NEW
Font size
Worksheetsಸಂಕಲ್ಪಗೀತೆ ಪುನರಾರ್ವತನೆ ರಸ ಪ್ರಶ್ನೆ
Total questions: 10
Worksheet time: 5mins
ಸಂಕಲ್ಪಗೀತೆ ಪದ್ಯವನ್ನು ----ಕವನಸಂಕಲನದಿಂದ ಅರಿಸಲಾಗಿದೆ.
ಆಕಾಶ ಬುತ್ತಿ
ಎದೆ ತುಂಬಿ ಹಾಡಿದೆನು
ಜೀವ ಸಂಪಿಗೆ
ಸಂಭ್ರಮ
ಸುತ್ತಲು ಕವಿದಿರುವ ಕತ್ತಲೆಯ ನಿವಾರಣೆಗೆ ---
ಪಂಜನ್ನು ಉರಿಸಬೇಕು
ದೀಪ ಬೆಳಗಬೇಕು
ಮುಂಬತ್ತಿಯನ್ನು ಹಚ್ಚಬೇಕು
ಪ್ರೀತಿಯ ಹಣತೆಯನ್ನು ಹಚ್ಚಬೇಕು
ಬಿರುಗಾಳಿಗೆ ಹೊಯ್ದಾಡುತ್ತಿರುವುದು ---
ಮರ
ಗಿಡ
ಪೊದೆ
ಹಡಗು
ಕಾಡು-ಮೇಡು ಎನ್ನುವುದು-----
ಜೋಡುನುಡಿ
ದ್ವಿರುಕ್ತಿ
ಅನುಕರಣಾವ್ಯ ಯ
ಸಂಧಿ
'ಬಿರುಗಾಳಿ' ಎನ್ನುವುದರ ವಿಗ್ರಹ ವಾಕ್ಯ----
ಬಿರ್+ಗಾಳಿ
ಬಿರು+ಗಾಳಿ
ಬಿರ್ರ್ರನೆ+ಗಾಳಿ
ಬಿರುಸಾದ +ಗಾಳಿ
ಮಾಡಿಯಾನು ಇದರ ನಿಷೇರ್ಧಾಥಕ ಪದ----
ಮಾಡನು
ಮಾಡಲಿ
ಮಾಡಿಯಾನು
ಮಾಡ ಬೇಕು
ಊರಿಗೆ ಇದರಲ್ಲಿ ಇರುವ ವಿಭಕ್ತಿ ಪ್ರತ್ಯಯ----
ಪ್ರಥಮವಿಭಕ್ರಿ
ದ್ವಿತೀಯಾ ವಿಭಕ್ತಿ
ಚತುರ್ಥಿ ವಿಭಕ್ತಿ
ಪಂಚಮಿ ವಿಭಕ್ತಿ
ಶಿವರುದ್ರಪ್ಪನವರಿಗೆ ------ಕೃತಿಗೆ ಕೇ0ದ್ರ ಅಕಾಡೆಮಿ ಪ್ರಶಸ್ತಿ ದೊರೆತಿದೆ.
ಮಾಸ್ಕೊದಲ್ಲಿ ಇಪ್ಪತ್ತೆರಡು ದಿನಗಳು
ಚೆಲುವು-ಒಲವು
ಕಾವ್ಯಾರ್ಥ ಚಿಂತನ
ಅನಾವರಣ
ಪಥ ಇದರ ಅರ್ಥ-------
ದಾರಿ
ಪಾಠ
ಪತ
ನೆಲ
ಕಲುಷಿತವಾಗಿರುವ ನದಿ ಜಲಕ್ಕೆ ---ಮಳೆಯಾಗಬೇಕು
.ಹಿಂಗಾರಿನ ಮಳೆ
ಮುಂಗಾರು ಮಳೆ
ಮಳೆಗಾಲದ ಮಳೆ
ಮಲೆನಾಡಿನ ಮಳೆ
