NEW
Font size
Worksheetsಅಧ್ಯಾಯ : 9 ಸ್ವಾತಂತ್ರ್ಯೋತ್ತರ ಭಾರತ
Total questions: 20
Worksheet time: 10mins
ಭಾರತದ ಉಕ್ಕಿನ ಮನುಷ್ಯ ಎಂದು ಕರೆದು ಪಡೆಯುವ ಈ ವ್ಯಕ್ತಿಯನ್ನು ಗುರುತಿಸಿ ಹೆಸರಿಸಿ
ಸುಭಾಷ್ ಚಂದ್ರ ಬೋಸ್
ಸರ್ದಾರ್ ವಲ್ಲಬಾಯಿ ಪಟೇಲ್
ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಸರ್ದಾರ್ ವಲ್ಲಬಾಯ್ ಪಟೇಲ್ ಅವರನ್ನು ಭಾರತದ ಉಕ್ಕಿನ ಮನುಷ್ಯ ಎಂದು ಕರೆಯಲು ಕಾರಣ
ಭಾರತದ ಮೊದಲ ಗೃಹ ಮಂತ್ರಿ
ಭಾರತದ ಸ್ವತಂತ್ರ ಹೋರಾಟಗಾರರು
ಸಂಸ್ಥಾನಗಳನ್ನು ಒಗ್ಗೂಡಿಸಿದರು
ಗಾಂಧೀಜಿ ಅವರಿಗೆ ಪ್ರೀತಿ ಪಾತ್ರರಾಗಿದ್ದರು
ಆಗಸ್ಟ್ 15 1947 ರಲ್ಲಿ ಇಡೀ ಭಾರತವು ಸ್ವಾತಂತ್ರ್ಯವನ್ನು ಆಚರಿಸುತ್ತಿದ್ದರೆ ಮಹಾತ್ಮ ಗಾಂಧೀಜಿ ಅವರ ಇದ್ದ ಸ್ಥಳ
ಲಾಹೋರ್
ನೌಕಾಲಿ
ದೆಹಲಿ
ಅಮೃತ್ಸರ್
ಬಾಂಗ್ಲಾದಿಂದ ಬಂದ ಬಹುತೇಕ ನಿರಾಶ್ರಿತರು ಬಂಗಾಳದಲ್ಲಿ ನೆಲೆಯೂರಲು ಪ್ರಯತ್ನಿಸಿದರು ಕಾರಣ ತಿಳಿಸಿ
ಅವರಿಗೆ ಬಂಗಾಳಿ ಭಾಷೆ ಮಾತ್ರ ಪರಿಚಯವಿತ್ತು
ಅಲ್ಲಿ ಬಹುಸಂಖ್ಯಾತ ಮುಸ್ಲಿಮರಿದ್ದರು
ಬಂಗಾಳ ಬಾಂಗ್ಲಾದೇಶಕ್ಕೆ ಬಹು ಹತ್ತಿರವಿತ್ತು
ಬಂಗಾಳ ಅತ್ಯಂತ ವಿಶಾಲ ರಾಜ್ಯವಾಗಿತ್ತು
ದೇಶೀಯ ಸಂಸ್ಥಾನಗಳ ವಿಲೀನೀಕರಣ ಪ್ರಕ್ರಿಯಲ್ಲಿ ಅತ್ಯಂತ ಪ್ರತಿರೋಧ ತೋರಿಸಿದ ಸಂಸ್ಥಾನ ಗಳೆಂದರೆ
ಹೈದರಾಬಾದ್ ಜುನಾಗಡ್ ಜಮ್ಮು ಕಾಶ್ಮೀರ
ಜಮ್ಮು ಕಾಶ್ಮೀರ ಹೈದರಾಬಾದ್ ನಿಜಾಮ ಮರಾಠರ
ಬಂಗಾಳದ ನವಾಬ ಮೈಸೂರು ಸಂಸ್ಥಾನ ಮೊಘಲ್ ಸಂಸ್ಥಾನ
ದೆಹಲಿ ಸುಲ್ತಾನರು ಹೈದರಾಬಾದ್ ನಿಜಾಮರು ಜಮ್ಮು ಕಾಶ್ಮೀರ
ಹೈದರಾಬಾದ್ ನಿಜಾಮನು ಭಾರತ ಒಕ್ಕೂಟ ಸೇರಲು ನಿರಾಕರಿಸಲು ಕಾರಣ
ಪಾಕಿಸ್ತಾನ ಸೇರಲು ಬಯಸಿದ್ದರು
ಸ್ವಯಂ ನಿವೃತ್ತ ನಾಗಲು ಬಯಸಿದ್ದನ್ನು
ಸ್ವತಂತ್ರವಾಗಿ ಉಳಿಯಲು ನಿರ್ಧರಿಸಿದನು
ಭಾರತ ದೇಶವನ್ನು ವಿರೋಧಿಸಿದರು
ಟಿಬೆಟ್ ನಿಂದ ಬಂದ ನಿರಾಶ್ರಿತರಿಗೆ ಮೈಸೂರು ಸರ್ಕಾರ
ಬಂಗಾರದಲ್ಲಿ ಉಳಿಯಲು ಅವಕಾಶ ಮಾಡಿಕೊಟ್ಟಿದ್ದು
ತಾತ್ಕಾಲಿಕ ಊಟೋಪಚಾರ ವ್ಯವಸ್ಥೆ ಮಾಡಿದ್ದು
ಬೈಲುಕುಪ್ಪೆ ಹತ್ತಿರ 3000 ಎಕರೆ ಜಮೀನನ್ನು ಮಂಜೂರು ಮಾಡಿತು
ಯಾವುದೇ ಯೋಜನೆ ಮಾಡಲಿಲ್ಲ
ಪಾಕಿಸ್ತಾನ ಆಕ್ರಮಿಸಿರುವ ಕಾಶ್ಮೀರದ ವಾಯುವ್ಯ ಭಾಗವನ್ನು ಹೀಗೆಂದು ಕರೆಯುವರು
ಪಾಕ್ ಆಕ್ರಮಿತ ಕಾಶ್ಮೀರ
ವಿಶ್ವಸ್ಥ ಕಾಶ್ಮೀರ
ಜಮ್ಮು ಕಾಶ್ಮೀರ
ಸ್ವತಂತ್ರ ಕಾಶ್ಮೀರ
ವಿಶಾಲ ಮೈಸೂರು ರಾಜ್ಯ ಅಸ್ತಿತ್ವಕ್ಕೆ ಬಂದಿದ್ದು
1956 ನೋವೆಂಬರ್ 1
1956 ಜನವರಿ 1
1955 ಅಕ್ಟೋಬರ್ 24
1955 ನವಂಬರ್ 1
1973ರಲ್ಲಿ ವಿಶಾಲ ಮೈಸೂರು ರಾಜ್ಯಕ್ಕೆ ಹೀಗೆ ಎಂದು ನಾಮಕರಣ ಮಾಡಿದರು
ಕರುನಾಡು
ಕರ್ನಾಟಕ
ಮೈಸೂರು ಸಂಸ್ಥಾನ
ಎತ್ತರದ ನಾಡು
ಗೋವಾ ವಿಮೋಚನೆ ಯಾದ ವರ್ಷ
1961
1955
1966
1971
ಭಾಷಾವಾರು ಆಧಾರದ ಮೇಲೆ ರಚನೆಯಾದ ಮೊಟ್ಟ ಮೊದಲ ರಾಜ್ಯ
ಕರ್ನಾಟಕ
ತಮಿಳುನಾಡು
ಆಂಧ್ರಪ್ರದೇಶ
ಕೇರಳ
ಸಂಸ್ಥಾನಗಳ ವಿಲೀನೀಕರಣ ಸಂದರ್ಭದಲ್ಲಿ ಜಮ್ಮು-ಕಾಶ್ಮೀರದ ರಾಜನಾಗಿದ್ದವನು
ರಾಜ ಹರಿಸಿಂಗ್
ರಾಜ ದುಲೀಪ್ ಸಿಂಗ್
ರಣಜಿತ್ ಸಿಂಗ್
ಚಟ್ಟರ್ ಸಿಂಗ್
ಪಾಂಡಿಚೇರಿ ಭಾರತದ ಕೇಂದ್ರಾಡಳಿತ ಪ್ರದೇಶವಾದ ವರ್ಷ
1963
1955
1949
1961
ರಾಜ್ಯ ಪುನರ್ವಿಂಗಡನಾ ಆಯೋಗದ ರಚನೆ ಯಾವಾಗ ಆಯಿತು
1953
1973
1963
1955
ರಾಜ್ಯ ಪುನರ್ವಿಂಗಡನಾ ಆಯೋಗದ ಅಧ್ಯಕ್ಷರು
ಫಜಲ್ ಅಲಿ
ಕೆಎಂ ಫಣಿಕರ್
ಎಚ್ ಎನ್ ಕುಂಜ್ರು
ಸರ್ದಾರ್ ವಲ್ಲಬಾಯ್ ಪಟೇಲ್
ಭಾರತದ ಪ್ರಥಮ ರಾಷ್ಟ್ರಧ್ಯಕ್ಷರು
ಡಾಕ್ಟರ್ ಬಾಬು ರಾಜೇಂದ್ರ ಪ್ರಸಾದ್
ಡಾಕ್ಟರ್ ಬಿಆರ್ ಅಂಬೇಡ್ಕರ್
ಜವಾಹರ್ಲಾಲ್ ನೆಹರು
ಸರ್ದಾರ್ ವಲ್ಲಬಾಯ್ ಪಟೇಲ್
ಭಾರತದ ಪ್ರಥಮ ಪ್ರಧಾನ ಮಂತ್ರಿ
ಸರ್ದಾರ್ ವಲ್ಲಬಾಯ್ ಪಟೇಲ್
ಜವಾಹರ್ಲಾಲ್ ನೆಹರು
ಅಂಬೇಡ್ಕರ್
ರಾಜೇಂದ್ರ ಪ್ರಸಾದ್
ಕೇಂದ್ರಾಡಳಿತ ಪ್ರದೇಶವಾಗಿದ್ದ ಗೋವಾ ರಾಜ್ಯವಾದ ವರ್ಷ
1987
1961
1953
1947
ರಾಜ್ಯ ಪುನರ್ವಿಂಗಡನಾ ಕಾನೂನು ಜಾರಿಗೆ ಬಂದದ್ದು
1953
1956
1947
1973
