wayground logo

Free Printable Worksheets

NEW

Font size

S
M
L
XL
Worksheets

ಕೌರವೇಂದ್ರನ ಕೊಂದೆ ನೀನು ರಸಪ್ರಶ್ನೆ ಕಾರ್ಯಕ್ರಮ

Total questions: 30

Worksheet time: 15mins

Name
Class
Date
1.

ಸಂಸ್ಕೃತ ಮಹಾಭಾರತವನ್ನು ರಚಿಸಿದರು ಯಾರು ?

a)

ವಾಲ್ಮೀಕಿ ಮಹರ್ಷಿಗಳು

b)

ವೇದವ್ಯಾಸರು

2.

ಕುಮಾರವ್ಯಾಸನ ಮೂಲ ಹೆಸರೇನು ?

a)

ಗದುಗಿನ ನಾರಾಯಣಪ್ಪ

b)

ಗದುಗಿನ ನಾರಾಣಪ್ಪ

3.

ಕುಮಾರವ್ಯಾಸನ ಬಿರುದು ಏನು ?

a)

ಉಪಮಾಲೋಲ

b)

ರೂಪಕಸಾಮ್ರಾಜ್ಯ ಚಕ್ರವರ್ತಿ

4.

ಕುಮಾರವ್ಯಾಸನು ಯಾರನ್ನು ಕಪಟನಾಟಕ ಸೂತ್ರಧಾರಿ ಎಂದು ಕರೆದಿದ್ದಾನೆ ?

a)

ಶ್ರೀ ಕೃಷ್ಣ

b)

ದುರ್ಯೋಧನ

5.

ಇನತನೂಜ ಎಂದರೆ ಯಾರು ?

a)

ಕರ್ಣ

b)

ಸೂರ್ಯ

6.

ಮುರಾರಿ ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.

a)

ದ್ವಿಗು

b)

ಬಹುವ್ರೀಹಿ

7.

ಶೌರಿ ಎಂದರೆ ಯಾರು ?

a)

ಕೃಷ್ಣ

b)

ಕರ್ಣ

8.

ದಾನವ ಪದದ ಅರ್ಥವೇನು ?

a)

ದೇವರು

b)

ರಾಕ್ಷಸ

9.

ಕುಂತಿಗೆ ಐದು ಮಂತ್ರಗಳನ್ನು ಹೇಳಿಕೊಟ್ಟ ಗುರುಗಳು ಯಾರು ?

a)

ದುರ್ವಾಸ ಮುನಿಗಳು

b)

ವಿಶ್ವಾಮಿತ್ರ ಮುನಿಗಳು

10.

ಇಂದ್ರನ ವರಬಲದಿಂದ ಜನಿಸಿದರು ಯಾರು ?

a)

ಭೀಮ

b)

ಅರ್ಜುನ

11.

"ದುರಿಯೋಧನನ ಬಾಯ್ದಂಬುಲಕೆ ಕೈಯಾನುವರೆ ಹೇಳೆಂದ" ಈ ಮಾತನ್ನು ಹೇಳಿದವರು ಯಾರು ?

a)

ಕರ್ಣ

b)

ಕೃಷ್ಣ

12.

ಗಡಣ ಪದದ ಅರ್ಥ_____

a)

ಸಮೂಹ

b)

ರಾಜ್ಯ

13.

ದೃಗುಜಲ ಪದದ ಅರ್ಥವೇನು ?

a)

ನದಿನೀರು

b)

ಕಣ್ಣನೀರು

14.

"ಮಹಿಯ ರಾಜ್ಯದ ಸಿರಿಗೆ ಸೋಲುವವನಲ್ಲ" ಈ ಮಾತನ್ನು ಹೇಳಿದವರು ಯಾರು ?

a)

ಕರ್ಣ

b)

ಸೂರ್ಯ

15.

ಕೌಂತೇಯರು ಎಂದರೆ ಯಾರು ?

a)

ಕೌರವರು

b)

ಪಾಂಡವರು

16.

ಹೊಗೆದೋರು ಪದವು______ಸಮಾಸಕ್ಕೆ ಉದಾಹರಣೆಯಾಗಿದೆ.

a)

ಅಂಶಿ

b)

ಕ್ರಿಯಾ

17.

ಕೌರವೇಂದ್ರನ ಕೊಂದೆ ನೀನೆಂದ ಎಂಬ ಮಾತನ್ನು ಹೇಳಿದವರು ಯಾರು ?

a)

ಕೃಷ್ಣ

b)

ಕರ್ಣ

18.

ಕೈವಾರ ಪದದ ಅರ್ಥವೇನು ?

a)

ತೆಗಳಿಕೆ

b)

ಹೊಗಳಿಕೆ

19.

ರೂಪಕಾಲಂಕಾರದ ವಾಕ್ಯ ಇದು.

a)

ಸೀತೆಯ ಮುಖ ಕಮಲದಂತೆ ಅರಳಿತು

b)

ಮಾರಿಗೌತಣವಾಯ್ತು ನಾಳಿನ ಭಾರತವು

20.

ಮಾದ್ರಮಾಗಧಯಾದವರು ಪದವು____ಸಮಾಸಕ್ಕೆ ಉದಾಹರಣೆಯಾಗಿದೆ.

a)

ದ್ವಂದ್ವ

b)

ಕ್ರಿಯಾ

21.

"ನಿನ್ನಯ ವೀರರೈವರ ನೋಯಿಸೆನು" ಎಂಬ ಮಾತನ್ನು ಹೇಳಿದವರು ಯಾರು ?

a)

ಕರ್ಣ

b)

ಕೃಷ್ಣ

22.

ರಾಜೀವಸಖ ಎಂದರೆ ಯಾರು ?

a)

ಅರ್ಜುನ

b)

ಸೂರ್ಯ

23.

"ಕುಮಾರವ್ಯಾಸನು ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದಣ್ಣ" ಎಂದವರು ಯಾರು ?

a)

ಬೇಂದ್ರೆ

b)

ಕುವೆಂಪು

24.

'ಕರ್ಣಾಟ ಭಾರತ ಕಥಾಮಂಜರಿ' ಕೃತಿಯಲ್ಲಿ ಒಟ್ಟು ಎಷ್ಟು ಪದ್ಯಗಳಿವೆ ?

a)

8100

b)

8164

25.

ಕೌರವೇಂದ್ರನ ಕೊಂದೆ ನೀನು ಪದ್ಯದಲ್ಲಿ ಬಳಕೆಯಾಗಿರುವ ಷಟ್ಪದಿ ಪ್ರಕಾರ ಯಾವುದು ?

a)

ವಾರ್ಧಕ

b)

ಭಾಮಿನಿ

26.

ಭಾಮಿನಿ ಷಟ್ಪದಿಯ ಮೊದಲ ಪೂರ್ವಾರ್ಧದಲ್ಲಿ ಬರುವ ಒಟ್ಟು ಮಾತ್ರೆಗಳ ಸಂಖ್ಯೆ_____

a)

41

b)

51

27.

ಪ್ರಸಾದ ಪದದ ತದ್ಭವ ರೂಪ

a)

ಹಸಾದ

b)

ನಿಷಾದ

28.

'ಮಾರಿಗೌತಣವಾಯ್ತು' ಪದದ ಗಣ ವಿನ್ಯಾಸ ಹೀಗಿದೆ.

a)

-U-UU-U

b)

U-U--U

29.

ಕುಮಾರವ್ಯಾಸನ ಪ್ರಕಾರ ಪಾಂಡವರಲ್ಲಿ ಮೊದಲಿಗ ಯಾರು ?

a)

ಧರ್ಮರಾಯ

b)

ಕರ್ಣ

30.

ಇನತನೂಜ ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.

a)

ಬಹುವ್ರೀಹಿ ಸಮಾಸ

b)

ತತ್ಪುರುಷ ಸಮಾಸ