NEW
Font size
Worksheetsವ್ಯಾಘ್ರಗೀತೆ ರಸಪ್ರಶ್ನೆ ಕಾರ್ಯಕ್ರಮ
Total questions: 25
Worksheet time: 13mins
ಎ ಎನ್ ಮೂರ್ತಿರಾವ್ ರವರು ಯಾವ ಜಿಲ್ಲೆಯವರು ?
ಮೈಸೂರು
ಮಂಡ್ಯ
ಮೂರ್ತಿರಾವ್ ರವರ ಯಾವ ಕೃತಿಗೆ ಪಂಪ ಪ್ರಶಸ್ತಿ ದೊರೆತಿದೆ ?
ದೇವರು
ಹಗಲುಗನಸು
ಮೂರ್ತಿರಾವ್ ರವರ ಚಿತ್ರಗಳು ಪತ್ರಗಳು ಕೃತಿಗೆ ಯಾವ ಪ್ರಶಸ್ತಿ ದೊರೆತಿದೆ ?
ನಾಡೋಜ ಪ್ರಶಸ್ತಿ
ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ವ್ಯಾಘ್ರಗೀತೆ ಪಾಠದ ಆಕರ ಗ್ರಂಥ ಯಾವುದು ?
ಸಮಗ್ರ ಸಾಹಿತ್ಯ
ಸಮಗ್ರ ಲಲಿತ ಪ್ರಬಂಧಗಳು
ಕೃಷ್ಣಮೂರ್ತಿ ಅಜ್ಜಂದಿರು ಯಾವ ಜಿಲ್ಲೆಯವರು ?
ಮೈಸೂರು
ತುಮಕೂರು
ವ್ಯಾಘ್ರಗೀತೆ ಪಾಠದ ಕಥಾನಾಯಕ ಯಾರು ?
ಶಾನುಭೋಗರು
ಗೌಡರು
ಶಾನುಭೋಗರು ಚಿಕ್ಕನಾಯಕನಹಳ್ಳಿಗೆ ಹೋಗಿದ್ದು ಏಕೆ ?
ಇರಸಾಲು ವಸೂಲಿಗಾಗಿ.
ಕಂದಾಯ ಕಟ್ಟುವುದಕ್ಕಾಗಿ.
ಶಾನುಭೋಗರು ತಮ್ಮ ಹಳ್ಳಿಯನ್ನು ತಲುಪಲು ಯಾವ ಕಣಿವೆಯನ್ನು ದಾಟಿ ಹೋಗಬೇಕಾಗಿತ್ತು ?
ಚಂಬಲ್ ಕಣಿವೆ
ಮದಲಿಂಗನ ಕಣಿವೆ
ರಸ್ತೆಗೆ ಸ್ವಲ್ಪ ದೂರದಲ್ಲಿದ್ದ ಗುಹೆಯಲ್ಲಿ_____ಯೊಂದು ಮಲಗಿತ್ತು.
ಸಿಂಹ
ಹುಲಿ
ಭರತ ಖಂಡದ ಹುಲಿಗಳು______ಹಾರಿ ಕೊಲ್ಲುವುದಿಲ್ಲ.
ಮುಂದಿನಿಂದ
ಹಿಂದಿನಿಂದ
ಘ್ರಾಣೇಂದ್ರಿಯ ಪದದ ಅರ್ಥವೇನು ?
ಕಣ್ಣು
ಮೂಗು
ಕ್ರೈಸ್ತರ ಪವಿತ್ರ ಗ್ರಂಥ ಯಾವುದು ?
ಕುರಾನ್
ಬೈಬಲ್
ಶಾನುಭೋಗರು ಬ್ರಹ್ಮಾಸ್ತ್ರ ಯಾವುದು ?
ಖಿರ್ದಿ ಪುಸ್ತಕ
ಶಾನುಭೋಗಿಕೆ
"ಸ್ವಧರ್ಮೇ ನಿಧನಂ ಶ್ರೇಯಃ" ಎಂಬ ವಾಕ್ಯವು ಯಾವ ಗ್ರಂಥದಲ್ಲಿದೆ ?
ಬೈಬಲ್
ಭಗವದ್ಗೀತೆ
"ನಾನು ಮುಖ ಮೇಲಾಗಿ ಬಿದ್ದದ್ದೆನೆ" ಈ ಮಾತನ್ನು ಹೇಳಿದವರು ಯಾರು ?
ಹಳ್ಳಿಯ ರೈತರು
ಶಾನುಭೋಗರು
ಶಾನುಭೋಗರು ಹುಲಿಯಿಂದ ಬದುಕುಳಿದಿದ್ದು ಹೇಗೆ ?
ಖಿರ್ದಿ ಪುಸ್ತಕದಿಂದ
ಹುಲಿಯ ಧರ್ಮ ಶ್ರದ್ಧೆಯಿಂದ
ರೈತರು ತಿಂಗಳ ಬೆಳಕಿನಲ್ಲಿ_____ಹೊಡೆಯುತ್ತಿದ್ದರು.
ಗಾಡಿ
ಕುದುರೆ ಗಾಡಿ
ಶಾನುಭೋಗರಿಗೆ ನೀರೆರಚಿ ಎಚ್ಚರಿಸಿದವರು ಯಾರು ?
ಚಿಕ್ಕನಾಯಕನಹಳ್ಳಿ ರೈತರು
ಮದಲಿಂಗನ ಕಣಿವೆ ರೈತರು
ಶಾನುಭೋಗರು ಪ್ರಜ್ಞೆ ತಪ್ಪಲು ಕಾರಣವೇನು ?
ತಲೆ ಸುತ್ತಿದ್ದರಿಂದ
ಕಲ್ಲು ಎಡವಿ ಬಿದ್ದಿದ್ದರಿಂದ
"ಎಲೆ ಬೆಕ್ಕೆ ರೂಪಿನಿಂದಲೇ ಹುಲಿಯ ಜಾತಿಗೆ ಸೇರ್ದೆನೆಂದು ಗರ್ವಿಸಬೇಡ"ಎಂದು ಬರೆದವರು ಯಾರು ?
ಪು ತಿ ನರಸಿಂಹಾಚಾರ್
ಎಸ್ ಜಿ ನರಸಿಂಹಾಚಾರ್
ಪಂಜ ಪದದ ಅರ್ಥವೇನು ?
ಹುಲಿಯ ಅಂಗಾಲು
ಬಂದೂಕು
'ಶಾನುಭೋಗರ ವದನಾರವಿಂದದಲ್ಲಿ ಮುಗುಳುನಗೆ ಮೂಡಿತು' ಈ ವಾಕ್ಯದದಲ್ಲಿರುವ ಅಲಂಕಾರ ಯಾವುದು ?
ಉಪಮಾಲಂಕಾರ
ರೂಪಕಾಲಂಕಾರ
ಮಂತ್ರಿತ್ವ ಹೋಗಿ ಕೇವಲ______ಮಾತ್ರ ಉಳಿದಿತ್ತು.
ಶಾನುಭೋಗಿಕೆ
ಸೇನಾಧಿಪತಿ
ಲಾಂಛನ ಪದದ ಅರ್ಥವೇನು ?
ಚಿಹ್ನೆ
ಪದವಿ
ಭಗವದ್ಗೀತೆಯನ್ನು ರಚಿಸಿದವರು ಯಾರು ?
ವ್ಯಾಸರು
ವಾಲ್ಮೀಕಿ
