wayground logo

Free Printable Worksheets

NEW

Font size

S
M
L
XL
Worksheets

Ss

Total questions: 5

Worksheet time: 3mins

Name
Class
Date
1.

ಮಾಡು ಇಲ್ಲವೇ ಮಡಿ ಎಂದು ಕರೆ ನೀಡಿದವರು

a)

ಸುಭಾಷ್ ಚಂದ್ರ ಬೋಸ್

b)

ಗಾಂಧೀಜಿ

c)

ನೆಹರು

d)

ತಿಲಕ್

2.

ಸಂಪತ್ತಿನ ಸೋರಿಕೆ ಸಿದ್ಧಾಂತ ಮಂಡಿಸಿದವರು

a)

ಗೋಪಾಲ ಕೃಷ್ಣ ಗೋಖಲೆ

b)

ಸುರೇಂದ್ರನಾಥ ಬ್ಯಾನರ್ಜಿ

c)

ಗಾಂಧೀಜಿ

d)

ದಾದಾಬಾಯಿ ನವರೋಜಿ

3.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಎಷ್ಟರಲ್ಲಿ ಸ್ಥಾಪನೆ ಆಯಿತು

a)

1885

b)

1886

c)

1887

d)

1888

4.

ಮರಾಠ ಪತ್ರಿಕೆ ಹೊರಡಿಸಿದವರು

a)

ಅರವಿಂದ ಘೋಷ್

b)

ಲಾಲಾ ಲಜಪತ್ ರಾಯ್

c)

ಚಂದ್ರಪಾಲ್

d)

ಬಾಲಗಂಗಾಧರ ತಿಲಕ್

5.

ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮೊದಲ ಅಧ್ಯಕ್ಷರು

a)

ಸುರೇಂದ್ರನಾಥ ಬ್ಯಾನರ್ಜಿ

b)

ದಾದಾಬಾಯಿ ನವರೋಜಿ

c)

ಡಬ್ಲ್ಯೂ ಸಿ ಬ್ಯಾನರ್ಜಿ

d)

ಗೋಪಾಲಕೃಷ್ಣ ಗೋಖಲೆ