wayground logo

Free Printable Worksheets

NEW

Font size

S
M
L
XL
Worksheets

Huttari Hadu

Total questions: 15

Worksheet time: 8mins

Name
Class
Date
1.

"ಕವಿಶಿಷ್ಯ "ಎಂದು ಯಾವ ಕವಿಯನ್ನು ಕರೆಯುತ್ತಾರೆ?

a)

ಕುವೆಂಪು

b)

ಪಂಜೆ ಮಂಗೇಶರಾವ್

c)

ದ.ರಾ. ಬೇಂದ್ರೆ

2.

ಕಾವೇರಿಯು ----ಹೊಳೆಯುವಳು

a)

ಕಲೆ ಕಲೆ

b)

ಪಳ ಪಳ

c)

ಕಳೆ ಕಳೆ

d)

ಹೊಳೆ ಹೊಳೆ

3.

ಎಲ್ಲಿ ಭೂರಮೆ -– ಸನ್ನಧಿ ಬಯಸಿ ಬಿಮ್ಮನೆ ಬಂದಳು

a)

ದೇವ

b)

ಗಿರಿಯ

c)

ತಣಿಸಿ

d)

ಮುಗಿಲಿನ

4.

ಹುತ್ತರಿ ಹಾಡು ಪದ್ಯಭಾಗವನ್ನು ಬರೆದವರು-------

a)

ಕುವೆಂಪು

b)

ದ.ರಾ .ಬೇಂದ್ರೆ

c)

ಗೋವಿಂದ .ಪೈ

d)

ಶ್ರೀ. ಪಂಜೆ ಮಂಗೇಶ ರಾವ್

5.

ಪಂಜೆಮಂಗೇಶ ರಾವ್-------ಕಾವ್ಯ ನಾಮದಿಂದ ಪ್ರಸಿದ್ಧರಾಗಿದ್ದರು.

a)

ಕವಿಶಿಷ್ಯ

b)

ಮಾಸ್ತಿ

c)

ಕುವೆಂಪು

d)

ಚಂಪಾ

6.

ಒಡಲ್ ಈ ಪದದ ಅರ್ಥ

a)

ಭಾಗಗಳು

b)

ಕಾಲುಗಳು

c)

ಶರೀರ

d)

ಕಣ್ಣುಗಳು

7.

ಕಾವೇರಿಯ ತವರ್ಮನೆ --–--

a)

ಕೂಡಲಸಂಗಮ

b)

ತಲಕಾಡು

c)

ಕೊಡಗು

d)

ಕಾವೆರಿ

8.

ಒಮ್ಮತವು ---–ಒಂದೇ ಮನವು ಎಲ್ಲಿದೆ ಹೇಳಿರಿ?

a)

ದಟ್ಟಿ ಕುಪ್ಪಸ

b)

ಒಗ್ಗಟ್ಟು

c)

ಪಾತುರೆ ಕೋಲ

d)

ಅಮ್ಮೆ

9.

ಶ್ರೀ ಪಂಜೆ ಮಂಗೇಶ ರಾವ್ ರವರು ದಕ್ಷಿಣ ಕನ್ನಡ ಜಿಲ್ಲೆಯ ----ದಲ್ಲಿ ಜನಿಸಿದರು

a)

ಉಳ್ಳಾಲ

b)

ಬಂಟವಾಳ

c)

ದಕ್ಷಿಣ ಸ್ಥಳೀಯ

d)

ಉತ್ತರ ಸ್ಥಳೀಯ

10.

ಸವರಿ ಆನೆಯ ಸೊಂಡಿಲಿನ----ನಾರ್ ಭೋರ್ಗರೆದರೋ

a)

ಕ್ಷಾತ್ರ ಬೇಟೆಗೆ

b)

ರಣಕೊಂಬ

c)

ಸಾವರಿಯರು

d)

ಹಿರಿಯರು

11.

ಶ್ರೀ ಪಂಜೆ ಮಂಗೇಶರಾವ್ ಕ್ರಿ.ಶ 1934ರಲ್ಲಿ ----- ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.

a)

30

b)

40

c)

45

d)

20

12.

ಭೂರಮೆ________________ ಪದದ ಅರ್ಥ

a)

ಭೂದೇವಿ

b)

ಕಾಲು

c)

ಶರೀರ

13.

ಜಮ್ಮದು ___________________ ಪದದ ಅರ್ಥ

a)

ಮಂತ್ರಿ ಇನಾಮಾಗಿ ಕೊಟ್ಟ ಭೂಮಿ

b)

ಅರಸನು ಇನಾಮಾಗಿ ಕೊಟ್ಟ ಭೂಮಿ

c)

ತಂದೆ ಇನಾಮಾಗಿ ಕೊಟ್ಟ ಭೂಮಿ

d)

ತಾಯಿ ಇನಾಮಾಗಿ ಕೊಟ್ಟ ಭೂಮಿ

14.

ಕಡುಗಲಿ __________________ ಪದದ ಅರ್ಥ

a)

ಮಹಾಕ್ರೂರ

b)

ಮಹಾವೀರ

c)

ಮಹಾಶೂರ

d)

ಮಹಾಸೇನ

15.

ಹೊಯ್ಲು ___________________ ಪದದ ಅರ್ಥ

a)

ಹೊಲ

b)

ಹೊಲಸು

c)

ಹೊಣೆ

d)

ಹೊಡೆತ