
10ನೇ ಸವಿ:ಇತಿಹಾಸ :ಅಧ್ಯಾಯ 03:ಭಾಗ-04-ಇಂದ: ನಟರಾಜ &ಭಾಗ್ವತ್
Authored by MAHABALESHWAR C
Social Studies
10th Grade
Used 178+ times

AI Actions
Add similar questions
Adjust reading levels
Convert to real-world scenario
Translate activity
More...
Content View
Student View
10 questions
Show all answers
1.
MULTIPLE CHOICE QUESTION
30 sec • 1 pt
ಗವರ್ನರ್ ಜನರಲ್ನ ಕಾರ್ಯಾಂಗ ಸಭೆ ಯ ಕಾನೂನು ಸದಸ್ಯ ಹಾಗೂ ಸಾರ್ವಜನಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ನೇಮಕವಾದ ಸಮಿತಿಯ ಅಧ್ಯಕ್ಷ ನಾದ ಇವರ ವರದಿ ಅಧುನಿಕ ಭಾರತದ ಶಿಕ್ಷಣ ವ್ಯವಸ್ಥೆಗೆ ತಳಹದಿ
ಚಾರ್ಲ್ಸ್ ಗ್ರಾಂಟ್.
ಮೆಕಾಲೆ
ವಾರನ್ ಹೇಸ್ಟಿಂಗ್ಸ್
ಜೊನಾಥನ್ ಡಂಕನ್
2.
MULTIPLE CHOICE QUESTION
30 sec • 1 pt
ರಕ್ತ ಮಾಂಸಗಳಲ್ಲಿ ಭಾರತೀಯರಾಗಿಯೂ ಅಭಿರುಚಿ, ಅಭಿಪ್ರಾಯ, ನೀತಿ ಮತ್ತು ಬುದ್ಧಿವಂತಿಕೆಯಲ್ಲಿ ಇಂಗ್ಲಿಷರಾಗುವ” ಹೊಸ ಭಾರತೀಯ ವಿದ್ಯಾವಂತ ವರ್ಗವನ್ನು ಸೃಷ್ಟಿ ಮಾಡುವುದು ಈ ವರದಿಯ ಮುಖ್ಯಾಂಶವಾಗಿತ್ತು
ಮೆಕಾಲೆ ವರದಿ
ವುಡ್ ವರದಿ
ಜೊನಾಥನ್ ಡಂಕನ್ ವರದಿ
ಕೊಟ್ಟಿರುವ ಯಾವುದೂ ಅಲ್ಲ
3.
MULTIPLE CHOICE QUESTION
30 sec • 1 pt
ಈ ಆಯೋಗದ ಶಿಫಾರಸ್ಸುಗಳ ಆಧಾರದ ಮೇಲೆ ಗವರ್ನರ್ ಜನರಲ್ ಆದ ಲಾರ್ಡ್ ಡಾಲ್ಹೌಸಿಯು ಕಲ್ಕತ್ತಾ, ಬಾಂಬೆ ಮತ್ತು ಮದರಾಸುಗಳಲ್ಲಿ ನೂತನ ವಿಶ್ವವಿದ್ಯಾನಿಲಯಗಳನ್ನು 1857ರಲ್ಲಿ ಸ್ಥಾಪಿಸಿದನು.
ಮೆಕಾಲೆ ವರದಿ
ಜೊನಾಥನ್ ಡಂಕನ್ ವರದಿ
ಸರ್ ಚಾರ್ಲ್ಸ್ ವುಡ್ (1854) ಆಯೋಗ
ಚಾರ್ಲ್ಸ್ ಗ್ರಾಂಟ್ ವರದಿ
4.
MULTIPLE CHOICE QUESTION
30 sec • 1 pt
ಬ್ರಿಟಿಷ್ ಶಿಕ್ಷಣದ ಪರಿಣಾಮಗಳನ್ನು ಗುರುತಿಸಿ
ಭಾರತೀಯರು ಆಧುನಿಕತೆ, ಜಾತ್ಯತೀತತೆ, ಪ್ರಜಾಪ್ರಭುತ್ವ, ವೈಜ್ಞಾನಿಕ ಆಲೋಚನಾ ಕ್ರಮದ ಜೊತೆಗೆ ರಾಷ್ಟ್ರೀಯವಾದಿ ದೃಷ್ಟಿಕೋನಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಯಿತು.
ಸ್ಥಳೀಯ ಭಾಷೆಗಳು ಮತ್ತು ಸಾಹಿತ್ಯ ರಚನೆಗಳಿಗೆ ಪ್ರೋತ್ಸಾಹ ದೊರೆಯಿತು.
ವೃತ್ತ ಪತ್ರಿಕೆಗಳು ಹುಟ್ಟಿ ಬೆಳೆಯತೊಡಗಿದವು. ವಿಶೇಷವಾಗಿ 19ನೇ ಶತಮಾನದ ಉತ್ತರಾರ್ಧದಲ್ಲಿ ಪತ್ರಿಕೆಗಳಲ್ಲಿ ಸರ್ಕಾರದ ನೀತಿಗಳನ್ನು ವಿಮರ್ಶಿಸುವ ಮೂಲಕ ಭಾರತೀಯರಲ್ಲಿ ಬ್ರಿಟಿಷ್ ಆಡಳಿತದ ಬಗ್ಗೆ ವಿಮರ್ಶಾತ್ಮಕ ಅಭಿಪ್ರಾಯ ಬೆಳೆಯಲು ಸಾಧ್ಯವಾಯಿತು.
ಕೊಟ್ಟಿರುವ ಎಲ್ಲವೂ
5.
MULTIPLE CHOICE QUESTION
30 sec • 1 pt
ಕೊಟ್ಟಿರುವ ಯಾವುದು ಬ್ರಿಟಿಷ್ ಶಿಕ್ಷಣದ ಪರಿಣಾಮವಲ್ಲ? ಗುರುತಿಸಿ
ಹೊಸ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣಾ ಚಳವಳಿಗಳು ಹುಟ್ಟಿಕೊಂಡವು.
ಜೆ.ಎಸ್.ಮಿಲ್, ರೂಸೋ, ಮಾಂಟೆಸ್ಕ್ಯೊ ಮುಂತಾದವರ ಚಿಂತನೆಗಳು ಭಾರತೀಯ ವಿದ್ಯಾವಂತರ ಆಲೋಚನಾ ಕ್ರಮದಲ್ಲಿ ನಾವಿನ್ಯತೆಯನ್ನು ತಂದವು.
ಜಗತ್ತಿನಾದ್ಯಂತ ನಡೆಯುತ್ತಿದ್ದ ಸ್ವಾತಂತ್ರ್ಯ ಚಳವಳಿಗಳ ಪ್ರಭಾವ ಭಾರತೀಯರ ಮೇಲೂ ಆಯಿತು.
ಭಾರತೀಯರು ತಮ್ಮ ಸಮೃದ್ಧ ಸಾಂಸ್ಕøತಿಕ ಪರಂಪರೆಗಳನ್ನು ಮರೆತು ಹೋದರು
6.
MULTIPLE CHOICE QUESTION
30 sec • 1 pt
ಇಂಗ್ಲೆಂಡಿನ ಶಾಸನ ಸಭೆಯ ಸದಸ್ಯನಾದ ಇವರು ವಾರ್ಷಿಕವಾಗಿ ಈಸ್ಟ್
ಇಂಡಿಯಾ ಕಂಪನಿಯಿಂದ ಬ್ರಿಟಿಷ್ ಸರಕಾರ ಪಡೆಯುತ್ತಿದ್ದ ತೆರಿಗೆ ಹಣವನ್ನು ‘ಅಪರಾಧ ತೆರಿಗೆ’ ಎಂದು ತೀಕ್ಷ್ಣವಾಗಿಯೇ ಟೀಕಿಸಿದರು.
ಎಡ್ಮಂಡ್ ಬರ್ಕ್
ಮೆಕಾಲೆ
ವಿಲಿಯಂ ಬೆಂಟಿಕ್
ಚಾರ್ಲ್ಸ್ ವುಡ್
7.
MULTIPLE CHOICE QUESTION
30 sec • 1 pt
1773ರಲ್ಲಿ ಜಾರಿಗೊಂಡ ರೆಗುಲ್ಯೇಟಿಂಗ್ ಕಾಯ್ದೆಯ ಪ್ರಮುಖ ಲಕ್ಷಣಗಳು ಯಾವುವು?
ಬಂಗಾಳದ ಪ್ರೆಸಿಡೆನ್ಸಿಯು ಉಳಿದ ಎರಡು ಪ್ರೆಸಿಡೆನ್ಸಿಗಳ ಮೇಲೆ
ಅಧಿಕಾರವನ್ನು ಪಡೆಯಿತು.
ಬಂಗಾಳದ ಗವರ್ನರನು ಮೂರು ಪ್ರೆಸಿಡೆನ್ಸಿಗಳಿಗೆ ಗವರ್ನರ್ ಜನರಲ್ ಆದನು.
ಗವರ್ನರ್ ಜನರಲ್ಲನಿಗೆ ಬಾಂಬೆ ಮತ್ತು ಮದರಾಸು ಪ್ರೆಸಿಡೆನ್ಸಿಗಳಿಗೆ ನಿರ್ದೇಶಿಸುವ, ನಿಯಂತ್ರಿಸುವ ಮತ್ತು ಮೇಲ್ವಿಚಾರಣೆ ಮಾಡುವ ಅಧಿಕಾರವನ್ನು ಈ ಕಾನೂನು ನೀಡಿತು.
ಕೊಟ್ಟಿರುವ ಎಲ್ಲವೂ
Access all questions and much more by creating a free account
Create resources
Host any resource
Get auto-graded reports

Continue with Google

Continue with Email

Continue with Classlink

Continue with Clever
or continue with

Microsoft
%20(1).png)
Apple
Others
Already have an account?
Similar Resources on Wayground
Popular Resources on Wayground
8 questions
2 Step Word Problems
Quiz
•
KG - University
20 questions
Comparing Fractions
Quiz
•
4th Grade
15 questions
Fractions on a Number Line
Quiz
•
3rd Grade
20 questions
Equivalent Fractions
Quiz
•
3rd Grade
25 questions
Multiplication Facts
Quiz
•
5th Grade
10 questions
Latin Bases claus(clois,clos, clud, clus) and ped
Quiz
•
6th - 8th Grade
22 questions
fractions
Quiz
•
3rd Grade
7 questions
The Story of Books
Quiz
•
6th - 8th Grade
Discover more resources for Social Studies
11 questions
Renaissance SSWH 9a, b, c
Lesson
•
9th - 12th Grade
41 questions
US Government Unit 1
Quiz
•
9th - 12th Grade
60 questions
Unit 1 Foundations of Economics
Quiz
•
9th - 12th Grade
14 questions
Manifest Destiny to Texas Annexation 22-23
Quiz
•
9th - 12th Grade
16 questions
USHC 2 Mexican American War to Industrialization
Quiz
•
9th - 11th Grade
73 questions
AP Psychology - Developmental Psychology
Quiz
•
10th - 12th Grade
18 questions
Unit 1- vocabulary Quiz
Quiz
•
10th Grade
18 questions
Early Unions to Jackson
Quiz
•
9th - 12th Grade