1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

10th Grade

35 Qs

quiz-placeholder

Similar activities

ಲಂಡನ್ ನಗರ  -  ವಿ. ಕೃ. ಗೋಕಾಕ್

ಲಂಡನ್ ನಗರ - ವಿ. ಕೃ. ಗೋಕಾಕ್

10th Grade

31 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-4. ಮೃಗ ಮತ್ತು ಸುಂದರಿ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-4. ಮೃಗ ಮತ್ತು ಸುಂದರಿ

10th Grade

40 Qs

9th ಕನ್ನಡ  ಮೌಲ್ವಿ

9th ಕನ್ನಡ ಮೌಲ್ವಿ

10th Grade

40 Qs

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

1.ಸಿರಿ ಕನ್ನಡ ನುಡಿ ಬಳಗ ಕ್ವಿಜ್‌ ಸರಣಿ-111

10th Grade

30 Qs

SSLC kannada quiz

SSLC kannada quiz

10th Grade

40 Qs

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10ನೇ ತರಗತಿಯ ಪಠ್ಯಾಧಾರಿತ ಕಾರ್ಯಕ್ರಮ.

10th Grade

40 Qs

कश्मीरी सेब, अभिनव मनुष्य और प्रेरणार्थक क्रिया - दिनेश सर जी ।

कश्मीरी सेब, अभिनव मनुष्य और प्रेरणार्थक क्रिया - दिनेश सर जी ।

10th Grade

40 Qs

ಸರ್ಕಾರಿ ಪ್ರೌಢಶಾಲೆ ಮೈದೂರು, ಹರಪನಹಳ್ಳಿ, ಕನ್ನಡ ರಸಪ್ರಶ್ನೆ, ಪರಮೇಶ್

ಸರ್ಕಾರಿ ಪ್ರೌಢಶಾಲೆ ಮೈದೂರು, ಹರಪನಹಳ್ಳಿ, ಕನ್ನಡ ರಸಪ್ರಶ್ನೆ, ಪರಮೇಶ್

10th Grade

33 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ

Assessment

Quiz

Other, Other

10th Grade

Easy

Created by

ಸಿರಿ ಕನ್ನಡ ನುಡಿ ಬಳಗ

Used 6K+ times

FREE Resource

35 questions

Show all answers

1.

MULTIPLE CHOICE QUESTION

30 sec • 1 pt

ಸಾಮಾಜಿಕ ಸಂಕಟ, ಸಿಟ್ಟು,ಸ್ಫೋಟ, ಸ್ಪಷ್ಟತೆಗಳ ರೂಪಕ ಯಾರು ?
ಸ್ವಾಮಿ ವಿವೇಕಾನಂದರು
ಕುವೆಂಪು
ಶೂದ್ರರು
ಅಸ್ಪೃಶ್ಯರು

2.

MULTIPLE CHOICE QUESTION

30 sec • 1 pt

'ಶಿಖರ ಚಿಂತಕ' ಎಂದು ಯಾರನ್ನು ಕರೆಯಲಾಗಿದೆ ?
ಕುವೆಂಪು
ಸ್ವಾಮಿ ವಿವೇಕಾನಂದರು
ವರ್ತಕ
ರಾಜಕುಮಾರ

3.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರಿಗೆ ಯಾವುದು ಮೊದಲ ಆದ್ಯತೆಯಾಗಿತ್ತು    ?
ಆತ್ಮದ ಹಸಿವನ್ನು ಇಂಗಿಸುವುದು
ಬಡ ಜನರ ಹೊಟ್ಟೆ ಹಸಿವನ್ನು ಇಂಗಿಸುವುದು
ವೇದಾಂತದ ಹಸಿವನ್ನು ಇಂಗಿಸುವುದು
ಧರ್ಮದ ಹಸಿವನ್ನು ಇಂಗಿಸುವುದು

4.

MULTIPLE CHOICE QUESTION

30 sec • 1 pt

ಬಿಟ್ಟ ಸ್ಥಳ ತುಂಬಿರಿ : ವಿವೇಕಾನಂದರು ಯಾವತ್ತೂ ------------ ಮೂಲಭೂತವಾದಿ ಯಾಗಿರಲಿಲ್ಲ.
ಆಸ್ತಿಕ
ಅಧ್ಯಾತ್ಮಿಕ
ಸಾಂಸ್ಕೃತಿಕ
ಧಾರ್ಮಿಕ

5.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರು ಯಾವುದನ್ನು ಉಗ್ರವಾಗಿ ವಿರೋಧಿಸಿದರು ?
ಧಾರ್ಮಿಕ ಮೂಲಭೂತವಾದವನ್ನು
ಸಾಂಸ್ಕೃತಿಕ ಮೂಲಭೂತವಾದವನ್ನು
ಆಧ್ಯಾತ್ಮಿಕ ಮೂಲಭೂತವಾದವನ್ನು
ಜಾಗತೀಕರಣವನ್ನು

6.

MULTIPLE CHOICE QUESTION

30 sec • 1 pt

ಸ್ವಾಮಿ ವಿವೇಕಾನಂದರು ಯಾವುದಕ್ಕೆ ಪ್ರತಿರೋಧವೊಡ್ಡಿದರು ?
ದೈಹಿಕ ಹಸಿವನ್ನು ಇಂಗಿಸುವುದಕ್ಕೆ
ಜಾತಿವಾದ ಮತ್ತು ಕೋಮುವಾದಕ್ಕೆ
ಸಮಾನತೆಯ ಆಶಯಗಳಿಗೆ
ಬಡಜನರ ಪರವಾದ ಆದ್ಯತೆಗಳಿಗೆ

7.

MULTIPLE CHOICE QUESTION

30 sec • 1 pt

ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು ?
ಶ್ರೀಮಂತರು ಮತ್ತು ವರ್ತಕರು ಬಗ್ಗೆ
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯ ಬಗ್ಗೆ
ಶಾನುಭೋಗರ ಬಗ್ಗೆ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?