Ukuran huruf
Lembar kerjaಸಂಕಲ್ಪ ಗೀತೆ
Total soal: 10
Worksheet time: 5mins
ಜಿ. ಎಸ್. ಶಿವರುದ್ರಪ್ಪನವರು ಜನಿಸಿದ ವರ್ಷ
1966
ಕ್ರಿ.ಶ. 1956
ಕ್ರಿ.ಶ. 1946
ಕ್ರಿ. ಶ. 1926
ಜಿ. ಎಸ್. ಶಿವರುದ್ರಪ್ಪನವರಿಗೆ ಕೇಂದ್ರ ಸಾಹಿತ್ಯ ಅಕಾಡಮಿ ಪ್ರಶಸ್ತಿ ತಂದುಕೊಟ್ಟ ಕೃತಿ
ಕಾವ್ಯಾರ್ಥಚಿಂತನ
ದೀಪದಹೆಜ್ಜೆ
ಅನಾವರಣ
ದೇವಶಿಲ್ಪ
ಸಂಕಲ್ಪಗೀತೆ ಪದ್ಯವನ್ನು ಈ ಕವನ ಸಂಕಲನದಿಂದ ಆಯ್ದುಕೊಳ್ಳಲಾಗಿದೆ
ಸಾಮಗಾನ
ಚೆಲುವು -ಒಲವು
ಎದೆ ತುಂಬಿ ಹಾಡಿದೆನು
ದೇವಶಿಲ್ಪ
ಸುತ್ತಲೂ ಕವಿಯುವ ಕತ್ತಲೆಯೊಳಗೆ ಎಂತಹ ಹಣತೆಯನ್ನು ?
ಪ್ರೀತಿಯ ಹಣತೆ
ಎಣ್ಣೆಯ ಹಣತೆ
ದ್ವೇಷದ ಹಣತೆ
ಆಸೆಯ ಹಣತೆ
ಬಿರುಗಾಳಿಗೆ ಹೊಯ್ದಾಡುತ್ತಿರುವುದು ಏನು?
ಎಲೆ
ಹಣತೆ
ಹಡಗು
ಚಕ್ಕಡಿ
ನದಿಗಳ ಕಲ್ಮಶವಾಗಲು ಕಾರಣ ಯಾರು?
ಪ್ರಾಣಿಗಳು
ಪಕ್ಷಿಗಳು
ಮನುಷ್ಯರು
ಕಾಡುಗಳು
ಬರಡಾಗಿರುವ ಕಾಡು ಮೇಡುಗಳನ್ನು ನಾವು ಹೇಗೆ ಮುಟ್ಟಬೇಕು?
ಕಡಿಯುತ್ತ
ವಸಂತವಾಗುತ್ತ
ಹಾಳುಮಾಡುತ್ತ
ಕೊಳ್ಳಿ ಇಡುತ್ತ
ಮನುಜರ ನಡುವಿನ ಅಡ್ಡ ಗೋಡೆಗಳನ್ನು ಕೆಡವಿ ನಾವು ಏನಾಗಬೇಕು?
ಸೇತುವೆ
ಹೊಸ್ತಿಲು
ಕಂಬ
ಚಾವಣಿ
ಎಲ್ಲಾ ಮತಗಳನ್ನು ಏನೆಂದು ತಿಳಿಯಬೇಕು?
ಅಡೆತಡೆಗಳು
ವೈರಿಗಳು
ಪಥಗಳು
ಬೆಳಕು
ಭಯ ಸಂಶಯದೊಳು ಕಂದಿದ ಕಣ್ಣೊಳು ಏನನ್ನು ಬಿತ್ತಬೇಕು?
ಅಂಜಿಕೆ
ಸೇಡು
ಪ್ರೀತಿ
ನಾಳಿನ ಕನಸು
