NEW
Font size
Worksheetsಸಮಾಜ ವಿಜ್ಞಾನ
Total questions: 20
Worksheet time: 10mins
ಸೇಂಟ್ ಜಾರ್ಜ್ ಕೋಟೆ ಎಲ್ಲಿದೆ
ಮದ್ರಾಸ್
ಕಲ್ಕತ್ತಾ
ಮುಂಬೈ
ಗೋವಾ
ಡಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ
1600
1602
16 02
1664
ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ
1600
1498
1664
1662
ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ
1690
1600
1667
1664
1857 ರ ಪ್ಲಾಸಿ ಕದನದಲ್ಲಿ ಸೋತವನಾರು
ಷಾ ಅಲಂ
ಮೀರ್ ಖಾಸಿಂ
ಮೀರ್ ಜಾಫರ್
ಸಿರಾಜುದ್ದೌಲ
ಸಾಲ್ಬಾಯಿ ಒಪ್ಪಂದ ನಂತರ ಆದ ಪೇಶ್ವೆ
ರಘೋಬ
ಮಾಧವರಾವ್
ಎರಡನೇ ಮಾಧವರಾವ್
ನಾನಾ ಸಾಹೇಬ್
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ಬಂದಿದ್ದು ಯಾವಾಗ
1798
1757
1764
1702
ಭಾರತದ ಮೊದಲ ವೈಸರಾಯ
ರಾಬರ್ಟ್ ಕ್ಲೈವ್
ಲಾರ್ಡ್ ಕರ್ಜನ್
ಕ್ಯಾನಿಂಗ್
ಮೆಕಾಲೆ
ಮುಸ್ಲಿಮರಿಗೆ ಪ್ರತ್ಯೇಕವಾದ ಮತಗಟ್ಟೆ ಕೊಟ್ಟ ಶಾಸನ
1773
1835
1919
1909
ರಾಜಕೀಯ ಸಮಸ್ಯೆಗಳ ಶತಮಾನ
18
17
19
16
ಮರಾಠರ ಕೊನೆಯ ಪೇಶ್ವೆ
ಮಾಧವರಾವ್
ಎರಡನೇ ಮಾಧವರಾವ್
ಬಾಜಿರಾವ್
ಎರಡನೇ ಬಾಜಿರಾವ್
1848 ರಲ್ಲಿ ಲಾಹೋರಿನಲ್ಲಿ ವಿರುದ್ಧ ದಂಗೆ ಎದ್ದವನು
ಮೂಲ ರಾಜ
ಸಂಗೊಳ್ಳಿ ರಾಯಣ್ಣ
ಚಟ್ಟ ರಿಸಿಂಗ್
ರಣಜಿತ್ ಸಿಂಗ್
ಹಿಂದುಸ್ತಾನ ದಲ್ಲಿರುವ ಪ್ರತಿಯೊಬ್ಬ ಮೂಲ ನಿವಾಸಿಯೂ ಭ್ರಷ್ಟ
ಡಾಲ್ ಹೌಸಿ
ಕರ್ಜನ್
ವಿಲಿಯಂ ಬೆಂಟಿಂಗ್
ಲಾರ್ಡ್ ಕಾರ್ನವಾಲಿಸ್
ದಿವಾನಿ ಅದಾಲತ್ ಪೌಜದಾರಿ ಅದಾಲತ್ ಜಾರಿಗೆ ತಂದವರು
ವಾರನ್ ಹೇಸ್ಟಿಂಗ್
ಕರ್ಜನ್
ವಿಲಿಯಂ ಬೆಂಟಿಕ
ಲಾರ್ಡ್ ಲಿಟ್ಟನ್
ಜಮೀನ್ದಾರಿ ಪದ್ಧತಿ ಮೊದಲು ಜಾರಿಗೆ ಬಂದದ್ದು
ಬೆಂಗಳೂರು ಮತ್ತು ಮದ್ರಾಸ್
ಬಿಹಾರ್ ಮತ್ತು ಬಂಗಾರ
ಬಿಹಾರ್ ಮತ್ತು ಒರಿಸ್ಸಾ
ಮದ್ರಾಸ್ ಮತ್ತು ಕಲ್ಕತ್ತಾ
ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬೆಳೆದು ಸಾಲದಲ್ಲಿ ಸತ್ತರು
ಮೆಕಾಲೆ
ಕಾರ್ನವಾಲಿಸ್
ಮೇಟಕಾಪ್
ಲಾರ್ಡ್ ರಿಪ್ಪನ್
ಮೈಸೂರಿನಲ್ಲಿ ರೈತವಾರಿ ಪದ್ಧತಿ ಜಾರಿಗೆ ತಂದವರು
ಥಾಮಸ್ ಮನ್ರೋ
ಅಲೆಗ್ಸಾಂಡರ್ ರೀಡ
ಮೆಕಾಲೆ
ವಾರನ್ ಹೇಸ್ಟಿಂಗ್
ಮಹಲ್ ಎಂದರೆ
ಗ್ರಾಮ
ಜಿಲ್ಲೆ
ರಾಜ್ಯ
ತಾಲೂಕ್
1781 ರಲ್ಲಿ ಹೈದರಾಲಿ ಯಾವ ಯುದ್ಧದಲ್ಲಿ ಪರಾಭವಗೊಂಡನು
ಮದ್ರಾಸ್
ಅಷ್ಟಿ
ಅಲಹಾಬಾದ್
ಪೋರ್ಟೂ ನೋವೆ
ಬ್ರಿಟಿಷ್ ಸರ್ಕಾರ ಪಡೆಯುತ್ತಿದ್ದ ಅಂತಹ ತೆರಿಗೆಯನ್ನು ಅಪರಾಧ ತೆರಿಗೆ ಎಂದವನು
ಚಾರ್ಲ್ಸ್ ಮೆಟ್ ಕಾಪ
ಎಡ್ಮಂಡ್ ಬರ್ಕ್
ವಿಲಿಯಂ
ಜಾನ್
