wayground logo

Free Printable Worksheets

NEW

Font size

S
M
L
XL
Worksheets

ಭಗೀರಥ

Total questions: 15

Worksheet time: 8mins

Name
Class
Date
1.

೧. ಕೋಪ ಪದದ ಅರ್ಥ _________________

a)

ಸಿಟ್ಟು

b)

ಮಮತೆ

c)

ಕರುಣೆ

2.

೨. ಭಗೀರಥನ ತಾತಂದಿರು ಯಾವ ಮುನಿಯ ಕೋಪಕ್ಕೆ ಭಸ್ಮವಾಗಿದ್ದರು?

a)

ಜಹ್ನು ಋಷಿಯ

b)

ಕಪಿಲ ಮುನಿಯ

c)

ವಿಶ್ವಾಮಿತ್ರ ಮುನಿಯ

3.

೩. ಭಗೀರಥ ಯಾರಿಗೆ ಸ್ವರ್ಗ ಸಿಗಬೇಕೆಂದು ಚಿಂತಿಸುತ್ತಿದ್ದನು?

a)

ತನ್ನ ತಂದೆಗೆ

b)

ತನ್ನ ತಾತಂದಿರಿಗೆ

c)

ತನ್ನ ಮಕ್ಕಳಿಗೆ

4.

೪. ಭಗೀರಥ ಏಕೆ ತಪಸ್ಸಿಗೆ ಕುಳಿತನು?

a)

ಬ್ರಹ್ಮದೇವನನ್ನು ನೋಡಲು

b)

ಶಿವನನ್ನು ನೋಡಲು

c)

ದೇವಲೋಕದ ಗಂಗೆಯನ್ನು ಭೂಮಿಗೆ

5.

ಪ್ರತ್ಯಕ್ಷ ಪದದ ಅರ್ಥ _________________

a)

ಬಯಕೆ

b)

ಇಷ್ಟಪಡು

c)

ಕಾಣಿಸಿಕೋ

6.

ಭಗೀರಥನನ್ನು ಹಿಂಬಾಲಿಸಿದವರು ಯಾರು?

a)

ಶಿವ

b)

ಗಂಗೆ

c)

ಜಹ್ನು

7.

ಮೆಚ್ಚು ಪದದ ಅರ್ಥ

a)

ಇಷ್ಟಪಡು

b)

ಬಯಕೆ

c)

ಚಿಂತಾಕ್ರಾಂತ

8.

ಪುರಾಣ ಕಾಲದಲ್ಲಿ ಯಾವ ದೊರೆ ಇದ್ದನು?

a)

ಅಶೋಕ

b)

ಭಗೀರಥ

c)

ಅಜಾತಶತ್ರು

9.

ಭಗೀರಥನಿಗೆ ಎಷ್ಟು ಜನ ತಾತಂದಿರು ಇದ್ದರು?

a)

೫ ಜನ ತಾತಂದಿರು

b)

ಅರವತ್ತು ಸಾವಿರ ಜನ ತಾತಂದಿರು

c)

ಮೂವತ್ತು ಸಾವಿರ ಜನ ತಾತಂದಿರು

10.

ಅರವತ್ತು ಜನ ತಾತಂದಿರು ಯಾರ ಕೋಪಕ್ಕೆ ಭಸ್ಮವಾಗಿದ್ದರು?

a)

ವಸಿಷ್ಠ ಮುನಿ

b)

ವಿಶ್ವಾಮಿತ್ರ

c)

ಕಪಿಲ ಮುನಿ

11.

ಭಗೀರಥ ದೇವಲೋಕದಿಂದ ಯಾರನ್ನು ಕರೆತಂದನು?

a)

ಶಿವನನ್ನು

b)

ಗಂಗೆಯನ್ನು

c)

ಬ್ರಹ್ಮನನ್ನು

12.

ಯಾರು ತಮ್ಮ ನಿರ್ಧಾರದಿಂದ ಎಳಷ್ಟು ಹಿಂದೆ ಸರಿಯಲಿಲ್ಲ?

a)

ಕಪಿಲ ಮುನಿ

b)

ಭಗೀರಥ

c)

ಜಹ್ನು ಮಹರ್ಷಿ

13.

ಯಾರು ಗಂಗೆಯನ್ನು ಭೂಮಿಗೆ ತರುತ್ತೇನೆ ಎಂದು ಸಂಕಲ್ಪ ಮಾಡಿದರು?

a)

ಕಪಿಲ ಮುನಿ

b)

ಬ್ರಹ್ಮದೇವ

c)

ಭಗೀರಥ

14.

ಪ್ರತ್ಯಕ್ಷ ಪದದ ಅರ್ಥ _____________

a)

ನೆನೆ

b)

ಕಾಣಿಸಿಕೋ

c)

ಬಯಕೆ

15.

ಭೋರ್ಗರೆಯುತ್ತಾ ಭೂಮಿಗೆ ಧುಮುಕಿದವರು ಯಾರು?

a)

ಬ್ರಹ್ಮಪುತ್ರ

b)

ಯಮುನಾ

c)

ಗಂಗಾ