wayground logo

Free Printable Worksheets

NEW

Font size

S
M
L
XL
Worksheets

ಎದೆಗೆ ಬಿದ್ದ ಅಕ್ಷರ--ಹಸುರು ರಸಪ್ರಶ್ನೆ ಕಾರ್ಯಕ್ರಮ

Total questions: 30

Worksheet time: 15mins

Name
Class
Date
1.

ದಲಿತ ಬಂಡಾಯ ಸಾಹಿತ್ಯದ ಪ್ರಮುಖ ಕವಿ______

a)

ಕುವೆಂಪು

b)

ದೇವನೂರು ಮಹಾದೇವ

2.

ದೇವನೂರು ಮಹಾದೇವ_______ಜಿಲ್ಲೆಯಲ್ಲಿ ಜನಿಸಿದರು.

a)

ಮೈಸೂರು

b)

ಮಂಡ್ಯ

3.

ಮೌಢ್ಯ ಮರೆಯಾಗುವವರೆಗೂ______ಎಂಬುದು ಕನಸಾಗಿಯೇ ಉಳಿಯುತ್ತದೆ.

a)

ಸಾಮರಸ್ಯ

b)

ಸಮರ

4.

ಮನೆ ಮಂಚಮ್ಮ ಕಥೆ ಹೇಳಿದ ಕವಿ ಯಾರು ?

a)

ದೇವನೂರು ಮಹಾದೇವ

b)

ಸಿದ್ಧಲಿಂಗಯ್ಯ

5.

"ಏನ್ರಯ್ಯಾ ಏನ್ ಮಾಡ್ತಾ ಇದ್ದೀರಿ" ಈ ಮಾತನ್ನು ಹೇಳಿದವರು ಯಾರು?

a)

ಸಿದ್ಧಲಿಂಗಯ್ಯ

b)

ಮನೆ ಮಂಚಮ್ಮ

6.

ಹಳಕಟ್ಟಿಯವರು ಬರೆದ ಪುಸ್ತಕ ಯಾವುದು‌?

a)

ಶೂನ್ಯಸಂಪಾದನೆ

b)

ಶಿವಾನುಭವ ಶಬ್ದಕೋಶ

7.

ನಡೆಯಿಂದ ನುಡಿ ಹುಟ್ಟಿದರೆ ಅದು____

a)

ಅರಿವು

b)

ಸಾಮರಸ್ಯ

8.

ವಚನಕಾರರ ಪ್ರಕಾರ ದೇವರು ಎಂದರೆ_____

a)

ಅವರವರ ಅಂಕಿತನಾಮ

b)

ಅವರವರ ಪ್ರಜ್ಞೆ

9.

ಡಾ.ಅಶೋಕ ಪೈ ಯಾವ ಜಿಲ್ಲೆಯವರು ?

a)

ಮೈಸೂರು

b)

ಶಿವಮೊಗ್ಗ

10.

ಅಶೋಕ ಪೈ ಯವರ ಸಂಶೋಧನಾ ಸತ್ಯ ಏನೆಂದು ಹೇಳುತ್ತದೆ ?

a)

ಎಲ್ಲಾ ಜೀವಿಯು ಸಂತಂಸದಲ್ಲಿರುತ್ತವೆ.

b)

ಯಾವ ಜೀವಿಯೂ ತನ್ನಷ್ಟಕ್ಕೆ ತಾನಿಲ್ಲ.

11.

ನಮ್ಮೊಳಗೆ ಮೂರ್ಛಾವಸ್ಥೆಯಲ್ಲಿರುವ____ನ್ನು ಎಚ್ಚರಗೊಳಿಸಬೇಕಿದೆ.

a)

ಕಾರುಣ್ಯ

b)

ಬಡತನ

12.

ಕ್ಷೋಭೆ ಪದದ ಅರ್ಥವೇನು ?

a)

ತಳಮಳ

b)

ಸಂತಸ

13.

ಮುಕ್ಕಣ್ಣು ಪದವು_____ಸಮಾಸಕ್ಕೆ ಉದಾಹರಣೆಯಾಗಿದೆ.

a)

ಬಹುವ್ರೀಹಿ

b)

ದ್ವಿಗು

14.

ಪುಣ್ಯ ಪದದ ವಿರುದ್ಧಾರ್ಥಕ ಪದ___

a)

ಪಾಪ

b)

ನಗಣ್ಯ

15.

ನೇಯ್ದ ವಸ್ತ್ರ ಪದವು____ಸಮಾಸಕ್ಕೆ ಉದಾಹರಣೆಯಾಗಿದೆ.

a)

ಗಮಕ

b)

ಕರ್ಮಧಾರೆಯ

16.

ಕುವೆಂಪು ಅವರ ಪಕೃತಿಗೀತೆಗಳ ಪ್ರಾತಿನಿಧಿಕ ಸಂಕಲನವೆಂದೇ ಪ್ರಸಿದ್ಧವಾದ ಕೃತಿ______

a)

ಕೊಳಲು

b)

ಪಕ್ಷಿಕಾಶಿ

17.

ಕುವೆಂಪು ಅವರು_______ವಿಶ್ವವಿದ್ಯಾನಿಲಯದ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ.

a)

ಬೆಂಗಳೂರು

b)

ಮೈಸೂರು

18.

ಕುವೆಂಪು ಅವರ ಆತ್ಮಕಥನ ಯಾವುದು ?

a)

ಪಾಂಚಜನ್ಯ

b)

ನೆನಪಿನ ದೋಣಿಯಲ್ಲಿ

19.

ಮಲೆಗಳಲ್ಲಿ ಮದುಮಗಳು ಕೃತಿಯು ಕುವೆಂಪುರವರ______

a)

ಕಾದಂಬರಿ

b)

ವಿಮರ್ಶೆ ಕೃತಿ

20.

ಕುವೆಂಪುರವರಿಗೆ 1992ರಲ್ಲಿ ದೊರೆತ ಪ್ರಶಸ್ತಿ______

a)

ಭಾರತ ರತ್ನ

b)

ಕರ್ನಾಟಕ ರತ್ನ

21.

ಕುವೆಂಪು ನೋಡಿದ ಅಡಕೆಯ ತೋಟ ಎಲ್ಲಿದೆ ?

a)

ಹೊಲದಂಚಲಿ

b)

ಬನದಂಚಲಿ

22.

ಎಲರ್ ಪದದ ಅರ್ಥವೇನು ?

a)

ಬೆಳಕು

b)

ಗಾಳಿ

23.

ಹಸುರು ಪದ್ಯದ ಆಯ್ಕೆಕೃತಿ ಯಾವುದು ?

a)

ಪ್ರಕೃತಿಗೀತೆ

b)

ಪಕ್ಷಿಕಾಶಿ

24.

ಶಾಲೀವನ ಪದದ ಅರ್ಥವೇನು ?

a)

ಬತ್ತದಗದ್ದೆ

b)

ರಾಗಿಗದ್ದೆ

25.

ಮರನೇರಿದ ಮರ್ಕಟನಂತೆ ವಾಕ್ಯದಲ್ಲಿರುವ ಉಪಮಾವಾಚಕ ಪದ ಯಾವುದು ?

a)

ಮರ್ಕಟ

b)

ಅಂತೆ

26.

ಕುವೆಂಪುರವರಿಗೆ 1964ರಲ್ಲಿ ದೊರೆತ ಪ್ರಶಸ್ತಿ_____

a)

ಪದ್ಮಭೂಷಣ

b)

ರಾಷ್ಟ್ರಕವಿ

27.

ತಿರೆ ಪದದ ಅರ್ಥವೇನು ?

a)

ಆಕಾಶ

b)

ಭೂಮಿ

28.

ಕೆಳಗಿನವುಗಳಲ್ಲಿ ಕುವೆಂಪುರವರ ನಾಟಕಕೃತಿ ಯಾವುದು ?

a)

ಜಲಗಾರ

b)

ರಸೋವೈಸಃ

29.

'ನೀಚರಿಗೆ ಮಾಡಿದ ಉಪಕಾರ ಹಾವಿಗೆ ಹಾಲೆರೆದಂತೆ' ವಾಕ್ಯದಲ್ಲಿರುವ ಅಲಂಕಾರ

a)

ರೂಪಕ ಅಲಂಕಾರ

b)

ಉಪಮಾಲಂಕಾರ

30.

ಜ್ಞಾನಪೀಠ ಪ್ರಶಸ್ತಿ ವಿಜೇತ ಕನ್ನಡದ ಮೊದಲ ಕೃತಿ_____

a)

ಭಾರತ ಸಿಂಧೂರಶ್ಮಿ

b)

ಶ್ರೀ ರಾಮಾಯಣ ದರ್ಶನಂ