wayground logo

Free Printable Worksheets

NEW

Font size

S
M
L
XL
Worksheets

ಸಂಕಲ್ಪಗೀತೆ

Total questions: 48

Worksheet time: 24mins

Name
Class
Date
1.
ಶಿವರುದ್ರಪ್ಪನವರು ಈ ಜಿಲ್ಲೆಯವರು
a)
ದಾವಣಗೆರೆ
b)
ಶಿವಮೊಗ್ಗ
c)
ಉಡುಪಿ
d)
ಹಾಸನ
2.
ಸಂಕಲ್ಪಗೀತೆ ಪದ್ಯದ ಆಕರ ಗ್ರಂಥ.
a)
ಚೆಲುವು ಒಲವು
b)
ಎದೆತುಂಬಿ ಹಾಡಿದೆನು
c)
ದೇವಶಿಲ್ಪ
d)
ದೀಪದ ಹೆಜ್ಜೆ
3.
ವಸಂತ' ಪದದ ಅರ್ಥ
a)
ಬೇಸಗೆ
b)
ಹಸಿರು
c)
ಸಾಧು
d)
ಸಮೃದ್ಧಿ
4.
ಸುತ್ತಲು ಕವಿಯುವ ಕತ್ತಲೆಯೊಳಗೆ ಪ್ರೀತಿಯ------- ಹಚ್ಚೋಣ
a)
ಕುಂಕುಮ
b)
ದೀಪವ
c)
ಹಣತೆಯ
d)
ಜ್ಯೋತಿಯ
5.
ನದೀಜಲಗಳು ಏನಾಗಿವೆ?
a)
ಹಾಳಾಗಿವೆ
b)
ಕಲುಷಿತವಾಗಿವೆ
c)
ಬತ್ತಿಹೋಗಿವೆ
d)
ಬರಡಾಗಿವೆ
6.
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------
a)
ಕಟ್ಟೋಣ
b)
ಮುಟ್ಟೋಣ
c)
ಹಿಡಿಯೋಣ
d)
ತಡೆಯೋಣ
7.
ಮತಗಳೆಲ್ಲವೂ-------------ಎನ್ನುವ ಹೊಸ ಎಚ್ಚರದೊಳು ಬದುಕೋಣ
a)
ದೀಪಗಳು
b)
ಭರವಸೆ
c)
ನಾವೆಗಳು
d)
ಪಥಗಳು
8.
ಮನುಜರ ನಡುವಿನ------------------ಕೆಡವುತ ಸೇತುವೆಯಾಗೋಣ.
a)
ಹಡಗುಗಳ
b)
ಕಲ್ಲುಗೋಡೆಗಳ
c)
ಅಡ್ಡಗೋಡೆಗಳ
d)
ದುಷ್ಟತನ
9.
ಕಲುಷಿತವಾದೀ ನದೀ ಜಲಗಳಿಗೆ ಏನಾಗಬೇಕು?
a)
ಮುಂಗಾರಿನ ಮಳೆ
b)
ಬೇಸಿಗೆಯ ಬಿಸಿಲು
c)
ನೀರು
d)
ದಾರಿ
10.
ಹಡಗು ಯಾವುದಕ್ಕೆ ಹೊಯ್ದಾಡುತ್ತದೆ?
a)
ಮಳೆಗೆ
b)
ಚಳಿಗೆ
c)
ಬಿರುಗಾಳಿಗೆ
d)
ಬಿಸಿಲಿಗೆ
11.
ಕಾಡುಮೇಡುಗಳು ಏನಾಗಿವೆ?
a)
ಕಲುಷಿತವಾಗಿವೆ
b)
ಬರಡಾಗಿವೆ
c)
ಹಸಿರಾಗಿವೆ
d)
ಕೊಳಕಾಗಿವೆ
12.
ಕಣ್ಣಲ್ಲಿ ಏನನ್ನು ಬಿತ್ತಬೇಕು?
a)
ಕನಸನ್ನು
b)
ನನಸನ್ನು
c)
ಬೆಳಕನ್ನು
d)
ಹುರುಪನ್ನು
13.
ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕು?
a)
ನಿಂತಿದ್ದನ್ನು
b)
ಕುಳಿತಿದ್ದನ್ನು
c)
ಹೋಗಿದ್ದನ್ನು
d)
ಬಿದ್ದುದನ್ನು
14.
ಎಂತಹ ಹಣತೆ ಹಚ್ಚಬೇಕು?
a)
ನೀತಿಯ
b)
ಪ್ರೀತಿಯ
c)
ಸ್ನೇಹದ
d)
ಮೋಹದ
15.
ಪೊಳ್ಳು ಪದದ ಅರ್ಥ
a)
ಸುಳ್ಳು
b)
ಕಳ್ಳತನ
c)
ಹಳ್ಳ
d)
ಬರಡು
16.
ಸಂಕಲ್ಪಗೀತೆ' ಎಂಬುದು
a)
ಜನಪದಗೀತೆ
b)
ನಾಡಗೀತೆ
c)
ಭಾವಗೀತೆ
d)
ಭಕ್ತಿಗೀತೆ
17.
ಸ್ವಾತಂತ್ರ್ಯ ನನ್ನ ಆಜನ್ಮ ಸಿದ್ದ ಹಕ್ಕು ಎಂದು ಹೇಳಿದವರು
a)
ಬಾಲಗಂಗಾಧರ ತಿಲಕ್
b)
ಮಹಾತ್ಮ ಗಾಂಧೀಜಿ
c)
ಲಾಲ್ ಬಹದ್ದೂರ್ ಶಾಸ್ತ್ರಿ
d)
ಸುಭಾಷ್ ಚಂದ್ರ ಬೋಸ್
18.
ಕವಿ ಜಿಎಸ್ ಶಿವರುದ್ರಪ್ಪನವರು ಯಾವುದನ್ನು ಬಿತ್ತೋಣ ಎಂದಿದ್ದಾರೆ
a)
ಒಳ್ಳೆಯ ಗುಣವನ್ನು
b)
ಉತ್ತಮ ಬೀಜಗಳನ್ನು
c)
ನಾಳಿನ ಕನಸನ್ನು
d)
ಭತ್ತವನ್ನು
19.
ಪಥ ಎಂಬುದರ ಅರ್ಥ
a)
ಹಣತೆ
b)
ಸಂಕಲ್ಪ
c)
ಧರ್ಮ
d)
ದಾರಿ
20.
ಸ್ವಾತಂತ್ರ್ಯಗಳಿಸುವುದೇ ಜೀವನದ ಏಕೈಕ ಸಂಕಲ್ಪ ಎಂದು ಹೇಳಿದವರು
a)
ಭಗತ್ ಸಿಂಗ್
b)
ಬಾಲಗಂಗಾಧರ ತಿಲಕ್
c)
ಜಿ.ಎಸ್. ಶಿವರುದ್ರಪ್ಪ
d)
ಮಹಾತ್ಮ ಗಾಂಧೀಜಿ
21.
ಪ್ರೀತಿಯ ಹಣತೆಯನ್ನು ಎಲ್ಲಿ ಹಚ್ಚಬೇಕು
a)
ಸುತ್ತಲು ಕವಿಯುವ ಕತ್ತಲೆಯೊಳಗೆ
b)
ಬೆಳಕಿರುವ ಕೊಠಡಿಯೊಳಗೆ
c)
ದೇವರ ಮುಂದೆ
d)
ಸೂರ್ಯನ ಎದುರಿಗೆ
22.
ಜಿ.ಎಸ್. ಶಿವರುದ್ರಪ್ಪನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನಡೆಸಬೇಕು ?
a)
ಕುದುರೆಗಳನ್ನು
b)
ನಮ್ಮ ಬೈಕುಗಳನ್ನು
c)
ಬಿರುಗಾಳಿಗೆ ಹೊಯ್ದಾಡುವ ಹಡಗನ್ನು
d)
ಎತ್ತಿನ ಬಂಡಿಯನ್ನು
23.
ಬಿರುಗಾಳಿಗೆ ಪದದಲ್ಲಿನ ವಿಭಕ್ತಿ ಹೆಸರು
a)
ಪ್ರಥಮ
b)
ದ್ವಿತೀಯ
c)
ತೃತೀಯ
d)
ಚತುರ್ಥಿ
24.
ದ್ವಿತಿಯ ವಿಭಕ್ತಿ ಪ್ರತ್ಯಯಯುಳ್ಳ ಪದ
a)
ಬಿದ್ದುದನ್ನು
b)
ಭರವಸೆಗಳ
c)
ಜಲಕ್ಕೆ
d)
ಪ್ರೀತಿಯ
25.
ವಿದ್ಯಾರ್ಥಕ ರೂಪದ ಕ್ರಿಯಾಪದ
a)
ಮಾಡಲಿ
b)
ಮಾಡರು
c)
ಮಾಡಿಯಾರು
d)
ಮಾಡ
26.
ನೋಡು ಪದದ ನಿಷೇಧಾರ್ಥಕ ರೂಪ
a)
ನೋಡಲಿ
b)
ನೋಡಿರಿ
c)
ನೋಡರು
d)
ನೋಡಿ
27.
ಕತ್ತಲೆಯೊಳಗೆ ಪದವು ಈ ಸಂಧಿಗೆ ಉದಾಹರಣೆಯಾಗಿದೆ
a)
ಲೋಪ
b)
ಆಗಮ
c)
ಆದೇಶ
d)
ಗುಣ
28.
ರಾಷ್ಟ್ರಕವಿ ಎಂದು ಬಿರುದಾಂಕಿತರಾದರು
a)
ಜಿ. ಎಸ್. ಶಿವರುದ್ರಪ್ಪ
b)
ದ .ರಾ. ಬೇಂದ್ರೆ
c)
ಪು.ತಿ. ನರಸಿಂಹಚಾರ್ಯ
d)
ಪಂಪ
29.

ಸೃಷ್ಟಿಯು ರಸಪ್ರಶ್ನೆಯನ್ನು ಆಡಿದಳು. . ವಾಕ್ಯದಲ್ಲಿನ ಪ್ರಯೋಗ

a)

ಕರ್ತರಿ ಪ್ರಯೋಗ

b)

ಕರ್ಮಣೀ ಪ್ರಯೋಗ

c)

ಧಾತು

d)

ರಸಪ್ರಶ್ನೆ ಪ್ರಯೋಗ

30.

ಜೀವನದಲ್ಲಿಎಂತಹ ಭಾವನೆಗಳು ಹೊಂದಿರಬೇಕು?

a)

ಒಳ್ಳೆಯ

b)

ಸುಂದರ

c)

ಧನಾತ್ಮಕ

d)

ನಕರಾತ್ಮಕ

31.

ಯಾವುದೇ ಸವಾಲುಗಳು ಎದುರಾದಾಗಲೂ ಆತ್ಮವಿಶ್ವಾಸದ ಸಂಕಲ್ಪ ನಿಷ್ಠೆಯಿಂದ ಕ್ರಿಯಾಶೀಲರಾದಾಗ ------- ಲಭಿಸುತ್ತದೆ.

a)

ಯಶಸ್ಸು

b)

ಧನಾತ್ಮಕತೆ

c)

ದೃಢನಿರ್ಧಾರ

d)

ಎಲ್ಲವೂ

32.

“ಹಿಂದೆ ಗುರುವಿದ್ದ, ಮುಂದೆ ಗುರಿಯಿತ್ತು, ಸಾಗುತ್ತಿತ್ತು ಧೀರರ ದಂಡು” ಎಂಬ ವಾಕ್ಯ ಯಾವ ತಲೆಮಾರಿನ ಯುವಕರಿಗಿದ್ದ ನೆಲೆಯನ್ನು ತಿಳಿಸುತ್ತದೆ.

a)

ಇಂದಿನ ತಲೆಮಾರಿನ

b)

ಹಿಂದಿನ ತಲೆಮಾರಿನ

c)

ಮುಂದಿನ ತಲೆಮಾರಿನ

d)

ಎಲ್ಲವೂ

33.

ಇತಿಹಾಸವು ಯಾರನ್ನು ನೆನಪಿಸುತ್ತದೆ?

a)

ಪೂರ್ವಜರನ್ನು

b)

ಜನರನ್ನು

c)

ಸಾಧಕರನ್ನು

d)

ಎಲ್ಲ ಘಟನೆಗಳು

34.

ಬರಡಾಗಿರುವೀ ಕಾಡುಮೇಡುಗಳ ಹೇಗೆ ಮುಟ್ಟಬೇಕು

a)

ನಡೆಯುತ್ತಾ

b)

ಹಾಡುತ್ತಾ

c)

ಏಣಿಹಾಕಿ

d)

ವಸಂತವಾಗುತ

35.

ಸುತ್ತಲೂ ಏನು ಕವಿದಿದೆ

a)

ಕತ್ತಲು

b)

ಬೆಳಕು

c)

ರಾತ್ರಿ

d)

ಸಂಜೆ

36.

"ಕಂದಿದ "ಈ ಪದದ ಅರ್ಥ

a)

ಹೊಳೆಯುವ

b)

ಮಲಿನ

c)

ಮಸುಕಾದ

d)

ಕಂದುಬಣ್ಣದ

37.

ಕ್ರಿಯಾಪದದ ಮೂಲ ರೂಪಕ್ಕೆ ಏನೆನ್ನುವರು ?

a)

ಕ್ರಿಯಾವಿಶೇಷಣ

b)

ಕರ್ತೃಪದ

c)

ಧಾತು

d)

ಕರ್ಮಪದ

38.

ಭಯ ಸಂಶಯದೊಳು ಏನು ಕಂದಿದೆ

a)

ಕಣ್ಣು

b)

ಮೂಗು

c)

ಬಾಯಿ

d)

ಹೃದಯ

39.

ಮತಗಳು ಎಲ್ಲವನ್ನೂ ಏನೆಂದು ಎಣಿಸಬೇಕು

a)

ಪಾಠಗಳು

b)

ಪಟಗಳು

c)

ಪಥಗಳು

d)

ಪದಗಳು

40.
ಬಿದ್ದುದನ್ನು ಮೇಲೆಬ್ಬಿಸಿ ನಿಲ್ಲಿಸಿ ಹೊಸ ಭರವಸೆಗಳ ------
a)
ಕಟ್ಟೋಣ
b)
ಮುಟ್ಟೋಣ
c)
ಹಿಡಿಯೋಣ
d)
ತಡೆಯೋಣ
41.

ಊರಿಗೆ ಇದರಲ್ಲಿ ಇರುವ ವಿಭಕ್ತಿ ಪ್ರತ್ಯಯ----

a)

ಪ್ರಥಮವಿಭಕ್ರಿ

b)

ದ್ವಿತೀಯಾ ವಿಭಕ್ತಿ

c)

ಚತುರ್ಥಿ ವಿಭಕ್ತಿ

d)

ಪಂಚಮಿ ವಿಭಕ್ತಿ

42.

ಹಡಗು ಯಾವುದಕ್ಕೆ ಹೊಯ್ದಾಡುತ್ತದೆ?

a)

ಮಳೆಗೆ

b)

ಚಳಿಗೆ

c)

ಬಿರುಗಾಳಿಗೆ

d)

ಬಿಸಿಲಿಗೆ

43.

ಕಣ್ಣಲ್ಲಿ ಏನನ್ನು ಬಿತ್ತಬೇಕು?

a)

ಕನಸನ್ನು

b)

ನನಸನ್ನು

c)

ಬೆಳಕನ್ನು

d)

ಹುರುಪನ್ನು

44.

ಏನನ್ನು ಮೇಲೆಬ್ಬಿಸಿ ನಿಲ್ಲಿಸಬೇಕು?

a)

ನಿಂತಿದ್ದನ್ನು

b)

ಕುಳಿತಿದ್ದನ್ನು

c)

ಹೋಗಿದ್ದನ್ನು

d)

ಬಿದ್ದುದನ್ನು

45.

ಜಿ ಎಸ್‌ ಶಿವರುದ್ರಪ್ಪ ನವರ ಪ್ರಕಾರ ಯಾವುದನ್ನು ಎಚ್ಚರದಲ್ಲಿ ಮುನ್ನೆಡೆಸಬೇಕು?

a)

ಕುದುರೆಗಳನ್ನು

b)

ನಮ್ಮ ಬೈಕುಗಳನ್ನು

c)

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು

d)

ಎತ್ತನ ಬಂಡಿಯನ್ನು

46.
ಅಡ್ಡಗೋಡೆಗಳಿರುವುದು ಇವರ ನಡುವೆ
a)
ಗಂಡ-ಹೆಂಡಿರ ನಡುವೆ
b)
ಹುಡುಗ -ಹುಡುಗಿಯರ ನಡುವೆ
c)
ಯಾರ ನಡುವೆಯೂ ಇಲ್ಲ
d)
ಮನುಜರ ನಡುವೆ
47.
ಕಾಡುಮೇಡು ಇದು ಈ ವ್ಯಾಕರಣಾಂಶ
a)
ವಿಭಕ್ತಿ
b)
ಜೋಡುನುಡಿ
c)
ದ್ವಿರುಕ್ತಿ
d)
ಅನುಕರಣಾವ್ಯಯ
48.
ಕಣ್ಣುಗಳು ಕಂದಲು ಕಾರಣ -------
a)
ದ್ವೇಷ - ಅಸೂಯೆ
b)
ಸುಃಖ -ದುಃಖ
c)
ಭಯ-ಸಂಶಯ
d)
ಪ್ರೀತಿ -ಅನುರಾಗ