NEW
Font size
WorksheetsSSLC:S.Sci:BS:02:ರಚನೆ:ನಟರಾಜ್ &ಭಾಗ್ವತ್
Total questions: 25
Worksheet time: 13mins
ಉದ್ಯಮಿ ಎಂಬ ಅರ್ಥ ಕೊಡುವ ಎಂಟಪ್ರೆಂಡೆ ಪದವು ಈ ಭಾಷೆಯದ್ದು
ಗ್ರೀಕ್
ಪ್ರೆಂಚ್
ಇಂಗ್ಲೀಷ್
ಲ್ಯಾಟೀನ್
ಜಿಲ್ಲಾ ಕೈಗಾರಿಕಾ ಕೇಂದ್ರಗಳು ಸ್ಥಾಪನೆಯಾದ ವರ್ಷ
1974
1978
1976
1979
ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸ್ಥಾಪನೆಯ ಉದ್ದೇಶ
ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು
ನಗರ ಪ್ರದೇಶಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು
ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು
ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು
ಅಪೋಲೋ ವೈದ್ಯಶಾಲೆಗಳನ್ನು ಹುಟ್ಟು ಹಾಕಿದವರು
ನರೇಶ್ ಗೋಯಲ್
ವರ್ಗಿಸ್ ಕುರಿಯನ್
ಏಕ್ತಾ ಕಪೂರ್
ಡಾ. ಪ್ರತಾಪರೆಡ್ಡಿ
NASDAQ ನಲ್ಲಿ ನೋಂದಾಯಿತಗೊಂಡ ಭಾರತದ ಪ್ರಪ್ರಥಮ ತಂತ್ರಜ್ಞಾನ ಸಂಸ್ಥೆ
ರಿಲಯನ್ಸ್
ವಿಪ್ರೋ
ಬಯೋಕಾನ್
ಇನ್ ಫೋಸಿಸಸ್
ಇವರನ್ನು ಬಿಳಿ ಕ್ರಾಂತಿಯ ಪಿತಾಮಹ ಎನ್ನುವರು
ಅಜೀಮ್ ಪ್ರೇಮ್ ಜಿ
ನರೇಶ್ ಗೋಯಲ್
ವರ್ಗಿಸ್ ಕುರಿಯನ್
ನಾರಾಯಣ ಮೂರ್ತಿ
ಅಮುಲ್ ಹಾಲು &ಹಾಲಿನ ಉತ್ಪನ್ನಗಳ ತಯಾರಿಕೆ ಇವರ ಸಾಧನೆ
ವರ್ಗಿಸ್ ಕುರಿಯನ್
ಅಜೀಮ್ ಪ್ರೇಮ್ ಜಿ
ನರೇಶ್ ಗೋಯಲ್
ನಾರಾಯಣ ಮೂರ್ತಿ
ವರ್ಗಿಸ್ ಕುರಿಯನ್ ಆರಂಭಿಸಿದ ಭಾರತದಲ್ಲೇ ಅತ್ಯಂತ ದೊಡ್ಡ ಹೈನುಗಾರಿಕೆಯೆಂದರೆ
ಅಮುಲ್ ಹೈನುಗಾರಿಕೆ
ನಂದಿನಿ ಹೈನುಗಾರಿಕೆ
ಆರೋಗ್ಯ ಹೈನುಗಾರಿಕೆ
ಆನಂದ್ ಹೈನುಗಾರಿಕೆ
ಭಾರತದ ಸಮ್ಮೇಳನ ಸಂಸ್ಥೆಯನ್ನು ಹುಟ್ಟು ಹಾಕಿದವರಲ್ಲಿ ಅತ್ಯಂತ ಪ್ರಮುಖರೆಂದರೆ
ನಾರಾಯಣ ಮೂರ್ತಿ
ಧೀರುಬಾಯಿ ಅಂಬಾನಿ
ನರೇಶ್ ಗೋಯಲ್
ವರ್ಗಿಸ್ ಕುರಿಯನ್
ಸಾಫ್ಟವೇರ್ ದಿಸೆಯಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಸಂಸ್ಥೆ
ಬಯೋಕಾನ್
ವಿಪ್ರೋ
ರಿಲಯನ್ಸ್
ಇನ್ ಫೋಸಿಸ್
ಸಂಶೋಧನೆ ಮತ್ತು ಅಭಿವೃದ್ಧಿ (R&D) ಸೇವೆಯಲ್ಲಿ ಅತ್ಯಂತ ದೊಡ್ಡ ಸ್ವಾಯತ್ತ ಸಂಸ್ಥೆಯೆಂದೆರೆ
ಬಯೋಕಾನ್
ವಿಪ್ರೋ
ರಿಲಯನ್ಸ್
ಇನ್ ಫೋಸಿಸ್
ಅಧಿಪತ್ಯ ಸಾಧಿಸಿದ ರಾಣಿ” ಎಂದೇ ಹೆಸರು ಮಾಡಿದವರು ಭಾರತದ ದೂರದರ್ಶನ ಕ್ಷೇತ್ರದಲ್ಲಿ “ಅಧಿಪತ್ಯ ಸಾಧಿಸಿದವರು
ಏಕ್ತಾ ಕಪೂರ್
ಕಿರಣ್ ಮುಜಮ್ ದಾರ್ ಷಾ
ಐಶ್ವರ್ಯ ರೈ
ಇಂದಿರಾ ಗಾಂಧಿ
ಬಾಲಾಜಿ ದೂರದರ್ಶನ ಚಿತ್ರಗಳನ್ನು ಹುಟ್ಟು ಹಾಕಿದವರು
ಕಿರಣ್ ಮುಜಮ್ ದಾರ್ ಷಾ
ಏಕ್ತಾ ಕಪೂರ್
ಐಶ್ವರ್ಯ ರೈ
ವರ್ಗಿಸ್ ಕುರಿಯನ್
2001 ರಲ್ಲಿ ‘ವರ್ಷದ ಶ್ರೇಷ್ಠ ಉದ್ಯಮಿ’ ಪ್ರಶಸ್ತಿ ಪಡೆದವರು
ನಾರಾಯಣ ಮೂರ್ತಿ
ಧೀರುಬಾಯಿ ಅಂಬಾನಿ
ನರೇಶ್ ಗೋಯಲ್
ಏಕ್ತಾ ಕಫೂರ್
ಜೆಟ್ ವಾಯು ಮಾರ್ಗಗಳನ್ನು ಹುಟ್ಟು ಹಾಕಿದವರು
ಡಾ. ಪ್ರತಾಪರೆಡ್ಡಿ
ನರೇಶ್ ಗೋಯಲ್
ವರ್ಗಿಸ್ ಕುರಿಯನ್
ಏಕ್ತಾ ಕಪೂರ್
ಭಾರತದ ಅತಿ ದೊಡ್ಡ ಆಂತರಿಕ ವಾಯು ಮಾರ್ಗ ವೆಂದರೆ
ಜೆಟ್ ವಾಯುಮಾರ್ಗ
ಸಹರಾ ವಾಯುಮಾರ್ಗ
ಕಿಂಗ್ ಫಿಶರ್ ವಾಯುಮಾರ್ಗ
ಎ.ಐ.ಆರ್ ವಾಯುಮಾರ್ಗ
ಭಾರತದಲ್ಲಿ ಇನ್ ಫೋಸಿಸ್ ತಂತ್ರಜ್ಞಾನ ನಿಗಮ ಪ್ರಾರಂಭವಾದ ವರ್ಷ
1997
1999
1998
1996
ಭಾರತದಲ್ಲಿ ಜೀವವಿಜ್ಞಾನ ತಂತ್ರಜ್ಞಾನದ ಅತಿ ದೊಡ್ಡ ಸಂಸ್ಥೆಯೆಂದರೆ
ವಿಪ್ರೋ
ಇನ್ ಫೋಸಿಸ್
ಬಯೋಕಾನ್
ರಿಲಯನ್ಸ್
ಇವರು ಬಯೋಕಾನ್ ನಿಗಮದ ಅಧ್ಯಕ್ಷರು
ಧೀರುಬಾಯಿ ಅಂಬಾನಿ
ನಾರಾಯಣ ಮೂರ್ತಿ
ಕಿರಣ್ ಮುಜಮ್ ದಾರ್ ಷಾ
ಏಕ್ತಾ ಕಫೂರ್
ಅಗ್ನಿಬಿರಟೆಯಂತೆ (Spark plug) ಆರ್ಥಿಕ ಚಟುವಟಿಕೆಗಳಿಗೆ ಚೇತನ ಕೊಡುವ ಸಾಧಕರೆಂದರೆ
ಇಂಜಿನೀಯರುಗಳು
ಉದ್ಯಮಿಗಳು
ಆರ್ಥಿಕ ತಜ್ಞರು
ಮೆಕ್ಯಾನಿಕ್ ಗಳು
ಇವುಗಳಲ್ಲಿ ಉದ್ಯಮಗಾರಿಕೆಯ ಗುಣಲಕ್ಷಣ
ಸೃಜನಾತ್ಮಕ & ಹೊಸ ಪದ್ದತಿಯನ್ನು ರೂಢಿಗೆ ತರುವುದು.
ಕ್ರಿಯಾತ್ಮಕ & ನಾಯಕತ್ವ
ತಂಡವನ್ನು ಕಟ್ಟುವುದು. & ಪ್ರಚೋದನೆಯ ಸಾಧನೆ
ಮೇಲಿನ ಎಲ್ಲಾ
ಇವುಗಳಲ್ಲಿ ಉದ್ಯಮಿಯ ಕಾರ್ಯವಲ್ಲದ್ದು
ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ.
ಉದ್ಯಮಿಯು ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.
ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.
ಉದ್ಯಮಿಯು ಕಷ್ಟನಷ್ಟಗಳನ್ನು ತನ್ನ ಕೆಲಸಗಾರರಿಗೆ ವರ್ಗಾಯಿಸುತ್ತಾನೆ
ಇವುಗಳಲ್ಲಿ ಉದ್ಯಮಿಗಳ ಪ್ರವರ್ತಕ ಸಂಸ್ಥೆಗಳು
ಜಿಲ್ಲಾ ಕೈಗಾರಿಕೆ ಕೇಂದ್ರಗಳು
ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ
ರಾಷ್ಟ್ರೀಯ ಸಣ್ಣ ಕೈಗಾರಿಗೆಗಳ ನಿಗಮ ನಿಯಮಿತ
ಮೇಲಿನ ಎಲ್ಲಾ
