1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಸಂಕಲ್ಪಗೀತೆ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಸಂಕಲ್ಪಗೀತೆ)

10th Grade

50 Qs

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

ರಾಷ್ಟ್ರಕವಿ ಕುವೆಂಪುರವರ ಕುರಿತಾದ ರಸಪ್ರಶ್ನೆ ಸ್ಪರ್ಧೆ

10th Grade

45 Qs

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

ಸರ್ಕಾರಿ ಪ್ರೌಢಶಾಲೆ ಅಂಕನಹಳ್ಳಿ ಹತ್ತನೆಯ ತರಗತಿ

10th Grade

50 Qs

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

"ಶಬರಿ" ಪಾಠದ ರಸಪ್ರಶ್ನೆ ರಚನೆ:- ಎಫ್ ಜಿ ಜಾಡರ್

10th Grade

51 Qs

ವೃಕ್ಷಸಾಕ್ಷಿ

ವೃಕ್ಷಸಾಕ್ಷಿ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ತತ್ಸಮ ತದ್ಭವ, ಗ್ರಾಂಥಿಕ )

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ತತ್ಸಮ ತದ್ಭವ, ಗ್ರಾಂಥಿಕ )

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಲಂಡನ್ ನಗರ)

10th Grade

50 Qs

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

3.ಸಿರಿ ಕನ್ನಡ ನುಡಿ ಬಳಗ : ದ್ವಿತೀಯ ಭಾಷೆ: ಕಾಫೀ-ಕಪ್ಪು, ಕ್ರಿಯಪದಗಳು

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ಛಲಮನೆ ಮೇರೆವೆಂ)

Assessment

Quiz

Other, Other

10th Grade

Practice Problem

Easy

Created by

ಸಿರಿ ಕನ್ನಡ ನುಡಿ ಬಳಗ

Used 8K+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

50 questions

Show all answers

1.

MULTIPLE CHOICE QUESTION

30 sec • 1 pt

ರನ್ನನ ಹುಟ್ಟೂರು ಯಾವುದು?

ಗದಗ ಪ್ರಾಂತ್ಯದ ಕೋಳಿವಾಡ
ಬಾಗಲಕೋಟೆ ಜಿಲ್ಲೆಯ ಮುದುವೊಳಲು
ಕಡೂರು ತಾಲೂಕಿನ ದೇವನೂರು
ವೆಂಗಿಮಂಡಲದ ವೆಂಗಿಪಳು

2.

MULTIPLE CHOICE QUESTION

30 sec • 1 pt

ರನ್ನನ ಕಾಲ

ಕ್ರಿ.ಶ.1430
ಕ್ರಿ.ಶ.902
ಕ್ರಿ.ಶ.1550
ಕ್ರಿ.ಶ.949

3.

MULTIPLE CHOICE QUESTION

30 sec • 1 pt

ಇವರಲ್ಲಿ ಕವಿಚಕ್ರವರ್ತಿ ಎಂಬ ಬಿರುದುಳ್ಳವರು

ಲಕ್ಷ್ಮೀಶ
ಕುಮಾರವ್ಯಾಸ
ರನ್ನ
ಶಿವಕೋಟ್ಯಾಚಾರ್ಯ

4.

MULTIPLE CHOICE QUESTION

30 sec • 1 pt

ರನ್ನನ ಕೃತಿಗಳು ಯಾವುವು?

ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ
ಸಾಹಸಭೀಮ ವಿಜಯ ಮತ್ತು ಅಜಿತ ತೀರ್ಥಂಕರ ಪುರಾಣ ತಿಲಕಂ
ಜೈಮಿನಿಭಾರತ ಮತ್ತು ಪಂಚತಂತ್ರ
ಕರ್ನಾಟ ಭಾರತ ಕಥಾಮಂಜರಿ ಮತ್ತು ಐರಾವತ

5.

MULTIPLE CHOICE QUESTION

30 sec • 1 pt

ರನ್ನಕಂದ ನಿಘಂಟು ರಚಿಸಿದವರು ಯಾರು?

ಕುವೆಂಪು
ದುರ್ಗಸಿಂಹ
ರನ್ನ
ಕುಮಾರವ್ಯಾಸ

6.

MULTIPLE CHOICE QUESTION

30 sec • 1 pt

ಸಿಂಹಾವಲೋಕನ ಕ್ರಮದಲ್ಲಿ ಬರೆದಿರುವ ಶ್ರೇಷ್ಠ ಕಾವ್ಯ ಯಾವುದು?

ಕುಮಾರವ್ಯಾಸ ಭಾರತ
ಸಾಹಸಭೀಮ ವಿಜಯ
ಪಂಪಭಾರತ
ಜೈಮಿನಿ ಭಾರತ

7.

MULTIPLE CHOICE QUESTION

30 sec • 1 pt

ಪ್ರೊ. ನಾಗರಾಜಯ್ಯ ಅವರು ಸಂಪಾದಿಸಿರುವ ಕೃತಿ ಯಾವುದು?

ರನ್ನ ಸಂಪುಟ
ಜೈಮಿನಿ ಭಾರತ
ಕರ್ನಾಟ ಭಾರತ ಕಥಾಮಂಜರಿ
ಐರಾವತ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?