wayground logo

Free Printable Worksheets

NEW

Font size

S
M
L
XL
Worksheets

SSLC MODEL PAPER

Total questions: 40

Worksheet time: 20mins

Name
Class
Date
1.

ಏಷ್ಯಾ ಮತ್ತು ಯೂರೋಪ್ ನಡುವಿನ ವ್ಯಾಪಾರ ವ್ಯವಹಾರಗಳು ಕಾನ್ಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು ಆದಕಾರಣ ಇದನ್ನು

a)

ಭಾರತದ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ

b)

ಏಷಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ

c)

ಯುರೋಪಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದೆ

d)

ಅರೇಬಿಯನ್ ವ್ಯಾಪಾರದ ಹೆಬ್ಬಾಗಿಲು ಎಂದು ಕರೆಯಲಾಗಿದ

2.

ಭಾರತದ ಸಂವಿಧಾನವನ್ನು ಜಾರಿಗೆ ತಂದಿದ್ದು

a)

15 ಆಗಸ್ಟ್ 19 47

b)

26 ಜನವರಿ 1950

c)

15 ಮಾರ್ಚ್ 1948

d)

26aug 1950

3.

ಮದ್ರಾಸ್ ಕಲ್ಕತ್ತಾ ಮತ್ತು ಬೊಂಬೆಗಳಲ್ಲಿ ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸಿದವರು

a)

ಮೆಕಾಲೆ

b)

ಡಾಲ್ ಹೌಸಿ

c)

ವಿಲಿಯಂ ಬೆಂಟಿಂಕ್

d)

ಕಾರ್ನವಾಲಿಸ್

4.

ಪೋರ್ಟೊ ನೋವಾದಲ್ಲಿ ಹೈದರ್ ಅಲಿಯ ಸೋಲು

a)

ಬ್ರಿಟಿಷ್ ಅಧಿಕಾರಿಯನ್ನು ಚಿಂತೆಗೀಡುಮಾಡಿತು

b)

ಸರ್ ಐರ್ ಕೂಟ್ ಶರಣಾಗುವಂತೆ ಮಾಡಿತು

c)

ಫ್ರೆಂಚರು ಹೋರಾಡುವಂತೆ ಮಾಡಿದ್ದು

d)

ಬ್ರಿಟಿಷರಲ್ಲಿ ಸ್ಥೈರ್ಯವನ್ನು ಹೆಚ್ಚಿಸಿತು

5.

ಅನಿಬೆಸೆಂಟ್ ಅವರನ್ನು ಶ್ವೇತ ಸರಸ್ವತಿ ಎಂದು ಕರೆಯಲು ಕಾರಣ

a)

ಆಕೆ ರಾಮಾಯಣವನ್ನು ಆಂಗ್ಲ ಭಾಷೆಗೆ ತರ್ಜುಮೆ ಗೊಳಿಸಿದ್ದು

b)

ಹಾಕಿ ದೇವಿ ಸರಸ್ವತಿಯ ಮೇಲೆ ಒಂದು ಪುಸ್ತಕವನ್ನು ಬರೆದಿದ್ದು

c)

ಆಕೆ ಭಗವದ್ಗೀತೆಯನ್ನು ಆಂಗ್ಲಭಾಷೆಗೆ ಅನುವಾದ ಗೊಳಿಸಿದ್ದು

d)

ಆಕೆ ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದು

6.

ಇವುಗಳಲ್ಲಿ ಪ್ರಥಮ ಸ್ವತಂತ್ರ ಸಂಗ್ರಾಮ ವಿಫಲವಾಗಲು ಕಾರಣವಾದ ಅಂಶ

a)

ಆಂಗ್ಲರಲ್ಲಿ ಆಧುನಿಕ ಶಸ್ತ್ರಾಸ್ತ್ರಗಳು ಇರಲಿಲ್ಲ

b)

ರಾಣಿ ಚೆನ್ನಮ್ಮಳನ್ನು ಬಂಧಿಸಲಾಯಿತು

c)

ಎಲ್ಲಾ ಭಾರತೀಯ ರಾಜರು ಆಂಗ್ಲರ ವಿರುದ್ಧ ದಂಗೆ ಎದ್ದರು

d)

ಒಬ್ಬ ಬಲಿಷ್ಠ ನಾಯಕನ ಕೊರತೆ ಇತ್ತು

7.

ಭಾರತ ರಾಷ್ಟ್ರೀಯ ಕಾಂಗ್ರೆಸ್ ನ ಮೊದಲ ಅಧ್ಯಕ್ಷರು

a)

ಸುರೇಂದ್ರನಾಥ ಬ್ಯಾನರ್ಜಿ

b)

ಡಬ್ಲ್ಯೂಸಿ ಬ್ಯಾನರ್ಜಿ

c)

ದಾದಾಬಾಯಿ ನವರೋಜಿ

d)

ಗೋಪಾಲಕೃಷ್ಣ ಗೋಖಲೆ

8.

ಫಾರ್ವರ್ಡ್ ಬ್ಲಾಕ್ ಸ್ಥಾಪಿಸಿದವರು

a)

ಜವಾಹರ್ಲಾಲ್ ನೆಹರು

b)

ಮೋತಿಲಾಲ್ ನೆಹರು

c)

ಮಹಾತ್ಮ ಗಾಂಧೀಜಿ

d)

ನೇತಾಜಿ ಸುಭಾಷ್ ಚಂದ್ರ ಬೋಸ್

9.

ಸರ್ದಾರ್ ವಲ್ಲಭಾಯಿ ಪಟೇಲ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ

a)

ಅವರು ಸ್ವತಂತ್ರ ಭಾರತದ ಮೊದಲ ರಕ್ಷಣಾ ಮಂತ್ರಿ

b)

ಅವರು ದೇಶಿಯ ರಾಜರನ್ನು ಭಾರತದ ಒಕ್ಕೂಟಕ್ಕೆ ಸೇರಿಸಿದರು

c)

ಅವರು ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಲು ಹೆಚ್ಚಿಸಿದರು

d)

ಅವರು ಪಾಕಿಸ್ತಾನದ ವಿರುದ್ಧ ಇಂಡೋ-ಪಾಕ್ ಯುದ್ಧ ಮಾಡಿದರು

10.

ದಾದಾಬಾಯಿ ನವರೋಜಿ ಎಂಜ ರಾನಡೆ ಮತ್ತು ಗೋಪಾಲಕೃಷ್ಣ ಗೋಖಲೆ ಇವರು

a)

ಮಂದಗಾಮಿಗಳು

b)

ತೀವ್ರಗಾಮಿಗಳು

c)

ಕ್ರಾಂತಿಕಾರಿಗಳು

d)

ಐಪಿಎಸ್ ಅಧಿಕಾರಿಗಳು

11.

ಪ್ರಥಮ ಸ್ವಾತಂತ್ರ ಸಂಗ್ರಾಮಕ್ಕೆ ತಕ್ಷಣದ ಕಾರಣ

a)

ರಣರಂಗದಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನು ಕೊಂದಿದ್ದು

b)

ಕಾನ್ಪುರ್ ವನ್ನು ನಾನಾಸಾಹೇಬ ವಶಪಡಿಸಿಕೊಂಡಿದ್ದು

c)

ತಾಂತ್ಯಾ ಟೋಪಿ ಯನ್ನು ಸೆರೆಹಿಡಿದಿದ್ದು

d)

ಎನ್ ಫೀಲ್ಡ್ ರೈಫಲ್ ಗಳನ್ನು ಜಾರಿಗೆ ತಂದಿದ್ದು

12.

ಹಲಗಲಿಯ ಬೇಡರು ಆಂಗ್ಲರ ವಿರುದ್ಧ ದಂಗೆ ಹೇಳಲು ಕಾರಣ ಆಂಗ್ಲರು

a)

ಶಸ್ತ್ರಾಸ್ತ್ರ ಕಾಯ್ದೆ ಜಾರಿಗೆ ತಂದರು

b)

ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ ಜಾರಿಗೆ ತಂದರು

c)

ದೇಶಿಯ ಭಾಷಾ ಪತ್ರಿಕಾ ಕಾಯ್ದೆ ಜಾರಿಗೆ ತಂದರು

d)

ಪುಟ್ಟ ಬಸಪ್ಪನನ್ನು ಸೆರೆಹಿಡಿದರು

13.

ಇಂಡಿಗೋ ಬೆಳೆಗಾರರ ಪರವಾಗಿ ಮಹಾತ್ಮ ಗಾಂಧಿಯವರು ಹೂಡಿದ ಸತ್ಯಾಗ್ರಹ

a)

ಖೇಡಾ ಸತ್ಯಾಗ್ರಹ

b)

ಬಾರ್ಡೋಲಿ ಸತ್ಯಾಗ್ರಹ

c)

ಚಂಪಾರಣ್ ಸತ್ಯಾಗ್ರಹ

d)

ಉಪ್ಪಿನ ಸತ್ಯಾಗ್ರಹ

14.

0 ಭಾರತದ ಮೊದಲ ಮಹಿಳಾ ರಾಷ್ಟ್ರಪತಿಗಳು

a)

ಇಂದಿರಾಗಾಂಧಿ

b)

ಸರೋಜಿನಿ ನಾಯ್ಡು

c)

ಸುಚೇತ ಕೃಪಲಾನಿ

d)

ಪ್ರತಿಭಾ ಪಾಟೀಲ್

15.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ರಾಷ್ಟ್ರಗಳು

a)

ಭಾರತ ಮತ್ತು ಪಾಕಿಸ್ತಾನ

b)

ಭಾರತ ಮತ್ತು ನೇಪಾಳ

c)

ಭಾರತ ಮತ್ತು ಚೀನಾ

d)

ಭಾರತ ಮತ್ತು ಬಾಂಗ್ಲಾದೇಶ

16.

ಭಾರತ ವಿದೇಶಾಂಗ ನೀತಿಯನ್ನು ಹೀಗೂ ಕರೆಯಲಾಗಿದೆ

a)

ಗಾಂಧಿ ವಿದೇಶಾಂಗ ನೀತಿ

b)

ನೆಹರು ವಿದೇಶಾಂಗ ನೀತಿ

c)

ಸರ್ದಾರ್ ಪಟೇಲರ ವಿದೇಶಗಳಲ್ಲಿದೆ

d)

ಲಾಲ್ ಬಹದ್ದೂರ್ ಶಾಸ್ತ್ರಿ ವಿದೇಶಾಂಗ ನೀತಿ

17.

ಪ್ರತಿವರ್ಷ ಮಾನವ ಹಕ್ಕುಗಳ ದಿನವನ್ನಾಗಿ ಆಚರಿಸುವುದು

a)

ನವೆಂಬರ್ 14 ರಂದು

b)

ಮಾರ್ಚ್ 15ರಂದು

c)

ಫೆಬ್ರುವರಿ 14ರಂದು

d)

ಡಿಸೆಂಬರ್ 10ರಂದು

18.

ವಿಶ್ವಸಂಸ್ಥೆ ಎಂಬ ಹೆಸರನ್ನು ಮೊದಲು ಚಾಲ್ತಿಗೆ ತಂದವರು

a)

ಫ್ರಾಂಕ್ಲಿನ್ ರೂಸ್ವೆಲ್ಟ್

b)

ಚರ್ಚಿಲ್

c)

ಜೋಸೆಫ್ ಸ್ಟಾಲಿನ್

d)

ಜಾನ್ ಕೆನಡಿ

19.

ಭಾರತ ಸಂವಿಧಾನದ ಮುಖ್ಯ ಶಿಲ್ಪಿ

a)

ಬಾಬಾಸಾಹೇಬ್ ಅಂಬೇಡ್ಕರ್

b)

ಜವಾಹರ್ಲಾಲ್ ನೆಹರು

c)

ಬಾಬು ರಾಜೇಂದ್ರ ಪ್ರಸಾದ್

d)

ಬಿಪಿನ್ ರಾವ್

20.

ವಲಸೆ ಒಂದು ಪ್ರಮುಖ ಲಕ್ಷಣ ವಾಗಿರುವುದು

a)

ಸಂಘಟಿತ ಕಾರ್ಮಿಕ ವಲಯ

b)

ಜೀತ ಕಾರ್ಮಿಕ ವಲಯ

c)

ಕೃಷಿ ಕಾರ್ಮಿಕ ವಲಯ

d)

ಅಸಂಘಟಿತ ಕಾರ್ಮಿಕ ವಲಯ

21.

ಚಿಪ್ಕೋ ಚಳುವಳಿಯ ಪ್ರಮುಖ ಉದ್ದೇಶ

a)

ಮರಗಳ ಕಡಿಯುವುದನ್ನು ತಡೆಗಟ್ಟುವುದು

b)

ಮೌನ ಕಣಿವೆ ಪರಿಸರನಾಶ ತಡೆಯುವುದು

c)

ಬುಡಕಟ್ಟು ಜನರ ಸ್ಥಳಾಂತರ ತಡೆಯುವುದು

d)

ಪಶ್ಚಿಮ ಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳ ನಾಶವನ್ನು ತಡೆಯುವುದು

22.

ಕಾಣದ ಹಸಿವು ಸೂಚಿಸುವುದು

a)

ಅಪೌಷ್ಟಿಕತೆಯನ್ನು

b)

ಬಡತನ ರೇಖೆಗಿಂತ ಮೇಲಿನವರನ್ನು

c)

ಶ್ರೀಮಂತಿಕೆಯನ್ನು

d)

ಮಕ್ಕಳ ದೌರ್ಜನ್ಯವನ್ನು

23.

ಒಳ ಹಿಮಾಲಯವನ್ನು ಹೀಗೆಂದು ಕರೆಯಲಾಗಿದೆ

a)

ಹಿಮಾಚಲ

b)

ಹಿಮಾದ್ರಿ

c)

ಶಿವಾಲಿಕ್

d)

ಮೌಂಟ್ ಎವರೆಸ್ಟ್

24.

ಬೇಸಿಗೆಯಲ್ಲಿ ಆಗುವ ಪರಿಸರಣ ಮಳೆ ಯನ್ನು ಕರ್ನಾಟಕದಲ್ಲಿ ಹೀಗೆ ಕರೆಯುತ್ತಾರೆ

a)

ಕಾಲಬೈಸಾಕಿ

b)

ಆಂಧಿಸ್

c)

ಕಾಫಿ ಹೂಮಳೆ

d)

ಕುಮಾರಿ

25.

ಇವುಗಳಲ್ಲಿ ಮಣ್ಣಿನ ಸಂರಕ್ಷಣೆಗೆ ಕೈಗೊಳ್ಳುವ ಒಂದು ಕ್ರಮ

a)

ಅತಿಯಾಗಿ ಮೇಯಿಸುವುದು

b)

ವರ್ಗಾವಣೆ ಬೇಸಾಯ

c)

ಅರಣ್ಯೀಕರಣ

d)

ಮೇಲ್ಪದರದ ಮಣ್ಣನ್ನು ಇಟ್ಟಿಗೆ ಮತ್ತು ಹಂಚುಗಳನ್ನು ತಯಾರಿಸಲು ಬಳಸುವುದು

26.

ನದಿಮುಖಜ ಭೂಮಿಗಳಲ್ಲಿ ಕಂಡುಬರುವಂತಹ ಕಾಡುಗಳು

a)

ಪರ್ವತದ ಕಾಡುಗಳು

b)

ಉಷ್ಣವಲಯದ ನಿತ್ಯಹರಿದ್ವರ್ಣ ಕಾಡು

c)

ಉಷ್ಣವಲಯದ ಎಲೆ ಉದುರಿಸುವ ಕಾಡುಗಳು

d)

ಮ್ಯಾಂಗ್ರೋ ಕಾಡು

27.

ಒಡಿಶಾದ ಪ್ರಮುಖ ವಿವಿದದ್ದೇಶ ನದಿ ಕಣಿವೆ ಯೋಜನೆ

a)

ಹಿರಾಕುಡ್

b)

ನಾಗಾರ್ಜುನ ಸಾಗರ

c)

ಗೋವಿಂದ ಸಾಗರ

d)

ರಿಹಂಡ್

28.

ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಕಬ್ಬನ್ನು ಬೆಳೆಯುವ ದೇಶಗಳಲ್ಲಿ ಎರಡನೇ ಸ್ಥಾನವನ್ನು ಹೊಂದಿರುವುದು

a)

ಭಾರತ

b)

ಬ್ರೆಸಿಲ್

c)

ಚೀನಾ

d)

ಕ್ಯೂಬಾ

29.

ರಾಜ್ಯ ಹೆದ್ದಾರಿಗಳನ್ನು ನಿರ್ಮಿಸುವ ಹಾಗೂ ನಿರ್ವಹಿಸುವ ಜವಾಬ್ದಾರಿ ಹೊಂದಿರುವುದು

a)

ಕೇಂದ್ರ ಲೋಕೋಪಯೋಗಿ ಇಲಾಖೆ ಪ್ರಾಧಿಕಾರ

b)

ರಾಜ್ಯ ಲೋಕೋಪಯೋಗಿ ಇಲಾಖೆ

c)

ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ

d)

ಗಡಿ ರಸ್ತೆ ಅಭಿವೃದ್ಧಿ ಪ್ರಾಧಿಕಾರ

30.

ಮುಂಬೈ ಬಂದರನ್ನು ಪ್ರಚಲಿತವಾಗಿ ಹೀಗೂ ಕರೆಯಲಾಗಿದೆ

a)

ಭಾರತದ ಹೆಬ್ಬಾಗಿಲು

b)

ಜವಾಹರ್ಲಾಲ್ ನೆಹರು ಬಂದರು

c)

ವ್ಯಾಪಾರ ಕಾರ್ಯನಿರ್ವಹಿಸುವ ಭಾರತದ ಅತಿ ದೊಡ್ಡ ಬಂದರು

d)

ಭೂಭಾಗದಿಂದ ಸುತ್ತುವರಿದ ಆಳವಾದ ಬಂದರು

31.

ಭಾರತದ ಎರಡನೇ ಅತ್ಯಂತ ಪ್ರಮುಖ ಖನಿಜ ದಾರಿತ ಕೈಗಾರಿಕೆ

a)

ಅಲ್ಯೂಮಿನಿಯಂ ಕೈಗಾರಿಕೆ

b)

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

c)

ಜೈವಿಕ ತಂತ್ರಜ್ಞಾನ ಕೈಗಾರಿಕೆ

d)

ಹತ್ತಿ ಬಟ್ಟೆ ಕೈಗಾರಿಕೆ

32.

ಕಾಗದದ ಕೈಗಾರಿಕೆಯು ಒಂದು

a)

ಅರಣ್ಯಾಧಾರಿತ ಕೈಗಾರಿಕೆ

b)

ಜ್ಞಾನ ಆಧಾರಿತ ಕೈಗಾರಿಕೆ

c)

ಕೃಷಿಯಾಧಾರಿತ ಕೈಗಾರಿಕೆ

d)

ಖನಿಜ ಆಧಾರಿತ ಕೈಗಾರಿಕೆ

33.

ಸಮುದ್ರತಳದಲ್ಲಿ ಸಂಭವಿಸುವ ಭೂಕಂಪನದಿಂದ ಆಗುವ ದೈತ್ಯಾಕಾರದ ಅಲೆಗಳಿಗೆ

a)

ಉಬ್ಬರವಿಳಿತ ಎನ್ನುವರು

b)

ಸಾಗರ ಪ್ರವಾಹ ಎನ್ನುವರು

c)

ಪ್ರವಾಹ ಎನ್ನುವರು

d)

ಸುನಾಮಿ ಎನ್ನುವರು

34.

ಒಂದು ರಾಷ್ಟ್ರೀಯ ವರಮಾನವನ್ನು ಒಟ್ಟು ಜನಸಂಖ್ಯೆಯಿಂದ ಭಾಗಿಸಿದಾಗ ಲಭಿಸುವುದೇ

a)

ನೈಜ ರಾಷ್ಟ್ರೀಯ ವರಮಾನ

b)

ತಲಾ ವರಮಾನ

c)

ಖರೀದಿ ಸಾಮರ್ಥ್ಯ

d)

ಜಾಗತಿಕ ಅಭಿವೃದ್ಧಿ ವರದಿ

35.

ಆರೋಗ್ಯವನ್ನು ಅಳೆಯಲು ಬಳಸುವುದು

a)

ಸಾಕ್ಷರತೆಯ ಪ್ರಮಾಣ

b)

ಖರೀದಿ ಸಾಮರ್ಥ್ಯ

c)

ವ್ಯಕ್ತಿಯ ಜೀವಿತಾವಧಿ

d)

ನೈಜ ರಾಷ್ಟ್ರೀಯ ವರಮಾನ

36.

ಗ್ರಾಮಸ್ವರಾಜ್ಯ ಪರಿಕಲ್ಪನೆ ನೀಡಿದವರು

a)

ಜವಾಹರ್ಲಾಲ್ ನೆಹರು

b)

ಸರದಾರ್ ಪಟೇಲ್

c)

ನೇತಾಜಿ ಸುಭಾಷ್ ಚಂದ್ರ ಬೋಸ್

d)

ಮಹಾತ್ಮ ಗಾಂಧೀಜಿ

37.

ಭಾರತೀಯ ಅಂಚೆ ಬ್ಯಾಂಕುಗಳು ಕಾರ್ಯನಿರ್ವಹಿಸುವುದು ಈ ಜಾಲವನ್ನು ಆಧರಿಸಿ

a)

ಭಾರತೀಯ ಸ್ಟೇಟ್ ಬ್ಯಾಂಕ್

b)

ಸಹಕಾರಿ ಬ್ಯಾಂಕ್

c)

ಅಂಚೆ ಕಛೇರಿಗಳು

d)

ನಿಯಂತ್ರಿತ ಮಾರುಕಟ್ಟೆ ಕಾರ್ಪೊರೇಷನ್ ಗಳು

38.

ಭಾರತದ ಬ್ಯಾಂಕುಗಳ ತಾಯಿ ಎಂದು ಕರೆಸಿಕೊಂಡಿರುವ ದು

a)

ಭಾರತೀಯ ಸ್ಟೇಟ್ ಬ್ಯಾಂಕ್

b)

ನಬಾರ್ಡ್

c)

ಅಪೆಕ್ಸ್ ಬ್ಯಾಂಕ್

d)

ಭಾರತೀಯ ರಿಸರ್ವ್ ಬ್ಯಾಂಕ್

39.

ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ

a)

1976

b)

1986

c)

1996

d)

2006

40.

1962 ರಲ್ಲಿ ಗ್ರಾಹಕರಿಗೆ ಹಕ್ಕುಗಳನ್ನು ನೀಡಿದ ಅಮೇರಿಕಾದ ಅಧ್ಯಕ್ಷ

a)

ಜಾರ್ಜ್ ವಾಷಿಂಗ್ಟನ್

b)

ಅಬ್ರಹಮ್ ಲಿಂಕನ್

c)

ಜಾನ್ ಕೆನಡಿ

d)

ಫ್ರಾಂಕ್ಲಿನ್ ರೂಸ್ವೆಲ್ಟ್