10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

10th Grade

10 Qs

quiz-placeholder

Similar activities

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

SSLC:S.Sci:BS:03:ರಚನೆ:ನಟರಾಜ್ &ಭಾಗ್ವತ್

10th Grade

15 Qs

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10ನೇ ಸವಿ:ರಾ.ಶಾ.ಅ03:ರಚನೆ:ನಟರಾಜ್ &ಭಾಗ್ವತ್

10th Grade

15 Qs

History Quiz..GHS Hediyal

History Quiz..GHS Hediyal

10th Grade

10 Qs

ದುಡಿಮೆ

ದುಡಿಮೆ

10th Grade

15 Qs

Social science

Social science

10th Grade

10 Qs

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th:SS:ಇತಿಹಾಸ:ಅಧ್ಯಾಯ 07 (ಭಾಗ:01):by Nataraj and Bhagwat

10th Grade

15 Qs

ಸಮಾಜ ವಿಜ್ಞಾನ

ಸಮಾಜ ವಿಜ್ಞಾನ

10th Grade

10 Qs

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

10th Grade

12 Qs

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್

Assessment

Quiz

Social Studies

10th Grade

Medium

Created by

MAHABALESHWAR C

Used 178+ times

FREE Resource

AI

Enhance your content

Add similar questions
Adjust reading levels
Convert to real-world scenario
Translate activity
More...

10 questions

Show all answers

1.

MULTIPLE CHOICE QUESTION

30 sec • 1 pt

Media Image

ಗವರ್ನರ್ ಜನರಲ್‍ನ ಕಾರ್ಯಾಂಗ ಸಭೆ ಯ ಕಾನೂನು ಸದಸ್ಯ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಯ ಅಧ್ಯಕ್ಷ ನಾದ ಇವರ ವರದಿ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿ

ಚಾರ್ಲ್ಸ್ ಗ್ರಾಂಟ್.

ಮೆಕಾಲೆ

ವಾರನ್ ಹೇಸ್ಟಿಂಗ್ಸ್

ಜೊನಾಥನ್ ಡಂಕನ್

2.

MULTIPLE CHOICE QUESTION

30 sec • 1 pt

ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ” ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು ಈ ವರದಿಯ ಮುಖ್ಯಾಂಶವಾಗಿತ್ತು

ಮೆಕಾಲೆ ವರದಿ

ವುಡ್ ವರದಿ

ಜೊನಾಥನ್ ಡಂಕನ್ ವರದಿ

ಕೊಟ್ಟಿರುವ ಯಾವುದೂ ಅಲ್ಲ

3.

MULTIPLE CHOICE QUESTION

30 sec • 1 pt

ಈ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್‍ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು 1857ರಲ್ಲಿ ಸ್ಥಾಪಿಸಿದನು.

ಮೆಕಾಲೆ ವರದಿ

ಜೊನಾಥನ್ ಡಂಕನ್ ವರದಿ

ಸರ್ ಚಾರ್ಲ್ಸ್ ವುಡ್ (1854) ಆಯೋಗ

ಚಾರ್ಲ್ಸ್ ಗ್ರಾಂಟ್ ವರದಿ

4.

MULTIPLE CHOICE QUESTION

30 sec • 1 pt

ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ಗುರುತಿಸಿ

ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.

ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು.

ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.

ಕೊಟ್ಟಿರುವ ಎಲ್ಲವೂ

5.

MULTIPLE CHOICE QUESTION

30 sec • 1 pt

Media Image

ಕೊಟ್ಟಿರುವ ಯಾವುದು ಬ್ರಿಟಿಷ್ ಶಿಕ್ಷಣದ ಪರಿಣಾಮವಲ್ಲ? ಗುರುತಿಸಿ

ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.

ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕ್ಯೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.

ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.

ಭಾರತೀಯರು ತಮ್ಮ ಸಮೃದ್ಧ ಸಾಂಸ್ಕøತಿಕ ಪರಂಪರೆಗಳನ್ನು ಮರೆತು ಹೋದರು

6.

MULTIPLE CHOICE QUESTION

30 sec • 1 pt

ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಇವರು ವಾರ್ಷಿಕವಾಗಿ ಈಸ್ಟ್

ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ‘ಅಪರಾಧ ತೆರಿಗೆ’ ಎಂದು ತೀಕ್ಷ್ಣವಾಗಿಯೇ ಟೀಕಿಸಿದರು.

ಎಡ್ಮಂಡ್ ಬರ್ಕ್

ಮೆಕಾಲೆ

ವಿಲಿಯಂ ಬೆಂಟಿಕ್

ಚಾರ್ಲ್ಸ್ ವುಡ್

7.

MULTIPLE CHOICE QUESTION

30 sec • 1 pt

1773ರಲ್ಲಿ ಜಾರಿಗೊಂಡ ರೆಗುಲ್ಯೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣಗಳು ಯಾವುವು?

ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ

ಅಧಿಕಾರವನ್ನು ಪಡೆಯಿತು.

ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.

ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.

ಕೊಟ್ಟಿರುವ ಎಲ್ಲವೂ

Create a free account and access millions of resources

Create resources

Host any resource

Get auto-graded reports

Google

Continue with Google

Email

Continue with Email

Classlink

Continue with Classlink

Clever

Continue with Clever

or continue with

Microsoft

Microsoft

Apple

Apple

Others

Others

By signing up, you agree to our Terms of Service & Privacy Policy

Already have an account?