಗದುಗಿನ ವೀರನಾರಾಯಣ
ಗದುಗಿನ ಉಗ್ರನರಸಿಂಹ
ಗದುಗಿನ ಕಾಗಿನೆಲೆ ಆದಿಕೇಶವ
ನಾರಣಪ್ಪನಿಗೆ ಕುಮಾರವ್ಯಾಸ ಎಂದು ಹೆಸರು ಬರಲು ಕಾರಣ
ವ್ಯಾಸನ ತಮ್ಮನಾಗಿರೂದಕ್ಕೆ
ವ್ಯಾಸನ ಮನೆತನದವನಾಗಿದಕ್ಕೆ
ವ್ಯಾಸನ ಮಗನಾದ್ದರಿಂದ
ವ್ಯಾಸಭಾರತವನ್ನು ಕನ್ನಡದಲ್ಲಿ ಬರೆದದ್ದು
ಕರ್ಣಾಟ ಭಾರತ ಕಥಾಮಂಜರಿ ಇದಕ್ಕಿರುವ ಬೇರೆ ಹೆಸರುಗಳು
ಕುಮಾರವ್ಯಾಸಭಾರತ
ಕನ್ನಡ ಭಾರತ
ಗದುಗಿನ ಭಾರತ
ಮೇಲಿನ ಎಲ್ಲವೂ
ಕರ್ಣಾಟ ಭಾರತ ಕಥಾಮಂಜರಿಯ ಯಾವ ಷಟ್ಪದಿಯಲ್ಲಿದೆ
ವಾರ್ಧಕ ಷಟ್ಪದಿ
ಭಾಮಿನಿ ಷಟ್ಪದಿ
ಶರ ಷಟ್ಪದಿ
ಕುಸುಮ ಷಟ್ಪದಿ
ನಕುಲ ಸಹದೇವರು ಯಾವ ದೇವರ ವರಬಲದಿಂದ ಜನಿಸಿದರು
ಇಂದ್ರ
ಯಮಧರ್ಮ
ಅಶ್ವಿನಿ ದೇವತೆ
ಸೂರ್ಯದೇವ
ಇನತನೂಜನ ಎಂದರೆ ಯಾರು?
ಕರ್ಣ
ಸೂರ್ಯ
ಅರ್ಜುನ
ಭೀಮ
ಶ್ರೀಕೃಷ್ಣನು ಕರ್ಣನನ್ನು ತನ್ನ ರಥದಲ್ಲಿ ಭರ ಸೆಳೆದು ಕುಳ್ಳಿರಿಸಿಕೊಂಡದ್ದು
ಗೆಳೆತನದ ಸರಸದಿಂದ
ಮೈದುನತನದ ಸರಸದಿಂದ
ಗೆಳೆಯನೆಂದು
ಸೂರ್ಯಪುತ್ರನೆಂದು
ದನುಜರಿಪು ಎಂದರೆ ಯಾರು ?
ಕುಬೇರ
ಕೃಷ್ಣ
ಕರ್ಣ
ಕಾರ್ತಿಕ್
ಕೃಷ್ಣನು ಕರ್ಣನನ್ನು ಮೈದುನತನದ ಸರಸದಿಂದ ಬರಸೆಳೆದು ಕುಳ್ಳಿರಿಸಿ ಕಂಡಾಗ ಕರ್ಣನ ಭಾವನೆ ( ಕರ್ಣ ಹೇಳಿರುವುದು)
ದೇವ ಮುರಾರಿ ಖುಷಿ ಪಡುವೆ
ದೇವ ಮುರಾರಿ ನಗುವೆ
ದೇವ ಮುರಾರಿ ಅಂಜುವೆ
ದೇವ ಮುರಾರಿ ನಡೆಯಿರಿ
ನಿಮ್ಮಡಿಗಳಲಿ ನನಗೆ ಸಮಸೇವನೆಯೆ ಎಂದು ಹೇಳಿದವರು
ಕೀರ್ತನ್
ಕರ್ಣ
ಕೃಷ್ಣ
ಭೀಮ
ಶ್ರೀಕೃಷ್ಣನು ಯಾರ ನಡುವೆ ಭೇದವಿಲ್ಲವೆಂದು ಹೇಳಿದನು
ಕೌರವರು ಯಾದವರ ನಡುವೆ
ಪಾಂಡವರು ಮತ್ತು ಕೌರವರ ನಡುವೆ
ಮೇದಿನೀಪತಿ ಎಂದು ಯಾರು ಯಾರನ್ನು ಕರೆದರೂ
ಕರ್ಣ ಕೃಷ್ಣನನ್ನು
ಕೃಷ್ಣ ಕರ್ಣನನ್ನು
ಭೀಮ ಅರ್ಜುನನನ್ನು
ಅರ್ಜುನ ಭೀಮನನ್ನು
ಶ್ರೀಕೃಷ್ಣನು ಕರ್ಣನ ಮನಸಲ್ಲಿ ಭಿತ್ತಿದ ಭಯ ಯಾವುದು
ನಿನ್ನಾಣೆ ನೀನೇ ರಾಜ ನಡೆದಿರುವ ಸಂಗತಿ ತಿಳಿದಿದೆ
ನಿನ್ನಾಣೆ ನೀನೇ ರಾಜ ನಡೆದಿರುವ ಸಂಗತಿ ತಿಳಿದಿಲ್ಲ
ನಿನ್ನಾಣೆ ನೀನು ರಾಜನಲ್ಲ ಸಂಗತಿ ತಿಳಿದಿಲ್ಲ
ಲಲನೆ ಪಡೆದ ಐದು ಮಂತ್ರಗಳಲ್ಲಿ ಮೊದಲಿಗ ಯಾರು?
ಧರ್ಮರಾಯ
ಭೀಮನ
ಅರ್ಜುನ
ಕರ್ಣ
ಕರ್ಣನ ಮನದಲ್ಲಿ ಭಯವನ್ನು ಬಿತ್ತಿದವರು
ಕಲಿ ಭೀಮ ಕುಂತಿ ಪಡೆದ ಎಷ್ಟನೇ ಜನಿಸಿದನು
1
2
3
4
ಫಲುಗುಣ ಎಂದು ಯಾರನ್ನು ಕರೆಯುತ್ತಾರೆ?
ಭೀಮ
ನಕುಲ
ಅರ್ಜುನ
ಸಹದೇವ
ನಕುಲ ಸಹದೇವರ ತಾಯಿ
ಕುಂತಿ
ಗಾಂಧಾರಿ
ದ್ರೌಪದಿ
ಮಾದ್ರಿ
ಕೃಷ್ಣ ನು ಕರ್ಣನಿಗೆ ಯಾವ ರಾಜ್ಯದ ಘನತೆಯನ್ನು ಮಾಡುವೆನೆಂದು ಆಮಿಷ ಒಡ್ಡಿದನು
ಹಸ್ತಿನಾಪುರ
ದ್ವಾರಕೆ
ಗಾಂಧಾರ
ಮಥುರೆ
ಕಿಂಕರ ಪದದ ಅರ್ಥ
ಕಿರಾತಕ
ಸೇವಕ
ಕವಿ
ರಾಜ
ಕೃಷ್ಣನು ಕರ್ಣನಿಗೆ ಯಾವುದಕ್ಕೆ ಕೈಯೊಡ್ಡುವುದು ಸರಿಯಲ್ಲ ಎಂದಿರುವುದು
ದುರ್ಯೋಧನನ ಮಾತಿಗೆ
ದುರ್ಯೋಧನನ ನಡತೆಗೆ
ದುರ್ಯೋಧನನ ಬಾಯ್ದಂಬುಲಕೆ
ದುರ್ಯೋಧನನ ರಾಜ್ಯಕ್ಕೆ
ಕೃಷ್ಣನ ಪ್ರಕಾರ ಕರ್ಣನಿಗೆ ಕಷ್ಟವಾಗುವುದು
ರಥದಲ್ಲಿ ಕುಳಿತು ಕೊಳ್ಳುವುದು
ಜೀಯ ಹಸಾದ ಎನ್ನುವುದು
ರಾಜ್ಯಕ್ಕಾಗಿ ಹೋರಾಡುವ
ಕರ್ಣ ರಾಜನಾದರೆ ಓಲಗದಲ್ಲಿ ಎದುರುಗಡೆ ಬಲಗಡೆ ಎಡಗಡೆ ಇರುವವರು
ಮಾದ್ರ ಮಾಗಧ
ಕೌರವರು
ಪಾಂಡವರು
ಯಾದವರು
ಮೇಲಿನ ಎಲ್ಲರೂ
ಕೃಷ್ಣನು ಆಮೀಷವನ್ನು ಒಡ್ಡಿದಾಗ ಕರ್ಣನ ಮನಸ್ಥಿತಿ
ಕುರುಪತಿಗೆ ಕೇಡಾದುದೆಂದನು
ಹರಿಯ ಹಗೆಯ ಹೊಗೆ ದೋರದುರುಹದೆ ಬರಿದೆ ಹೋಹುದೆ ಎಂದನು
ಕೊರಳ ಸೆರೆ ಹಿಗ್ಗಿದವು
ಕಡು ನೊಂದನು ಅಕಟಾ
ಮೇಲಿನ ಎಲ್ಲವೂ
ಕೃಷ್ಣನ ಆಮಿಷಗಳಿಗೆ ಕರ್ಣನ ಉತ್ತರ
ಸಿರಿಯ ಸಂಪತ್ತಿಗೆ ಸೋಲುವವನಲ್ಲ
ನಿನ್ನ ಮಾತಿಗೆ ನನ್ನ ಒಪ್ಪಿಗೆ ಇದೆ
ನೀನು ಹೇಳುವುದು ಸರಿಯಾಗಿದೆ
ಸಿರಿಯ ಸಂಪತ್ತಿಗೆ ಸೋಲುವೆನು
ಕರ್ಣನ ಯಾವ ಭರದಲ್ಲಿದ್ದನು
ಕೌರವರು ಪಾಂಡವರು ಸೇವೆ ಮಾಡಿಸಿಕೊಳ್ಳುವ
ಒಡೆಯನ ಶತ್ರುಗಳ ಶಿರಗಳ ಕಡಿದು ಒಪ್ಪಿಸುವ
ಪಾಪಾಂಡವರ ಪಕ್ಷಕ್ಕೆ ಸೇರುವ
ವೀರ ಕೌರವರಾಯನೇ ದಾತಾರ ಆತನ ಹಗೆಯೇ ಹಗೆ ಕೈವಾರವೇ ಕೈವಾರವಾದಂತಹೆನು ಇಲ್ಲಿ ಕಂಡು ಬರುವುದು
ಬಾಹುಬಲ ಪ್ರದರ್ಶನ
ದೇವರ ಮೇಲಿನ ಪ್ರೀತಿ
ಅಚಲವಾದ ಸ್ವಾಮಿ ನಿಷ್ಠೆ
ಕೈವಾರ ಪದದ ಅರ್ಥ
ಗಣಿತದಲ್ಲಿ ಬಳಸುವ ಸಾಮಗ್ರಿ
ಕೋನಮಾಪಕ
ತೆಗಳಿಕೆ
ಹೊಗಳಿಕೆ
ಮಹಾಭಾರತ ಯುದ್ಧವನ್ನು ಯಾವುದಕ್ಕೆ ಹೋಲಿಸಿದ್ದಾರೆ
ಕಾರ್ಗಿಲ್ ಗೆ
ಮಾರಿಗೆ
ಹೋರಿಗೆ
ಕೋಳಿಗೆ
ಕರ್ಣನು ಕೌರವನ ಋಣ ತೀರಿಸುವುದು
ಪಾಂಡವರನ್ನು ಸೋಲಿಸಿ
ಕೃಷ್ಣನ ಮಾತನ್ನು ಕೇಳಿ
ರಣದಲಿ ಸುಭಟಕೋಟಿಯನು ತೀರಿಸಿ
ಪಾಂಡವರ ಪಕ್ಷ ಸೇರಿ
ರಾಜೀವಸಖ ಎಂದರೆ ಯಾರು
ಕರ್ಣ
ತಾವರೆ
ಸೂರ್ಯ
ಕೃಷ್ಣ
ಕರ್ಣನು ಕೃಷ್ಣನಿಗೆ ಕೊಟ್ಟ ಮಾತು
ನಿನ್ನಯ ವೀರರೈವರ ನೋಯಿಸುವೆನು
ನಿನ್ನಯ ವೀರರೈವರ ನೋಯಿಸೆನು
ಭಾಮಿನಿ ಷಟ್ಪದಿಯಲ್ಲಿ ಒಟ್ಟು ಮಾತ್ರೆಗಳ ಸಂಖ್ಯೆ
102
103
104
105
ಮಾರಿಗೌತಣವಾಯ್ತು ನಾಳಿನ ಭಾರತ ಇಲ್ಲಿರುವ ಅಲಂಕಾರ
ಉಪಮಾಂಕಾರ
ರೂಪಕಾಲಂಕಾರ
