Font size
Worksheetsಭಾಗ್ಯಶಿಲ್ಪಿಗಳು
Total questions: 31
Worksheet time: 27mins
ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜರು ಆಗಿದ್ದರು?
24ನೇ
22ನೇ
26ನೇ
14ನೇ
ಮೈಸೂರು ಸಂಸ್ಥಾನದ 24ನೇ ರಾಜರಾಗಿದ್ದರು?
ಕೃಷ್ಣದೇವರಾಯ
ನಾಲ್ವಡಿ ಕೃಷ್ಣರಾಜ ಒಡೆಯರು
ಡಿ ಎಸ್ ಜಯಪ್ಪಗೌಡ
ಕೆಂಪೇಗೌಡ
ನಾಲ್ವಡಿ ಕೃಷ್ಣರಾಜ ಒಡೆಯರು ಎಷ್ಟು ವರ್ಷ ಆಳ್ವಿಕೆ ನಡೆಸಿದರು
1902 ರಿಂದ 1940
1902 ರಿಂದ 1941
1978 ರಿಂದ 1940
ಯಾವುದು ಅಲ್ಲ
ನಾಲ್ವಡಿ ಕೃಷ್ಣರಾಜ ಒಡೆಯರ ತಾಯಿ ಹೆಸರೇನು?
ಮಹಾರಾಣಿ ವಾಣಿ
ಜೀಜಾಬಾಯಿ
ಭಾಗ್ಯಶಿಲ್ಪಿ
ಶಾಕಾಂಬರಿ
1902ರ್ ಆಗಸ್ಟ್ 8ನೇ ದಿನಾಂಕದಂದು ಯಾವ ರಾಜನಿಗೆ ಪಟ್ಟಾಭಿಷೇಕ ಮಾಡಲಾಯಿತು?
ಕೃಷ್ಣದೇವರಾಯ ಒಡೆಯ
ವಿಶ್ವೇಶ್ವರಯ್ಯ
ಕೆಂಪೇಗೌಡ
ನಾಲ್ವಡಿ ಕೃಷ್ಣರಾಜ ಒಡೆಯ
ನಾಲ್ವಡಿ ಕೃಷ್ಣರಾಜ ಒಡೆಯರ ಆಳ್ವಿಕೆಯಲ್ಲಿ ಮೈಸೂರಿಗೆ ಯಾವ ಕೀರ್ತಿ ಬಂದಿತು
ಮಾದರಿ ಮೈಸೂರು
ಮಹಾರಾಣಿ ಮೈಸೂರು
ಮಹಾರಾಜ ಮೈಸೂರು
ಯಾವುದು ಅಲ್ಲ
ಪ್ರಜಾಪ್ರತಿನಿಧಿ ಸಭೆಯನ್ನು ಶಾಸನಬದ್ಧ ಸಂಸ್ಥೆಯನ್ನಾಗಿ ಎಷ್ಟರಲ್ಲಿ ಮಾರ್ಪಡಿಸಿದರು
1923
1967
1924
ಯಾವುದು ಅಲ್ಲ
ನಾಲ್ವಡಿ ಕೃಷ್ಣರಾಜರು ನ್ಯಾಯ ವಿಧೇಯಕ ಸಭೆಯನ್ನು ಎಷ್ಟರಲ್ಲಿ ಸ್ಥಾಪಿಸಿದರು
1907
1092
1902
ಯಾವುದು ಅಲ್ಲ
ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ಮೈಸೂರು ಸಂಸ್ಥಾನಕ್ಕೆ ಏನೆಂದು ಹೆಸರಾದರು
ಸಾಮಾಜಿಕ ಕಾನೂನುಗಳ ಹರಿಕಾರ
ಸಾಮಾಜಿಕ ಕಾನೂನಿನ ತೊರೆಯ
ಮೈಸೂರಿನ ರಾಜ ಕೃಷ್ಣದೇವರಾಯ ಒಡೆಯ
ಇವುಗಳಲ್ಲಿ ಯಾವುದು ಅಲ್ಲ
ಬೆಂಗಳೂರಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಪ್ರಾರಂಭಿಸಿದ ರಾಜ ಯಾವ ಸಂಸ್ಥಾನ ಪ್ರಾರಂಭಿಸಿತು
ಮೈಸೂರು ಸಂಸ್ಥಾನ
ಬಿಜಾಪುರದ ಆದಿಲ್ ಶಾಹಿ
ರಜಪೂತರು
ಇವುಗಳಲ್ಲಿ ಯಾವುದು ಅಲ್ಲ
ಮೈಸೂರಿಂದ ಚಿಕ್ಕಬಳ್ಳಾಪುರ ವರೆಗೆ ಎಷ್ಟರಲ್ಲಿ ರೈಲುಮಾರ್ಗ ಪ್ರಾರಂಭವಾಯಿತು
1931
1941
1831
2000
ಕಾವೇರಿ ನದಿ ಹತ್ತಿರ ಯಾವ ವಿದ್ಯುತ್ ಉತ್ಪಾದನಾ ಕೇಂದ್ರ ಇದೆ
ಶರಾವತಿ
ಶಿವನಸಮುದ್ರ
ರಾಮನ ಸಮುದ್ರ
ಯಾವುದು ಅಲ್ಲ
ಶಿವನಸಮುದ್ರ ವಿದ್ಯುತ್ ಉತ್ಪಾದನಾ ಕೇಂದ್ರ ಎಷ್ಟರಲ್ಲಿ ಪ್ರಾರಂಭಿಸಿದರು
1900 ರಲ್ಲಿ
1235
1902
1908
1900 ರಲ್ಲಿ ಯಾವ ವಿದ್ಯುತ್ ಉತ್ಪಾದನೆ ಕೇಂದ್ರ ಪ್ರಾರಂಭವಾಯಿತು
ಶಿವನಸಮುದ್ರ
ರಾಮಣ್ಣ ಸಮುದ್ರ
ಅರ್ಬಿ ಸಮುದ್ರ
ಯಾವುದು ಅಲ್ಲ
ಏಷ್ಯಾ ಖಂಡದಲ್ಲೇ ಮೊದಲ ಜಲ ವಿದ್ಯುತ್ ಯೋಜನೆ ಯಾವ ಜಿಲ್ಲೆಯಲ್ಲಿ ಪ್ರಾರಂಭವಾಯಿತು
ಮಂಡ್ಯ
ಬೆಳಗಾವಿ
ಬೆಂಗಳೂರು
ಯಾವುದು ಅಲ್ಲ
ಏಷ್ಯಾಖಂಡದಲ್ಲೇ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರದ ಹೆಸರು
ಶಿವನಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರ
ಅರ್ಬಿ ಸಮುದ್ರ ಜಲವಿದ್ಯುತ್ ಉತ್ಪಾದನೆ ಕೇಂದ್ರ
ರಾಮೇಶ್ವರ ಜಲವಿದ್ಯುತ್ ಉತ್ಪಾದನೆ ಕೇಂದ್ರ
ಇವುಗಳಲ್ಲಿ ಯಾವುದು ಅಲ್ಲ
ಏಷ್ಯಾ ಖಂಡದಲ್ಲಿ ಮೊದಲು ವಿದ್ಯುತ್ ಯೋಜನೆ ಯಾವ ದೇಶದಲ್ಲಿ ಪ್ರಾರಂಭಗೊಂಡಿತು
ಇಂಗ್ಲೆಂಡ್
ಭಾರತ
ಜಪಾನ್
ಚೀನಾ
ಮೈಸೂರು ಸಂಸ್ಥಾನ ಆಳ್ವಿಕೆಯಲ್ಲಿ ಮೊಟ್ಟಮೊದಲ ವಿದ್ಯಾ ಕೇಂದ್ರ ಯಾವುದು
ಮೈಸೂರು ವಿದ್ಯಾನಿಲಯ
ಕರ್ನಾಟಕ ವಿದ್ಯಾನಿಲಯ
ಮಂಡ್ಯ ವಿಶ್ವವಿದ್ಯಾಲಯ
ಇವುಗಳಲ್ಲಿ ಯಾವುದು ಅಲ್ಲ
ಸರ್ ಎಂ ವಿಶ್ವೇಶ್ವರಯ್ಯ ಯಾವ ಕೆಲಸ ಮಾಡುತ್ತಿದ್ದರು
ಇಂಜಿನಿಯರಿಂಗ್
ಡಾಕ್ಟರ್
ವಿಜ್ಞಾನಿ
ಸಾಧಾರಣವಾದ ಮನುಷ್ಯ
ಸರ್ ಎಂ ವಿಶ್ವೇಶ್ವರಯ್ಯ ರವರು ಎಷ್ಟರಲ್ಲಿ ಜನಿಸಿದರು
ಕ್ರಿಸ್ತಶಕ 1860 ಸಪ್ಟಂಬರ್ 15
ಕ್ರಿಸ್ತಶಕ 1865 ಸಪ್ಟಂಬರ್ 26
ಕ್ರಿಸ್ತಶಕ 1299 ನವಂಬರ್ 15
ಇವುಗಳಲ್ಲಿ ಯಾವುದು ಅಲ್ಲ
ಸರ್ ಎಂ ವಿಶ್ವೇಶ್ವರಯ್ಯ ರವರ ತಂದೆ ಹೆಸರೇನು
ಸರ್ ಎಂ ರಾಮಣ್ಣ
ಶ್ರೀನಿವಾಸ ಶಾಸ್ತ್ರಿ
ಶ್ರೀ ವೆಂಕಟ ಶಾಸ್ತ್ರಿ
ಶ್ರೀರಾಮ ಶಾಸ್ತ್ರಿ
ಸರ್ ಎಂ ವಿಶ್ವೇಶ್ವರಯ್ಯ ಅವರ ತಾಯಿ ಹೆಸರೇನು
ಜೀಜಾಬಾಯಿ
ಮಹಾರಾಣಿ ವಾಣಿ
ವೆಂಕಟಲಕ್ಷ್ಮಮ್ಮ
ಇವುಗಳಲ್ಲಿ ಯಾವುದು ಅಲ್ಲಇವುಗಳಲ್ಲಿ ಯಾವುದು ಅಲ್ಲ
ಶ್ರೀನಿವಾಸ ಶಾಸ್ತ್ರಿ ಮತ್ತು ವೆಂಕಟಲಕ್ಷ್ಮಮ್ಮ ಅವರ ಎರಡನೇ ಮಗನ ಹೆಸರೇನು
ಸರ್ ಎಂ ವಿಶ್ವೇಶ್ವರಯ್ಯ
ನಾಲ್ವಡಿ ಕೃಷ್ಣರಾಜ ಒಡೆಯ
ಕೃಷ್ಣ ದೇವರಾಜ
ಕೆಂಪೇಗೌಡ
ಡಿಎಸ್ ಜಯಪ್ಪಗೌಡ ಇವರು ಯಾವ ಜಿಲ್ಲೆಯವರು
ಚಿಕ್ಕಬಳ್ಳಾಪುರ
ಚಿಕ್ಕಮಗಳೂರು
ಬೆಳಗಾವಿ
ಮೈಸೂರು
ದಾರದಹಳ್ಳಿ ಸುಬ್ಬೇಗೌಡ ಜಯಪ್ಪಗೌಡ ಎಂಬುದು ಪೂರ್ಣ ಹೆಸರಾಗಿದೆ
ಕೃಷ್ಣದೇವರಾಯ
ಡಾ ಸು ಜಯಪ್ಪ
ಡಿ ಎಸ್ ಜಯಪ್ಪಗೌಡ
ಯಾವುದು ಅಲ್ಲ
ಸರ್ ಎಂ ವಿಶ್ವೇಶ್ವರಯ್ಯ ಅವರು ಮೈಸೂರು ಸಂಸ್ಥಾನದಲ್ಲಿ ಎಷ್ಟು ವರ್ಷ ಮುಖ್ಯ ಇಂಜಿನಿಯರ್ ಆಗಿದ್ದರು
ಮೂರು ವರ್ಷ
ನಾಲಕ್ಕು ವರ್ಷ
12 ವರ್ಷ
ಯಾವುದು ಅಲ್ಲ
ಡಿ ಎಸ್ ಜಯಪ್ಪಗೌಡ ಅವರು ಯಾವ ತಾಲೂಕಿನವರು
ಸಿಂದಗಿ
ತಾಳಿಕೋಟೆ
ಜಮಖಂಡಿ
ಯಾವುದು ಅಲ್ಲ
ಡಿ ಎಸ್ ಜಯಪ್ಪಗೌಡ ಯಾವ ಊರಿನವರು
ದಾರದಹಳ್ಳಿ
ಹಿರೇರೂಗಿ
ಕಾಸರಗೂಡು
ಇವುಗಳಲ್ಲಿ ಯಾವುದು ಅಲ್ಲ
ಡಿ ಎಸ್ ಜಯಪ್ಪಗೌಡ ಅವರಿಗೆ ಯಾವ ಪ್ರಶಸ್ತಿ ಲಭಿಸಿದೆ
ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ರಾಷ್ಟ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಯಾವುದು ಅಲ್ಲ
ಅಸ್ತಿಭಾರ ಈ ಪದದ ಅರ್ಥವೇನು
ಬುನಾದಿ
ಕೆಲಸ
ವ್ಯಕ್ತಿತ್ವ
ಇವುಗಳಲ್ಲಿ ಯಾವುದು ಅಲ್ಲ
ಹಂಬಲ ಈ ಪದದ ಅರ್ಥವೇನು
ಬಯಕೆ
ಬುನಾದಿ
ವೈಶ್ಯ
ಮುಂದಾಳು
