ರಸಪ್ರಶ್ನೆ : ದಾಸ ಸಾಹಿತ್ಯ

ರಸಪ್ರಶ್ನೆ : ದಾಸ ಸಾಹಿತ್ಯ

10th Grade

50 Qs

quiz-placeholder

Similar activities

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ: ( ವ್ಯಾಘ್ರಗೀತೆ)

10th Grade

50 Qs

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

1.ಸಿರಿ ಕನ್ನಡ ನುಡಿ ಬಳಗ : ಪ್ರಥಮ ಭಾಷೆ:ಕವಿ ಪರಿಚಯ -೩

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಗುರಿ & ತತ್ಸಮ-ತದ್ಭವಗಳು

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ಗುರಿ & ತತ್ಸಮ-ತದ್ಭವಗಳು

10th Grade

50 Qs

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

3.ಸಿರಿ ಕನ್ನಡ ನುಡಿ ಬಳಗ:ದ್ವಿತೀಯ ಭಾಷೆ:ನಿಟ್ಟೋಟದಲಿ ಹಾಯ್ದನು ಬಿಟ್ಟಮ

10th Grade

50 Qs

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

1.ಸಿರಿ ಕನ್ನಡ ನುಡಿ ಬಳಗ: ಪ್ರಥಮ ಭಾಷೆ:(ಕೌರವೇಂದ್ರನ ಕೊಂದೆ ನೀನು)

10th Grade

50 Qs

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

ಪದ್ಯ ಭಾಗದ ಒಂದು ವಾಕ್ಯದ ರಸಪ್ರಶ್ನೆ

10th Grade

50 Qs

Test Review - Ch 25,26,27 - Insurance

Test Review - Ch 25,26,27 - Insurance

9th - 12th Grade

53 Qs

Nombor

Nombor

1st - 12th Grade

45 Qs

ರಸಪ್ರಶ್ನೆ : ದಾಸ ಸಾಹಿತ್ಯ

ರಸಪ್ರಶ್ನೆ : ದಾಸ ಸಾಹಿತ್ಯ

Assessment

Quiz

Other

10th Grade

Practice Problem

Hard

Created by

GUDDAPPA ಮಾನವ ಕುಲ ತಾನೊಂದೇ ವಲಂ

Used 1+ times

FREE Resource

AI

Enhance your content in a minute

Add similar questions
Adjust reading levels
Convert to real-world scenario
Translate activity
More...

50 questions

Show all answers

1.

MULTIPLE CHOICE QUESTION

30 sec • 1 pt

1.ದಾಸ ಸಾಹಿತ್ಯವನ್ನು ಮೊಟ್ಟಮೊದಲಿಗೆ ಪ್ರಕಟಿಸಿದವರು.

ಇ.ಪಿ.ರೈಸ್
ಬಿ.ಎಲ್.ರೈಸ್
ಹರ್ಮನ್ ಮೋಗ್ಲಿಂಗ್
ಕಿಟೆಲ್

2.

MULTIPLE CHOICE QUESTION

30 sec • 1 pt

2.ಇವರನ್ನು ದಾಸ ಸಾಹಿತ್ಯದ ಆದ್ಯ ಪ್ರವರ್ತಕ ಎಂದು ಕರೆಯಲಾಗುತ್ತದೆ.

ನರಹರಿ ತೀರ್ಥರು
ವ್ಯಾಸರಾಯರು
ಶ್ರೀಪಾದರಾಯರು
ವಾದಿರಾಜರು

3.

MULTIPLE CHOICE QUESTION

30 sec • 1 pt

3.ದಾಸ ಸಾಹಿತ್ಯದ ಪಿತಾಮಹ ಎಂದು ಇವರನ್ನು ಕರೆಯಲಾಗುತ್ತದೆ.

ವ್ಯಾಸರಾಯರು
ಶ್ರೀಪಾದರಾಜರು
ನರಹರಿತೀರ್ಥರು
ಮದ್ವಾಚಾರ್ಯರು

4.

MULTIPLE CHOICE QUESTION

30 sec • 1 pt

4.ಶ್ರೀಪಾದರಾಜರ ಜನ್ಮಸ್ಥಳ ಯಾವುದು?

ಗಬ್ಬೂರು
ಕಬ್ಬೂರು
ಕೋಳೂರು
ಅಬ್ಬೂರು

5.

MULTIPLE CHOICE QUESTION

30 sec • 1 pt

5.ವಿಜಯನಗರದ ಕೃಷ್ಣದೇವರಾಯನ ರಾಜಮರ್ಯಾದೆಗೆ ಪಾತ್ರರಾದ ದಾಸ ಶ್ರೇಷ್ಠರು.

ಕನಕದಾಸರು
ವಾದಿರಾಜರು
ವ್ಯಾಸರಾಯರು
ಪುರಂದರದಾಸರು

6.

MULTIPLE CHOICE QUESTION

30 sec • 1 pt

6.ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ- ಈ ಕೀರ್ತನೆ ಸಾಲಿನ ರಚನಾಕಾರರು.

ವ್ಯಾಸತೀರ್ಥರು
ಶ್ರೀಪಾದರಾಜರು
ವಿಜಯದಾಸರು
ತ್ಯಾಗರಾಜರು

7.

MULTIPLE CHOICE QUESTION

30 sec • 1 pt

7.ಕೆಳಗಿನವುಗಳಲ್ಲಿ ಪುರಂದರದಾಸರಿಗೆ ಸಂಬಂಧಿಸಿದ ಶಾಸನ

ಕಮಲಾಪುರ ತಾಮ್ರಶಾಸನ
ಪುರಂದರಗಡ ತಾಮ್ರಶಾಸನ
ಯಜ್ಯುಶಾಸನ
ಮೇಲಿನ ಎಲ್ಲವೂ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?