NEW
Font size
Worksheetsನಾಟ್ಯ ಮಯೂರಿ -1
Total questions: 21
Worksheet time: 11mins
ವಿಷ್ಣು ವರ್ಧನನ ಕುದುರೆಯ ಹೆಸರೇನು ?
ಹಯ
ಅಶ್ವರಾಮ
ರಮಣಿ
ಕಲ್ಯಾಣಿ
ಯುದ್ಧದಿಂದ ಮರಳಿದ ತರುಣ ಯೋಧನ ಹೆಸರೇನು ?
ಮಯೂರ ಶರ್ಮ
ಕೃಷ್ಣದೇವರಾಯ
ವಿಷ್ಣುವರ್ಧನ
ಹೊಯ್ಸಳ
ಹೆಂಜೇರು ಯುದ್ಧ ಭೂಮಿಯಲ್ಲಿ ವಿಷ್ಣು ವರ್ಧನ ಯಾರೊಡನೆ ಹೋರಾಡಿದ್ದರು ?
ಚಾಲುಕ್ಯರು
ಕದಂಬರು
ನೊಳಂಬವಾಡಿ
ಗಂಗರು
ಶಿವನ ಪಾತ್ರ ಹಾಕಿದ ನೃತ್ಯಗಾರ್ತಿ ಯಾರು ?
ಶಾಂತಲೆ
ಲಕ್ಷ್ಮೀ
ಸೋಮಲೆ
ಮಾಚಿಕಬ್ಬೆ
ಶಿವ ಪಾರ್ವತಿಯರ ನೃತ್ಯ ಯಾವ ಊರಿನಲ್ಲಿ ನಡೆಯುತ್ತಿತ್ತು ?
ಶಿವಗಂಗೆ
ದ್ವಾರ ಸಮುದ್ರ
ತಕ್ಷಶಿಲೆ
ಬಳ್ಳಿಗಾವಿ
ಶಾಂತಲೆ ಮಾಡಿದ ನೃತ್ಯದ ಹೆಸರೇನು ?
ರುದ್ರ ತಾಂಡವ
ಲಾಸ್ಯ ಗಾನ ನೃತ್ಯ
ಖಂಡ ಕಾವ್ಯ
ವಸಂತ ನರ್ತನ
ಶಾಂತಲೆಯ ನೃತ್ಯ ಯಾವ ದೇವಸ್ಥಾನದಲ್ಲಿ ನಡೆಯುತ್ತಿತ್ತು ?
ದುರ್ಗಾ ಪರಮೇಶ್ವರಿ
ಶಿವ ಪಾರ್ವತಿ
ಚಾಮುಂಡೇಶ್ವರಿ ದೇವಿ
ಹೊನ್ನಮ್ಮ ದೇವಿ
ಶಾಂತಲೆಯ ತಾಯಿಯ ಹೆಸರೇನು ?
ಮಾಚಿಕಬ್ಬೆ
ಗಂಗಾ ತನಯ
ಮಾರಸಿಂಗಮ್ಮಯ್ಯ
ಸೋಮಲಾ ದೇವಿ
ಯುದ್ಧದ ನಂತರ ವಿಷ್ಣುವರ್ಧನ ಯಾವ ಊರಿಗೆ ಹಿಂದಿರುಗಿದನು ?
ಶಿವಗಂಗೆ
ಕಲ್ಯಾಣ
ದ್ವಾರ ಸಮುದ್ರ
ಹೆಂಜೇರು
ನಾಟ್ಯ ಮಯೂರಿ ಕೃತಿಯ ಲೇಖಕ ಯಾರು ?
ವಿಷ್ಣುವರ್ಧನ
ಕುವೆಂಪು
ಸಾ,ಶಿ, ಮರುಳಯ್ಯ
ದ.ರಾ.ಬೇಂದ್ರೆ
"ಇವರು ಯಾರೆಂದು ತಿಳಿದೆ ಅಮ್ಮಾಜಿ" - ಈ ಮಾತನ್ನು ಹೇಳಿದವರಾರು ?
ಮಾರಸಿಂಗಮಯ್ಯ
ಬಾಚಿಮ್ಮಯ್ಯ
ಮಾಚಿಕಬ್ಬೆ
ಲಕ್ಷ್ಮೀ
ತಾಳ್ಮೆ - ಈ ಪದದ ಅರ್ಥವೇನು ?
ಕೋಪ
ಸಹನೆ
ಮತ್ಸರ
ಮೌನ
ಈ ಗಾದೆಯನ್ನು ಪೂರ್ಣಗೊಳಿಸಿ
ಹಾಸಿಗೆ ಇದ್ದಷ್ಟು -------------
ಮಲಗು
ನಿದ್ದೆ ಸುಲಭ
ಕೈಯನ್ನು ಹಾಕು
ಕಾಲು ಚಾಚು
ಮನೆಯನ್ನು - ಈ ಪದದ ವಿಭಕ್ತಿ ಪ್ರತ್ಯೆಯ ಯಾವುದು
ದ್ವಿತೀಯ ವಿಭಕ್ತಿ
ಸಪ್ತಮಿ ವಿಭಕ್ತಿ
ಷಷ್ಠಿ ವಿಭಕ್ತಿ
ಸಂಭೋದನಾ ವಿಭಕ್ತಿ
ಬೆಳಕು - ಈ ಪದದ ವಿರುದ್ಧ ಪದ ಯಾವುದು ?
ಹೊನ್ನು
ಅಂಧಕಾರ
ಕಾಡು
ಕಿರಣ
ಗೌಡ - ಈ ಪದದ ಸ್ರ್ರೀಲಿಂಗ ರೂಪವೇನು ?
ಗೌಡಿ
ಗೌಡತಿ
ಗೌಡಗಿತ್ತಿ
ಗೌಡಳು
ಗಾದೆ ಪೂರ್ಣಗೊಳಿಸಿ - ಮಾತು ಬೆಳ್ಳಿ ----------
ತಾಳ್ಮೆ ಬಂಗಾರ
ಮೌನ ಬಂಗಾರ
ನಡೆ ಬಂಗಾರ
ಕೋಪ ಸಿಂಗಾರ
ಸೋಮಲೆ - ಯಾರ ಗೆಳತಿನ
ಲಕ್ಷ್ಮೀ
ಬೊಮ್ಮಲೆ
ಶಾಂತಲೆ
ಮಾಚಿಕಬ್ಬೆ
ಮಾಡಿದ - ಈ ಪದದ ನಿಷೇಧಾರ್ಥಕ ರೂಪವೇನು ?
ಮಾಡನು
ಮಾಡಿದನು
ಮಾಡು
ಮಾಡಲೇ ಬೇಕು
ಹೊಯ್ಸಳ ಸಾಮ್ರಾಜ್ಯದ ದೊರೆ ಯಾರು
ಟಿಪ್ಪು ಸುಲ್ತಾನ್
ಕೃಷ್ಣ ದೇವರಾಯ
ಸಂಗೊಳ್ಳಿ ರಾಯಣ್ಣ
ವಿಷ್ಣುವರ್ಧನ
ಯುದ್ಧದಿಂದ ಮರಳಿದ ತರುಣ ಯೋಧನ ಹೆಸರೇನು ?
ಮಯೂರ ಶರ್ಮ
ಕೃಷ್ಣದೇವರಾಯ
ವಿಷ್ಣುವರ್ಧನ
ಹೊಯ್ಸಳ
