NEW
Font size
Worksheetsother
Total questions: 10
Worksheet time: 5mins
ದೊಡ್ಡವರ ದಾರಿ ಪಾಠವನ್ನು ಬರೆದವರು ____________
ಬೆ.ಗೋ.ಸುರೇಶ್
ಬೆ.ಗೋ. ಜಗ್ಗೇಶ್
ಬೆ.ಗೋ. ರಮೇಶ್
ಬೆ.ಗೋ.ಮಹೇಶ್
ಡಾ.ರಾಜೇಂದ್ರಪ್ರಸಾದ್ರವರು ಭಾರತದ _________ ರಾಷ್ಟಪತಿಗಳು.
ಮೊದಲನೆಯ
ಎರಡನೆಯ
ಕೊನೆಯ
ತೃತೀಯ
ದೊಡ್ಡವರ ದಾರಿ ಪಾಠವನ್ನು ______ ಕೃತಿಯಿಂದ ಆರಿಸಿಕೊಳ್ಳಲಾಗಿದೆ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಸಿನಿಮಾ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಗಮಕ
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಹಾಡು
ಪ್ರಸಿದ್ಡ ವ್ಯಕ್ತಿಗಳ ಬಾಳಿನಲ್ಲಿ ಒಂದು ಘಟನೆ
‘ಭಂಡಾರ’ ಪದದ ಅರ್ಥ _______
ಖಜಾನೆ
ಗಮಕ
ಜತನ
ಸಾಪಲ್ಯ
ಡಾ. ಜಾಕೀರ್ ಹುಸೇನರು ______ ರಾಜ್ಯದ ರಾಜ್ಯಪಾಲರಾಗಿದ್ದರು.
ಭಾರತ
ದೆಹಲಿ
ಬಿಹಾರ
ಬೆಂಗಳೂರು
ಡಾ. ಜಾಕೀರ್ ಹುಸೇನ್ರವರು ಸ್ಥಾಪಿಸಿದ ಸಂಸ್ಥೆ_____
ಜಾಮಿಯಾ ಮಿಲಿಯಾ
ಅಲಿಗಡ
ಕುಲಪತಿ
ವಿಶ್ವವಿದ್ಯಾಲಯ
ಡಾ.ರಾಜೇಂದ್ರಪ್ರಸಾದ್ರವರು ಬಾಳಿನಲ್ಲಿ _____ , _____ , ಮತ್ತು ______ಗೆ ಮಹತ್ವ ನೀಡುತ್ತಿದ್ದರು.
ಕಾಲಹರಣ , ಅಶಿಸ್ತು , ಅಸಹನೆ
ಶಿಸ್ತು, ಸಂಯಮ, ಸಮಯಪಾಲನೆ
ಶಿಸ್ತು, ಅಶಿಸ್ತು, ಸಮಯಪಾಲನೆ
ಸಂಯಮ, ಸಮಯಪಾಲನೆ, ಕಾಲಹರಣ
“ಶಿಸ್ತು ಮೂಡಿಸಿಕೊಳ್ಳಿ” ಎಂಬುದು ಯಾರ ಆದೇಶವಾಗಿತ್ತು?
ಡಾ.ರಾಜೇಂದ್ರ ಪ್ರಸಾದ್ರವರದು
ಬೆ.ಗೋ. ರಮೇಶ್ರವರದು
ರಾಷ್ಟಪತಿಗಳದು
ಡಾ.ಜಾಕೀರ್ ಹುಸೇನ್ರ್ವರದು
ಭಾರತದ ಮೊದಲ ಮುಸ್ಲಿಂ ರಾಷ್ಟಪತಿ _________
ಅಬ್ದುಲ್ ಕಲಾಂರವರು
ಡಾ. ಜಾಕೀರ್ ಹುಸೇನ್ರವರು
ಫಕ್ರುದ್ದೀನ್ ಅಲಿ ಅಹ್ಮದ್ರವರು
ಎ.ಪಿ.ಜೆ. ಅಬ್ದುಲ್ ಕಲಾಂರವರು
ಭಾರತ ದೇಶದ ಇಂದಿನ ರಾಷ್ಟಪತಿಗಳು ___________
ನರೇಂದ್ರ ಮೋದಿಯವರು
ವೆಂಕಯ್ಯನಾಯ್ಡುರವರು
ರಾಮನಾಥ್ ಕೋವಿಂದ್ರವರು
ವಜುಬಾಯ್ ವಾಲಾರವರು
