NEW
Font size
Worksheetsಸಮಾಜ ವಿಜ್ಞಾನ
Total questions: 20
Worksheet time: 10mins
ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು
ಸಮುದ್ರಗುಪ್ತ
ಚಂದ್ರಗುಪ್ತ ಮೌರ್ಯ
ಚಾಣಕ್ಯ
ಕನಿಷ್ಕ
ಇತಿಹಾಸದ ಪಿತಾಮಹ ಯಾರು
ಅರಿಸ್ಟಾಟಲ್
ಅಗಸ್ಟ್ ಕಾಮ್ಟೆ
ಹೇರೋಡೋಟಸ್
ಕಲ್ಹಣ
ಕೌಟಿಲ್ಯನ ಗ್ರಂಥ ಯಾವುದು
ಇಂಡಿಕಾ
ಚರಕ ಸಮ್ಹಿತೆ
ಅರ್ಥಶಾಸ್ತ್ರ
ಯಾವುದು ಅಲ್ಲ
ಕನ್ನಡದ ಮೊದಲ ಶಾಸನ
ಐಹೊಳೆ ಶಾಸನ
ಹಲ್ಮಿಡಿ ಶಾಸನ
ತಾಳಗುಂದ ಶಾಸನ
ಮಸ್ಕಿ ಶಾಸನ
ಕದಂಬರ ರಾಜಧಾನಿ ಯಾವುದು
ಬನವಾಸಿ
ಪಾಟಲಿಪುತ್ರ
ಕಂಚಿ
ಹಳೇಬೀಡು
ಗೌತಮ್ ಬುದ್ಧನು ಮೊದಲು ಪ್ರವಚನ ನೀಡಿದ ಸ್ಥಳ
ಪಾಟಲಿಪುತ್ರ
ಕುಂಡಲಿವನ
ಸಾರನಾಥ
ಲುಂಬಿನಿ ವನ
ಜೈನರ 23ನೇ ತೀರ್ಥಂಕರರು ಯಾರು
ವೃಷಭ ನಾಥ
ಪಾರ್ಶ್ವನಾಥ
ವರ್ಧಮಾನ ಮಹಾವೀರ
ಗೌತಮ ಬುದ್ಧ
ಇಮ್ಮಡಿ ಪುಲಕೇಶಿ ಉತ್ತರ ಭಾರತದ ಯಾವ ರಾಜನೊಂದಿಗೆ ಯುದ್ಧ ಮಾಡಿ ಗೆಲುವು ಸಾಧಿಸಿದ
ಒಂದನೇ ಚಂದ್ರಗುಪ್ತ
ಹರ್ಷವರ್ಧನ
ಕನಿಷ್ಕ
ಅಶೋಕ ರೆಡಿ
ಅಶೋಕನ ಮನ ಪರಿವರ್ತಿಸಿದ ಯುದ್ಧ ಯಾವುದು
ಮೈಸೂರು ಯುದ್ಧ
ಕಳಿಂಗ ಯುದ್ದ
ಬಕ್ಸಾರ ಯುದ್ಧ
ಯಾವುದು ಅಲ್ಲ
ಕವಿರಾಜಮಾರ್ಗದ ಕರ್ತೃ
ಅಮೋಘ ವರ್ಷ
ಶ್ರೀವಿಜಯ
ಪಂಪ
ಒಂದನೇ ಕೃಷ್ಣ
ಸುವರ್ಣ ಸೌಧ ಎಲ್ಲಿದೆ
ಮಂಗಳೂರು
ಬೆಂಗಳೂರು
ಬೆಳಗಾವಿ
ಮೈಸೂರು
"ಕೃಷ್ಣದೇವರಾಯ" ವಿಜಯನಗರದ ಯಾವ ವಂಶಕ್ಕೆ ಸೇರಿದ ಅರಸ
ಸಂಗಮ
ಸಾಳುವ
ತುಳುವ
ಅರವೀಡು
ಭಾರತದ ಮೂಲಕ ಹಾದುಹೋಗುವ ಪ್ರಮುಖ ಅಕ್ಷಾಂಶ ಯಾವುದು
ಮಕರ ಸಂಕ್ರಾಂತಿ ವೃತ್ತ
ಕರ್ಕಾಟಕ ಸಂಕ್ರಾಂತಿ ವೃತ್ತ
ಅಂಟಾರ್ಟಿಕ್ ವೃತ್ತ
ಆರ್ಕಟಿಕ್ ವೃತ್ತ
"ಕರ್ನಾಟಕದ ಕಬೀರ" ಎಂದು ಯಾರನ್ನು ಕರೆಯುತ್ತಾರೆ
ಕಾಳಿದಾಸ
ಶಿಶುನಾಳ ಶರೀಫ
ಪುರಂದರದಾಸ
ಬಸವಣ್ಣ
ಭಾರತದ ವಾಯುವ್ಯ ಭಾಗಕ್ಕಿರುವ ನೆರೆಯ ದೇಶಗಳು ಯಾವವು
ಚೀನಾ , ನೇಪಾಳ
ಪಾಕಿಸ್ತಾನ ,ಅಫ್ಘಾನಿಸ್ತಾನ್
ಶ್ರೀಲಂಕಾ ,ಮಯನ್ಮಾರ್
ಬಾಂಗ್ಲಾದೇಶ,ಮಾಲ್ಡೀವ್ಸ್
ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ಅರಸ ಯಾರು
ಮಯೂರ ವರ್ಮ
ಮಹೇಂದ್ರ ವರ್ಮ
ನರಸಿಂಹವರ್ಮ 1
ಹರ್ಷವರ್ಧನ
ಲೋಕಸಭೆಗೆ ಸ್ಪರ್ಧಿಸಬೇಕಾದರೆ ಎಷ್ಟು ವರ್ಷ ವಯಸ್ಸಾಗಿರಬೇಕು
30
21
18
25
"ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ
ಎಸ್ ನಿಜಲಿಂಗಪ್ಪ
ಕುವೆಂಪು
ಗೋವಿಂದ ಪೈ
ಆಲೂರು ವೆಂಕಟರಾಯರು
ಕುತುಬ್ ಮಿನಾರ್ ಕಟ್ಟಿಸಿದವರು
ರಜಿಯಾ ಸುಲ್ತಾನ
ಬಲ್ಬನ್
ಕುತುಬ್ ದಿನ್ ಐಬಕ್
ಬಾಬರ್
"ಕಾಯಕವೇ ಕೈಲಾಸ, ದೇಹವೇ ದೇಗುಲ ,ಹೆಣ್ಣು ತಾಯಿ ಅವಳೇ ಸರ್ವಸ್ವ"
ಎಂದು ಹೇಳಿದವರು ಯಾರು
ಮಹಾತ್ಮಾ ಗಾಂಧಿ
ಅಕ್ಕಮಹಾದೇವಿ
ಬಸವಣ್ಣ
ಏಸುಕ್ರಿಸ್ತ
