2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

10th Grade

45 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( 'ಕೆಮ್ಮನೆ ಮೀಸೆವೊತ್ತೆನೇ)

10th Grade

50 Qs

SOCIAL

SOCIAL

10th Grade

40 Qs

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

2020 ವಾರ್ಷಿಕ, ಪೂರಕ ಪರೀಕ್ಷೆ, 2020 ಮಾದರಿ ಪ್ರಶ್ನೆ ಪತ್ರಿಕೆ -1&2

Assessment

Quiz

Other

10th Grade

Medium

Created by

NANAGOUDA BIRADAR

Used 6+ times

FREE Resource

45 questions

Show all answers

1.

MULTIPLE CHOICE QUESTION

30 sec • 1 pt

1800ರಲ್ಲಿ ಆಂಗ್ಲರ ವಿರುದ್ಧ ಬಿದನೂರು ಮತ್ತು ಶಿಕಾರಿಪುರದಲ್ಲಿ ದಂಗೆ ಎದ್ದವರು

ದೊಂಡಿಯ ವಾಘ

ವೀರ ಮದಕರಿ ನಾಯಕ

ಬಾಬಾಸಾಹೇಬ

ಪುಟ್ಬಸಪ್ಪ

2.

MULTIPLE CHOICE QUESTION

30 sec • 1 pt

1938ರ ಹರಿಪೂರ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದವರು

ಜವಾಹರ್ ಲಾಲ್ ನೆಹರು

ಮಹಾತ್ಮ ಗಾಂಧೀಜಿ

ಸರ್ದಾರ್ ವಲ್ಲಭಾಯಿ ಪಟೇಲ್

ಸುಭಾಷ್ ಚಂದ್ರ ಬೋಸ್

3.

MULTIPLE CHOICE QUESTION

30 sec • 1 pt

ಸಾಲ್ಬಾಯಿ ಒಪ್ಪಂದದೊಂದಿಗೆ ಕೊನೆಗೊಂಡ ಯುದ್ಧ

ಒಂದನೇ ಆಂಗ್ಲೋ ಮೈಸೂರು ಯುದ್ಧ

ಒಂದನೇ ಕಾರ್ನಾಟಿಕ್ ಯುದ್ಧ

ಒಂದನೇ ಆಂಗ್ಲೋ ಮರಾಠ ಯುದ್ಧ

ಎರಡನೇ ಆಂಗ್ಲೋ ಮರಾಠ ಯುದ್ಧ

4.

MULTIPLE CHOICE QUESTION

30 sec • 1 pt

1789ರ ಫ್ರಾನ್ಸ್ ಕ್ರಾಂತಿಯ ಮುಖ್ಯ ಉದ್ದೇಶ

ವಿಶ್ವಸಂಸ್ಥೆಯ ಸ್ಥಾಪನೆ

ಮಾನವ ಹಕ್ಕುಗಳ ರಕ್ಷಣೆ

ವಿದೇಶಿ ಆಕ್ರಮಣ ತಡೆ

ರಾಷ್ಟ್ರಸಂಘದ ಸ್ಥಾಪನೆ

5.

MULTIPLE CHOICE QUESTION

30 sec • 1 pt

ನರ್ಮದಾ ಬಚಾವೋ ಆಂದೋಲನದ ನಾಯಕರು

ಸುಂದರ್ ಲಾಲ್ ಬಹುಗುಣ

ಶಿವರಾಮ ಕಾರಂತ

ಮೇಧಾಪಾಟ್ಕರ್

ಕೇರಳದ ಬುದ್ಧಿಜೀವಿಗಳು

6.

MULTIPLE CHOICE QUESTION

30 sec • 1 pt

ಆಹಾರ ಮತ್ತು ಕೃಷಿ ಸಂಸ್ಥೆಯ ಮುಖ್ಯ ಉದ್ದೇಶ

ಹಸಿವೆಯಿಂದ ಜನರ ವಿಮುಕ್ತಿ

ನಗರ ಬಡತನ ನಿರ್ಮೂಲನೆ

ಗ್ರಾಮೀಣ ಜನರ ನಿರುದ್ಯೋಗ ನಿರ್ಮೂಲನೆ

ತೋಟಗಾರಿಕಾ ಅಭಿವೃದ್ಧಿ

7.

MULTIPLE CHOICE QUESTION

30 sec • 1 pt

ಕೆಳಗಿನವುಗಳಲ್ಲಿ ಸರಿ ಹೊಂದಾಣಿಕೆಯಾಗಿರುವುದು

ಆಂಧಿಸ್-ರಾಜಸ್ಥಾನ

ಮಾವಿನ ಹೂಯ್ಲು-ಉತ್ತರ ಪ್ರದೇಶ

ಕಾಲ್ ಬೈಸಾಕಿ - ಪಂಜಾಬ್

ಕಾಫಿ ಹೂ ಮಳೆ - ಕರ್ನಾಟಕ

Create a free account and access millions of resources

Create resources
Host any resource
Get auto-graded reports
or continue with
Microsoft
Apple
Others
By signing up, you agree to our Terms of Service & Privacy Policy
Already have an account?