
1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಪ.ಪೋ-೧. ಸ್ವಾಮಿ ವಿವೇಕಾನಂದರ
Authored by ಸಿರಿ ಕನ್ನಡ ನುಡಿ ಬಳಗ
Other, Other
10th Grade
Used 6K+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
35 questions
Show all answers
1.
MULTIPLE CHOICE QUESTION
30 sec • 1 pt
ಸಾಮಾಜಿಕ ಸಂಕಟ, ಸಿಟ್ಟು,ಸ್ಫೋಟ, ಸ್ಪಷ್ಟತೆಗಳ ರೂಪಕ ಯಾರು ?
ಸ್ವಾಮಿ ವಿವೇಕಾನಂದರು
ಕುವೆಂಪು
ಶೂದ್ರರು
ಅಸ್ಪೃಶ್ಯರು
2.
MULTIPLE CHOICE QUESTION
30 sec • 1 pt
'ಶಿಖರ ಚಿಂತಕ' ಎಂದು ಯಾರನ್ನು ಕರೆಯಲಾಗಿದೆ ?
ಕುವೆಂಪು
ಸ್ವಾಮಿ ವಿವೇಕಾನಂದರು
ವರ್ತಕ
ರಾಜಕುಮಾರ
3.
MULTIPLE CHOICE QUESTION
30 sec • 1 pt
ಸ್ವಾಮಿ ವಿವೇಕಾನಂದರಿಗೆ ಯಾವುದು ಮೊದಲ ಆದ್ಯತೆಯಾಗಿತ್ತು ?
ಆತ್ಮದ ಹಸಿವನ್ನು ಇಂಗಿಸುವುದು
ಬಡ ಜನರ ಹೊಟ್ಟೆ ಹಸಿವನ್ನು ಇಂಗಿಸುವುದು
ವೇದಾಂತದ ಹಸಿವನ್ನು ಇಂಗಿಸುವುದು
ಧರ್ಮದ ಹಸಿವನ್ನು ಇಂಗಿಸುವುದು
4.
MULTIPLE CHOICE QUESTION
30 sec • 1 pt
ಬಿಟ್ಟ ಸ್ಥಳ ತುಂಬಿರಿ : ವಿವೇಕಾನಂದರು ಯಾವತ್ತೂ ------------ ಮೂಲಭೂತವಾದಿ ಯಾಗಿರಲಿಲ್ಲ.
ಆಸ್ತಿಕ
ಅಧ್ಯಾತ್ಮಿಕ
ಸಾಂಸ್ಕೃತಿಕ
ಧಾರ್ಮಿಕ
5.
MULTIPLE CHOICE QUESTION
30 sec • 1 pt
ಸ್ವಾಮಿ ವಿವೇಕಾನಂದರು ಯಾವುದನ್ನು ಉಗ್ರವಾಗಿ ವಿರೋಧಿಸಿದರು ?
ಧಾರ್ಮಿಕ ಮೂಲಭೂತವಾದವನ್ನು
ಸಾಂಸ್ಕೃತಿಕ ಮೂಲಭೂತವಾದವನ್ನು
ಆಧ್ಯಾತ್ಮಿಕ ಮೂಲಭೂತವಾದವನ್ನು
ಜಾಗತೀಕರಣವನ್ನು
6.
MULTIPLE CHOICE QUESTION
30 sec • 1 pt
ಸ್ವಾಮಿ ವಿವೇಕಾನಂದರು ಯಾವುದಕ್ಕೆ ಪ್ರತಿರೋಧವೊಡ್ಡಿದರು ?
ದೈಹಿಕ ಹಸಿವನ್ನು ಇಂಗಿಸುವುದಕ್ಕೆ
ಜಾತಿವಾದ ಮತ್ತು ಕೋಮುವಾದಕ್ಕೆ
ಸಮಾನತೆಯ ಆಶಯಗಳಿಗೆ
ಬಡಜನರ ಪರವಾದ ಆದ್ಯತೆಗಳಿಗೆ
7.
MULTIPLE CHOICE QUESTION
30 sec • 1 pt
ವಿವೇಕಾನಂದರಿಗೆ ಯಾರ ಬಗ್ಗೆ ಸಹಜವಾದ ಸಾಮಾಜಿಕ ಕಳಕಳಿಯಿತ್ತು ?
ಶ್ರೀಮಂತರು ಮತ್ತು ವರ್ತಕರು ಬಗ್ಗೆ
ಹಿಂದುಳಿದ ಹಾಗೂ ದಲಿತ ಜಾತಿಗಳ ಬಗ್ಗೆ
ಧರ್ಮ ಬುದ್ಧಿ ಮತ್ತು ದುಷ್ಟಬುದ್ಧಿಯ ಬಗ್ಗೆ
ಶಾನುಭೋಗರ ಬಗ್ಗೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?