wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ ಕಾರ್ಯಕ್ರಮ ೨೦೨೦-೨೧ ೧೦:ನೇ ತರಗತಿ. ವಿಷಯ ಪ್ರಥಮ ಭಾಷೆ ಕನ್

Total questions: 10

Worksheet time: 5mins

Name
Class
Date
1.

ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು?

a)

ಬರಡಾಗಿರುವ ಕಾಡುಮೇಡುಗಳು

b)

ಬಿರುಗಾಳಿಗೆ ಹೊಯ್ದಾಡುವ ಹಡಗು

c)

ಮನುಷ್ಯರ ನಡುವಿನ ಅಡ್ಡಗೋಡೆಗಳು

d)

ಭಯ-ಸಂಶಯದೊಳು ಕಂದಿದ ಕಣ್ಣೊಳು

2.

ನದಿಜಲಗಳು ಏನಾಗಿವೆ?

a)

ಕಲುಷಿತವಾಗಿದೆ

b)

ಪವಿತ್ರವಾಗಿವೆ

c)

ನೀಲಿಯಾಗಿದೆ

d)

ಕಪ್ಪಾಗಿವೆ

3.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು?

a)

ಕಲುಷಿತವಾದೀ ನದಿ ಜನಗಳಿಗೆ

b)

ಬಿರುಗಾಳಿಗೆ ಹೊಯ್ದಾಡುವ ಹಡಗಿಗೆ

c)

ಬರಡಾಗಿರುವೀ ಕಾಡುಮೇಡು ಗಳಿಗೆ

d)

ಭಯ-ಸಂಶಯ ಕಂದಿದ ಕಣ್ಣೊಳು

4.

ಕಾಡುಮೇಡುಗಳ ಸ್ಥಿತಿ ಹೇಗಿದೆ?

a)

ಹಸಿರಾಗಿದೆ

b)

ಬರಡಾಗಿದೆ

c)

ನಳನಳಿಸುತ್ತಿದೆ

d)

ಉತ್ತಮವಾಗಿದೆ

5.

ಯಾವ ಎಚ್ಚರದೊಳು ಬದುಕಬೇಕಾಗಿದೆ

a)

ಸ್ನೇಹದ ಭರವಸೆಗಳ

b)

ಭವಿಷ್ಯದ ಭರವಸೆಗಳ

c)

ಮತಗಳೆಲ್ಲವೂ ಪಥಗಳು ಎನ್ನುವ ಹೊಸ

d)

ಭಯ ಸಂಶಯದೊಳು

6.

ಸಂಕಲ್ಪ ಗೀತೆಯ ಕೃತಿಕಾರರು-------------

a)

ದ.ರಾ. ಬೇಂದ್ರೆ

b)

ಜಿ ಎಸ್ ಶಿವರುದ್ರಪ್ಪ

c)

ಕುವೆಂಪು

d)

ಡಿ.ವಿ.ಜಿ

7.

ಕತ್ತಲೆಯೊಳಗೆ ಪ್ರೀತಿಯ---------ಹಚ್ಚೋಣ.

a)

ಆರತಿ

b)

ದೀಪ

c)

ಕರ್ಪೂರ

d)

ಹಣತೆ

8.

"ಸಂಕಲ್ಪಗೀತೆ' ಈ ಪದ್ಯವನ್ನು--------------ಎಂಬ ಕವನ ಸಂಕಲನದಿಂದ ಆರಿಸಿಕೊಳ್ಳಲಾಗಿದೆ.

a)

ಚೆಲುವು-ಒಲವು

b)

ದೀಪದ ಹೆಜ್ಜೆ

c)

ಎದೆ ತುಂಬಿ ಹಾಡಿದೆನು

d)

ಪೂರ್ವ-ಪಶ್ಚಿಮ

9.

ಈ ಕೆಳಗಿನವುಗಳಲ್ಲಿ ಜಿಎಸ್ ಶಿವರುದ್ರಪ್ಪನವರ ಕೃತಿಗಳು ಯಾವುವು?

a)

ಸಾಮಗಾನ

b)

ಸೌಂದರ್ಯ ಸಮೀಕ್ಷೆ

c)

ದೇವಶಿಲ್ಪ

d)

ಈ ಮೇಲಿನ ಎಲ್ಲವೂ

10.

ಜಿ.ಎಸ್. ಶಿವರುದ್ರಪ್ಪನವರು----------ಯಲ್ಲಿ ಸಮಾವೇಶಗೊಂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

ಹರಿಹರ

b)

ದಾವಣಗೆರೆ

c)

ಚಿತ್ರದುರ್ಗ

d)

ತುಮಕೂರು