NEW
Font size
Worksheetsಹೂವಾದ್ ಹುಡುಗಿ ಗದ್ಯ ೮ನೇ ತರಗತಿ
Total questions: 29
Worksheet time: 15mins
ದೊರೆ ಹೆಂಡತಿ ಕೊಂಡ ಹೂವಿಗೆ ಕೊಟ್ಟ ಹಣ
ಒಂದು ಮೊಗೆ
ಎರಡು ಮೊಗೆ
ಮೂರು ಮೊಗೆ
ನಾಲ್ಕು ಮೊಗೆ
ಹೂವಿನ ಗಡವಾಗುತ್ತಿದ್ದವರು ಇವರು
ಅಕ್ಕ
ದೊರೆಯ ಮಗಳು
ತಂಗಿ
ರಾಜ
ದಿರ್ಸು ಪದದ ಅರ್ಥ
ದಿಕ್ಕು
ಬಿರುಸು
ದಿನ
ವಸ್ತ್ರ
ಹೂವಾಗುವ ಹುಡುಗಿಯು ವಿಚಾರವನ್ನು ದೊರೆಯ ಮಗ ಇವರ ಬಳಿ ಹೇಳಿದನು
ಮುದುಕಿಯ
ತಾಯಿಯ
ಮಂತ್ರಿಯ ಮಗ
ತಂದೆಯ
ದೊರೆಯ ಚಿಕ್ಕ ಮಗಳು ತನ್ನ ಗೆಳತಿಯೊಂದಿಗೆ ತನ್ನ ಅತ್ತಿಗೆಯನ್ನು ಕರೆದುಕೊಂಡು ಹೋದ ತೋಟ
ಮಾವಿನ
ಸುರಹೊನ್ನೆ
ಹಲಸಿನ
ಗುಲಾಬಿ
ದೊರೆಯ ಮಗ ದೇಶವನ್ನೆಲ್ಲ ಸುತ್ತಿ ಕೊನೆಗೆ ಇವರ ಮನೆಗೆ ಬಂದನು
ತನ್ನ ಅಕ್ಕನ ಮನೆಗೆ
ತನ್ನ ಮನೆಗ
ಅತ್ತಿಯ ಮನೆಗೆ
ಮಂತ್ರಿಯ ಮನೆಗೆ
ಕೈ ಕಾಲು ಮುರಿದು ಬಿದ್ದಿದ್ದ ದೊರೆ ಮಗನ ಹೆಂಡತಿಯನ್ನು ಮಂಟಪದ ಬಳಿ ತಂದಿಟ್ಟವನು
. ರಾಜ
ರಾಣಿ
ದಾದಿಯರು
ಗಾಡಿಯವ
ಗೋಸಾಯಿ ಪದದ ಅರ್ಥ
ಸನ್ಯಸಿ
ಗೋ ಶಾಲೆ
ಗೋವು
ಸೇವಕಿ
ಹೂವಾಗುವ ಹುಡುಗಿ ಗದ್ಯದ ಆಕರ ಕೃತಿ
ಕುಂಟೋಬಿಲ್ಲೆ
ಸ್ಟಿಕಿಂಗ್ ಆಫ್ ಶಿವ
ಹೊಳ್ಕಳಲ್ಲಿ ಗೂವಿಲ್ಲ
ಸಾಲು ಸಂಪಿಗೆ ನೆರಳು
" ಈ ಸಂಪತ್ತಿಗೇಕೆ ನನ್ನ ಮದುವೆ ಆದರೆ?" ಎ೦ದು ಹೇಳಿದವರು
ದೊರೆಯ ಮಗಳು
ಮಂತ್ರಿಯ ಮಗಳು
ಮದುಕಿಯ ಮಗಳು
ದಾದಿಯರು
ಮುದುಕಿಯ ಕಿರಿಯ ಮಗಳು ಹೂವಿನ ಗಿಡವಾಗುವಾಗ ಇವರನ ಮಾಡಿತ್ತಿದ್ದಳು
ಅಮ್ಮ
ದೇವರು
ರಾಜ
ರಾಣಿ
ಮುದುಕಿಯ ಕಿರಿಯ ಮಗಳು ಅರ್ಧಂಬಧ೯ ಗಿಡ ಆಗಲು ಕಾರಣರಾದವರು
ರಾಜ
ರಾಣಿ
ಗಂಡ
ದೊರೆಯ ಮಗಳು
ದೊರೆಯ ಮಗ ಮತ್ತು ಅವನ ಹೆಂಡತಿ ತನ್ನ ಊರಿಗೆ ಹೋಗುವಾಗ ಅವಳ ಅಕ್ಕ ಕೊಟ್ಟ ಉಡುಗೊರೆ
ಐಸಿರಿ
ಹೂವು
ತಿಂಡಿ ತಿನಿಸು
ಒಟ್ಟಿ
ಎ ಕೆ ರಾಮಾನುಜನ್ ನಿಧನರಾದ ವರ್ಷ
1991
1992
1993
1994
ಇವುಗಳಲ್ಲಿ ಹೂವಿನ ಗಿಡವಾಗಲು ಸಾಧ್ಯವಿಲ್ಲದವರು?
ಪ್ರಾಣಿಗಳು
ಪಕ್ಷಗಳು
ನರಮನುಷ್ಯರು
ಬಟ್ಟೆಗಳು
ಎ.ಕೆ.ರಾಮಾನುಜನ್ ರವರ ಜಿಲ್ಲೆ
ಬೆಂಗಳೂರು
ದಾವಣಗೆರೆ
ಹಾಸನ
ಮೈಸೂರು
ಹೂವಾಗುವ ಹುಡುಗಿ ಗದ್ಯದ ಆಕರ ಕೃತಿ
ಕುಂಟೋಬಿಲ್ಲೆ
ಸ್ಟಿಕಿಂಗ್ ಆಫ್ ಶಿವ
ಹೊಳ್ಕಳಲ್ಲಿ ಗೂವಿಲ್ಲ
ಸಾಲು ಸಂಪಿಗೆ ನೆರಳು
ಎ.ಕೆ.ರಾಮಾನುಜನ್ ರವರಿಗೆ ಪದ್ಮಶ್ರೀ ಪ್ರಶಸ್ತಿ ನೀಡಿದ ವರ್ಷ
1976
1975
1974
1973
ದೊರೆಯ ಮಗ ಮತ್ತು ಅವನ ಹೆಂಡತಿ ತನ್ನ ಊರಿಗೆ ಹೋಗುವಾಗ ಅವಳ ಅಕ್ಕ ಕೊಟ್ಟ ಉಡುಗೊರೆ
ಐಸಿರಿ
ಹೂವು
ತಿಂಡಿ ತಿನಿಸು
ಒಟ್ಟಿ
ಹೂವಾಗುವ ಹುಡುಗಿಯು ವಿಚಾರವನ್ನು ದೊರೆಯ ಮಗ ಇವರ ಬಳಿ ಹೇಳಿದನು
ಮುದುಕಿಯ
ತಾಯಿಯ
ಮಂತ್ರಿಯ ಮಗ
ತಂದೆಯ
ದೊರೆಯ ಮಗ ದೇಶವನ್ನೆಲ್ಲ ಸುತ್ತಿ ಕೊನೆಗೆ ಇವರ ಮನೆಗೆ ಬಂದನು
ತನ್ನ ಅಕ್ಕನ ಮನೆಗೆ
ತನ್ನ ಮನೆಗ
ಅತ್ತಿಯ ಮನೆಗೆ
ಮಂತ್ರಿಯ ಮನೆಗೆ
ಇವುಗಳಲ್ಲಿ ಹೂವಿನ ಗಿಡವಾಗಲು ಸಾಧ್ಯವಿಲ್ಲದವರು?
ಪ್ರಾಣಿಗಳು
ಪಕ್ಷಗಳು
ನರಮನುಷ್ಯರು
ಬಟ್ಟೆಗಳು
ಮುದುಕಿಗೆ ಎಷ್ಟು ಜನ ಮಕ್ಕಳಿದ್ದರು?
ಮೂರು
ಇಬ್ಬರು
ಒಬ್ಬಳೇ
ಗಾಯಗೊಂಡ ಹುಡುಗಿಯನ್ನು ಯಾರು ಉಪಚರಿಸಿದರು?
ಜನರು
ದಾದೆರು
ರಾಣಿ
ದೊರೆಗೆ ಎಷ್ಟು ಜನ ಮಕ್ಕಳಿದ್ದರು?
2 ಜನ
5 ಜನ
3 ಜನ
ಹೂವಿನ ಗಿಡ ಆಗೋ ಹುಡುಗಿ ಯಾರು?
ಹಿರಿಮಗಳು
ಕಿರಿಮಗಳು
ಯುವರಾಣಿ
ನೋಡಕ್ಕಯ್ಯ ನಾನಿಲ್ಲಿ _________ಧ್ಯಾನಮಾಡಿ ಕೂತ್ಕೋತೀನಿ.
ರಾಜನ
ದೇವರ
ದೆವ್ವದ
ಮನುಷ್ಯರು __________ಆಗೋದುಂಟೆ?
ದೇವರು
ಕಲ್ಲು
ಹೂವಿನ ಗಿಡ
ದಿನವಹಿ ಮೈಮೇಲಿನ ಗಾಯಗಳಿಗೆ __________ಹಾಕಿ ವಾಸಿಮಾಡಿದರು
ನೀರು
ಔಷದ
ಬಟ್ಟೆ
