NEW
Font size
Worksheetsಅಧ್ಯಾಯ-2 ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 20
Worksheet time: 10mins
ಬ್ರಿಟಿಷರ ವಿಸ್ತರಣಾ ನೀತಿಗೆ ಅಡ್ಡಿಯಾಗಿಗದ್ದವರು________
ಕುಶಾಣರು
ಮರಾಠರು
ಮೌರ್ಯರು
ಗಂಗರು
ಹೈದರಾಲಿಯ ಮಗ________
ಡೂಪ್ಲೆ
ಬಾಬರ್
ಡಾಲ್ ಹೌಸಿ
ಟಿಪ್ಪು ಸುಲ್ತಾನ್
ಮೊದಲನೇ ಆಂಗ್ಲೋ ಮರಾಠ ಯುದ್ಧ ಅಂತ್ಯದಲ್ಲಿ ಮರಾಠರು ಮತ್ತು ಬ್ರಿಟಿಷರ ______ಮಧ್ಯೆ ಒಪ್ಪಂದ ಆಯಿತು.
ಸಾಲ್ಬಯ್
ಬೆಸ್ಸಿನ್
ಲಾಹೋರ್
ಪ್ಯಾರಿಸ್
ಸಹಾಯಕ ಸೈನ್ಯ ಪದ್ದತಿಯನ್ನು ಜಾರಿಗೆ ತಂದವನು________
ಯಶವಂತರಾವ್
ಭೋಂಸ್ಲೆ
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯು ಜಾರಿಗೆ ಬಂದ ವರ್ಷ_____
1848
1795
1947
1857
ಸಹಾಯಕ ಸೈನ್ಯ ಪದ್ದತಿಯನ್ನು ಒಪ್ಪಿಕೊಂಡ ಮೊದಲ ಸಂಸ್ಥಾನ _____
ಪೂನ
ಬಿರಾರ್
ಮೈಸೂರು
ಹೈದರಾಬಾದ್
ಎರಡನೇ ಆಂಗ್ಲೋ ಮರಾಠ ಯುದ್ಧಕ್ಕೆ ಮುಖ್ಯಕಾರಣ______
ಸಹಾಯಕ ಸೈನ್ಯ ಪದ್ಧತಿ ಜಾರಿಗೆ ಬಂದದ್ದು
ಮರಾಠ ಮನೆತನಗಳ ನಾಯಕರ ನಡುವಿನ ಸಂಘರ್ಷ
ಪೇಶ್ವೆ ಪದವಿಯನ್ನು ರದ್ದುಗೊಳಿಸಿದ್ದು
ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿ ಜಾರಿಗೆ ಬಂದದ್ದು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ಜಾರಿಗೆ ತಂದವನು______-
2ನೇಮಾಧವ ರಾವ್
ಟಿಪ್ಪು ಸುಲ್ತಾನ್
2ನೇಬಾಜಿರಾವ್
ಡಾಲ್ ಹೌಸಿ
ಬ್ರಿಟಿಷರು ಪೇಶ್ವೆ ಪದವಿಯನ್ನು ರದ್ದುಗೊಳಿಸಿದ ಯುದ್ಧ_______
ಮೊದಲನೇ ಆಂಗ್ಲೋ ಮರಾಠ ಯುದ್ಧ
ಎರಡನೇ ಆಂಗ್ಲೋ ಮರಾಠ ಯುದ್ಧ
ಮೂರನೇ ಆಂಗ್ಲೋ ಮರಾಠ ಯುದ್ಧ
ನಾಲ್ಕನೇ ಆಂಗ್ಲೋ ಯುದ್ಧ
1809ರ _______ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬನ್ನು ಆಕ್ರಮಿಸಲು ಬ್ರಿಟಿಷರು ಸಂಚು ರೂಪಿಸಿದ್ದರು.
ಸಾಲ್ ಬಾಯ್
ಬೆಸ್ಸಿನ್
ಲಾಹೋರ್
ನಿರಂತರ ಮೈತ್ರಿ
ಬ್ರಿಟಿಷರು _____ಒಪ್ಪಂದದ ಮೂಲಕ ಪಂಜಾಬನ್ನು ವಶಪಡಿಸಿಕೊಂಡರು.
ಏಕ್ಸಾ-ಲಾ-ಚಾಪೆಲ್
ಲಾಹೋರ್
ಬೆಸ್ಸಿನ್
ಪ್ಯಾರಿಸ್
ಪೇಶ್ವೆಯು ಪೂನಾದಲ್ಲಿ ಬ್ರಿಟಿಷ್ ರೆಸಿಡೆನ್ಸಿಯ ಮೇಲೆ ದಾಳಿ ಮಾಡಿದ ವರ್ಷ ______
1775ರಲ್ಲಿ
1803 ರಲ್ಲಿ
1817ರಲ್ಲಿ
1809ರಲ್ಲಿ
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನಗೊಳಿಸಿಕೊಂಡ ಗವರ್ನರ್ ____
ಲಾರ್ಡ್ ವೆಲ್ಲೆಸ್ಲಿ
2ನೇಬಾಜಿರಾವ್
ರಣಜಿತ್ ಸಿಂಗ್
ಲಾರ್ಡ್ ಡಾಲ್ ಹೌಸಿ
ಇವನ ಮರಣಾನಂತರ ಪಂಜಾಬಿನಲ್ಲಿ ರಾಜಕೀಯ ಅರಾಜಕತೆ ತಲೆಯೆತ್ತಿತು.
ರಣಜಿತ್ ಸಿಂಗ್
ನಾನಾಫಡ್ನಾವಿಸ್
ಮೂಲರಾಜ್
ರಣಬೀರ್ ಸಿಂಗ್
ದತ್ತು ಮಕ್ಕಳಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಭಯ ಬ್ರಿಟಿಷ್ ಸಾಮ್ರಾಜ್ಯಕ್ಕೆ ವಿಲೀನವಾದ ರಾಜ್ಯಗಳ ಪಟ್ಟಿ. ______
ದೆಹಲಿ, ಮೈಸೂರು, ಹೈದರಾಬಾದ್, ಕಾಶ್ಮೀರ.
ಸತಾರ, ಜೈಪುರ, ಸಂಬಲ್ಪುರ, ಝಾನ್ಸಿ.
ಪಂಜಾಬ್ಬಂಗಾಳ, ಕಾಶ್ಮೀರ, ಮೈಸೂರು.
ಜುನಾಗಡ, ಕಾಶ್ಮೀರ ಹೈದ್ರಾಬಾದ್.
ಮೂರನೇ ಆಂಗ್ಲೋ ಮರಾಠ ಯುದ್ಧ ದಲ್ಲಿ ಸೋತ ಮರಾಠ ಪೇಶ್ವೆ _____
ಮಾಧವರಾವ್
2ನೇ ಬಾಜಿರಾಯ
ಹೋಳ್ಕರ್
ನಾನಾಫಡ್ನಾವಿಸ್
ಮೊದಲ ಆಂಗ್ಲೋ ಮರಾಠ ಯುದ್ಧ ದ ನಂತರ ಮರಾಠ ಪೇಶ್ವೆ ಯಾದವರು_______
ಒಂದನೇ ಮಾಧವರಾವ್
ರಘುನಾಥ್ ರಾವ್
ನಾರಾಯಣ ರಾವ್
2ನೇ ಮಾಧವರಾವ್
1817ರಲ್ಲಿ ಪೇಶ್ವೆ ಎರಡನೇ ಬಾಜಿರಾವ್ ಬ್ರಿಟಿಷರ______ ರೆಸಿಡೆನ್ಸಿ ಮೇಲೆ ದಾಳಿ ಮಾಡಿ ಸುಟ್ಟನು.
ಪೂನ
ಮದ್ರಾಸ್
ಹೈದರಾಬಾದ್
ಬಾಂಬೆ
ದೌಲತ ರಾವ್ ಮತ್ತು ಪೇಶ್ವೆ ಎರಡನೇ ಬಾಜಿರಾವ ನ ಮೇಲೆ ದಾಳಿ ಮಾಡಿದ ಯಶವಂತರಾವ್ ಈ ಮನೆತನಕ್ಕೆ ಸೇರಿದವರ.
ನಾಗಪುರ
ಭೋಂಸ್ಲೆ
ಸಿಂಧಿಯಾ
ಹೋಳ್ಕರ್
ಪೇಶ್ವೆ 2ನೇ ಭಾಜಿರಾವ್ನು 1818 ರಲ್ಲಿ ಬ್ರಿಟಿಷರ ವಿರುದ್ಧ ______ಯುದ್ಧ ದಲ್ಲಿ ಸೋತು ಶರಣಾದನು.
ಕೋರೇಗಾವ್ & ಅಸ್ಟಿ
ಲಾಹೋರ್ & ಮುಲ್ತಾನ್
ಅಲಹಾಬಾದ್ & ಕೋರ್
ಲಾಹೋರ್ & ಕೋರೇಗಾವ್
