Worksheets10 ಸಂಕಲ್ಪಗೀತೆ
Total questions: 10
Worksheet time: 5mins
ಸುತ್ತಲು ಕವಿದಿರುವ ಕತ್ತಲೆಯ ನಿವಾರಣೆಗೆ --–-–--
ದೀಪ ಬೆಳಗಬೇಕು
ಮುಂಬತ್ತಿಯನ್ನು ಹಚ್ಚಬೇಕು
ಪ್ರೀತಿಯ ಹಣತೆಯನ್ನು ಹಚ್ಚಬೇಕು
ಪಂಜವನ್ನು ಉರಿಸಬೇಕು
ಬಿರುಗಾಳಿಗೆ ಹೊಯ್ದಾಡುತ್ತಿರುವುದು------
ಮರ
ಗಿಡ
ಪೊದೆ
ಹಡಗು
ಕಲುಷಿತವಾಗಿರುವುದು -------
ಜನರ ಮನಸ್ಸು
ನೆಲದ ಮಣ್ಣು
ನದೀ ಜಲ
ಆಹಾರ
ಕಾಡು-ಮೇಡುಗಳು--–----
ಬರಡಾಗಿವೆ
ಹಸಿರಾಗಿವೆ
ಹೂಬಿಟ್ಟಿವೆ
ಬರಿದಾಗಿದೆ
ಮನುಜರ ನಡುವೆ-------
ಸೇರಿಕೊಳ್ಳಬೇಕು
ಜಗಳ ಹುಟ್ಟಿಸಬೇಕು
ಗೋಡೆಗಳನ್ನು ಕೆಡವಬೇಕು
ಗೋಡೆಗಳನ್ನು ಕಟ್ಟಬೇಕು
'ಕಾಡು-ಮೇಡು' ಎನ್ನುವುದು -------
ದ್ವಿರುಕ್ತಿ
ಜೋಡು ನುಡಿ
ಅನುಕರಣಾವ್ಯಯ
ನುಡಿಗಟ್ಟು
'ಬಿರುಗಾಳಿ' ಎನ್ನುವುದರ ವಿಗ್ರಹವಾಕ್ಯ
ಬಿರು+ಗಾಳಿ
ಬಿರ್ರನೆ+ ಗಾಳಿ
ಬಿರುಸಾದ+ಗಾಳಿ
ಬಿರ್+ಗಾಳಿ
ಜಿ.ಎಸ್ .ಶಿವರುದ್ರಪ್ಪ ವಿರಚಿತ ----ಕವನ ಸಂಕಲನದಿಂದ 'ಸಂಕಲ್ಪಗೀತೆ ಕವಿತೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.
ಕರ್ಣಾಟ ಭಾರತ ಕಥಾ ಮಂಜರಿ
ಎದೆ ತುಂಬಿ ಹಾಡಿದೆನು
ಪಕ್ಷಿಕಾಶಿ
ಜೈಮಿನಿ ಭಾರತ
ನದೀಜಲಗಳ ಕೊಳೆಯನ್ನು ತೆಗೆಯಲು -–---ಮಳೆ ಬೇಕಾಗಿದೆ.
ಹನಿ ಮಳೆ
ಮುಂಗಾರಿನ ಮಳೆ
ತುಂತುರು ಮಳೆ
ಸುರಿ ಮಳೆ
ಜಿ.ಎಸ್ ಶಿವರುದ್ರಪ್ಪನವರು -–-–ಯಲ್ಲಿ ಸಮಾವೇಶಗೊಂಡ ೬೨ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
ದಾವಣಗೆರೆ
ರಾಯಚೂರು
ಬಿಜಾಪುರ
ಧಾರವಾಡ
