
ಅಧ್ಯಾಯ-4 ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಯ ಪ್ರತಿರೋಧಗಳು
Authored by Shubha Patil
History
10th Grade
Used 16+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
22 questions
Show all answers
1.
MULTIPLE CHOICE QUESTION
30 sec • 1 pt
ಭಾರತದ ಚರಿತ್ರೆಯಲ್ಲಿ ರಾಜಕೀಯ ಸಮಸ್ಯೆಗಳ ಶತಮಾನ ಎಂದು ಚಿತ್ರಿಸಲ್ಪಟ್ಟಿರುವ ಶತಮಾನ
16ನೇ ಶತಮಾನ
15ನೇ ಶತಮಾನ
17ನೇ ಶತಮಾನ
18ನೇ ಶತಮಾನ
2.
MULTIPLE CHOICE QUESTION
30 sec • 1 pt
ಮೊದಲ ಆಂಗ್ಲೋ ಮೈಸೂರು ಯುದ್ಧವನ್ನು ಮುಕ್ತಾಯಗೊಳಿಸಿದ ಒಪ್ಪಂದ
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಬಾಂಬೆ ಒಪ್ಪಂದ
3.
MULTIPLE CHOICE QUESTION
30 sec • 1 pt
ಎರಡನೇ ಆಂಗ್ಲೋ ಮೈಸೂರ್ ಯುದ್ಧಕ್ಕೆ ತತಕ್ಷಣದ ಕಾರಣ
ಬ್ರಿಟಿಷರು ಮಾಹೆ ಪ್ರದೇಶವನ್ನು ವಶಪಡಿಸಿಕಡಿದ್ದು
ಬ್ರಿಟಿಷರು ಶ್ರೀರಂಗಪಟ್ಟಣ ಪ್ರದೇಶ ವಶಪಡಿಸಿಕೊಂಡಿದ್ದು
ತಿರುವಾಂಕೂರು ಮತ್ತು ತಂಜಾವೂರಿನ ಸಮಸ್ಯೆಗಳು
ಮೇಲಿನ ಎಲ್ಲವೂ
4.
MULTIPLE CHOICE QUESTION
30 sec • 1 pt
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಬ್ರಿಟಿಷ್ ಸೈನ್ಯದ ನೇತೃತ್ವವನ್ನು ವಹಿಸಿದವರು
ಸರ್ ಐರಕೂಟ
ಬುಸ್ಸಿ
ಕಾರನ್ ವಾಲಿಸ್
ಹೈದರ್ ಅಲಿ
5.
MULTIPLE CHOICE QUESTION
30 sec • 1 pt
ಎರಡನೇ ಆಂಗ್ಲೋ ಮೈಸೂರು ಯುದ್ಧದಲ್ಲಿ 1781ರಲ್ಲಿ ಹೈದರ್ ಅಲಿಯು ಯಾವ ಯುದ್ಧದಲ್ಲಿ ಪರಾಭವಗೊಂಡರು
ಶ್ರೀರಂಗಪಟ್ಟಣ ಯುದ್ಧ
ಫೋರ್ಟೊ ನೋವೆ ಕದನ
ಮಲಬಾರ್ ಕದನ
ಮಂಗಳೂರು ಕದನ
6.
MULTIPLE CHOICE QUESTION
30 sec • 1 pt
ಎರಡನೇ ಆಂಗ್ಲೋ ಮೈಸೂರು ಯುದ್ಧ ವನ್ನು ಕೊನೆಗೊಳಿಸಿದ ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
ಮಂಗಳೂರು ಒಪ್ಪಂದ
ಮದ್ರಾಸ್ ಒಪ್ಪಂದ
ಪೂನಾ ಒಪ್ಪಂದ
7.
MULTIPLE CHOICE QUESTION
30 sec • 1 pt
ಮೂರನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ನೇರ ಕಾರಣ ಯಾವುದೆಂದರೆ
ಬ್ರಿಟಿಷರು ದಿಂಡಿಗಲ್ ಪ್ರಾಂತವನ್ನು ವಶಪಡಿಸಿಕೊಂಡಿದ್ದು
ಟಿಪ್ಪು ಬಾರಮಹಲ್ ಪ್ರಾಂತ್ಯಪಡಿಸಿಕೊಂಡಿದ್ದು
ತಿರುವಾಂಕೂರು ರಾಜಕಾರಣಕ್ಕೆ ಸಂಬಂಧಿಸಿದ ಪ್ರಶ್ನೆ
ಮಂಗಳೂರು ಒಪ್ಪಂದದ ಷರತ್ತುಗಳ ಉಲ್ಲಂಘನೆ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?