wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ -1‌ 2021

Total questions: 10

Worksheet time: 10mins

Name
Class
Date
1.

1800 ರಲ್ಲಿ ಆಂಗ್ಲರ ವಿರುದ್ದ ಬಿದನೂರು ಮತ್ತು ಶಿಖಾರಿಪರದಲ್ಲಿ ದಂಗೆ ಎದ್ದವರು

a)

ಹೈದರ ಅಲಿ

b)

ದೊಂಡಿಯಾ ವಾಘ್‌

c)

ಚೆನ್ನಮ್ಮ

d)

ಸಂಗೊಳ್ಳಿ ರಾಯಣ್ಣ

2.

ಪಂಚಶೀಲ ತತ್ವಗಳಿಗೆ ಸಹಿ ಹಾಕಿದವರು

a)

ಜವಾಹರಲಾಲ್‌ ನೆಹರು & ಮೇಜಿ

b)

ಮೋತಿಲಾಲ್‌ ನೆಹರು & ಚೌ-ಎನ್-ಲಾಯ್‌

c)

ಜವಾಹರಲಾಲ್‌ ನೆಹರು & ಚೌ-ಎನ್-ಲಾಯ್

d)

ಮೋತಿಲಾಲ್‌ ನೆಹರು &‌ ಜವಾಹರಲಾಲ್‌ ನೆಹರು

3.

ನರ್ಮದಾ ಬಚಾವೋ ಆಂದೋಲನವನ್ನು ಕೈಗೊಂಡವರು

a)

ಮೇಧಾ ಪಾಟ್ಕರ್

b)

ಾರ್ಜುನ್‌ ಆರಾಧ್ಯ

c)

ತೆಹರಿ ಘರವಾಲಿ

d)

ಸಲ್ಯಾನಿಯ ಗ್ರಾಮಸ್ಥರು

4.

ಆಶ್ರಯ ಯೋಜನೆ ಜಾರಿಗೆ ತಂದ ಉದ್ದೇಶ

a)

ಉದ್ಯೋಗ ಒದಗಿಸಲು

b)

ವಸತಿ ಒದಗಿಸಲು

c)

ವ್ಯವಸಾಯ ಭೂಮಿಯನ್ನು ಒದಗಿಸಲು

d)

ಶಿಕ್ಷಣ ಒದಗಿಸಲು

5.

ಗ್ರಾಹಕರ ರಕ್ಷಣಾ ಕಾಯ್ದೆ ಜಾರಿಗೆ ತಂದ ವರ್ಷ

a)

1976

b)

1986

c)

1963

d)

1960

6.

ನಾಗಾರ್ಜುನ ಸಾಗರ ಆಣೆಕಟ್ಟೆಯನ್ನು ಈ ನದಿಗೆ ಅಡ್ಡಲಾಗಿ ನಿರ್ಮಿಸಲಾಗಿದೆ.

a)

ರಿಹಾಂದ್‌ ನದಿ

b)

ಕಾವೇರಿ ನದಿ

c)

ಸಟ್ಲೇಜ್‌ ನದಿ

d)

ಕೃಷ್ಣಾ ನದಿ

7.

ವಲಸೆಯು ಇದರ ಒಂದು ಪ್ರಮುಖ ಲಕ್ಷಣವಾಗಿದೆ

a)

ಸಂಘಟಿತ ವಲಯದ ಕಾರ್ಮಿಕರು

b)

ಅಸಂಘಟಿತ ವಲಯದ ಕಾರ್ಮಿಕರು

c)

ಬಾಲಕಾರ್ಮಿಕರು

d)

ಮಹಿಳಾ ಕಾರ್ಮಿಕರು

8.

ಡಿರಿಜಿಯೋ ತನ್ನ ಶಿಕ್ಷಕ ವೃತ್ತಿಗೆ ರಾಜೀನಾಮೆ ನೀಡಲು ಕಾರಣ

a)

ಅವರ ಸಹೋದ್ಯೋಗಿಗಳ & ಬೆಂಬಲಿಗರ ಒತ್ತಡ

b)

ಾವರ ಅನಾರೋಗ್ಯ

c)

ವೇದಗಳ ಅಭ್ಯಾಸದ ಮೇಲೆ ಅವರಿಗಿದ್ದ ಆಸಕ್ತಿ

d)

ಇಂಗ್ಲೆಂಡಿಗೆ ಹಿಂದಿರುಗುವಂತೆ ಸರ್ಕಾರದಿಂದ ಒತ್ತಡ

9.

ರಾಮಕೃಷ್ಣ ಮಿಷನ್ನ ಸ್ಥಾಪಕರು

a)

ಸ್ವಾಮಿ ವಿವೇಕಾನಂದ

b)

ಅನಿಬೆಸೆಂಟ್

c)

ಜ್ಯೋತಿಭಾ ಫುಲೆ

d)

ರಾಮ ಮೋಹನರಾಯ್

10.

ಭಾರತದ ಉಕ್ಕಿನ ಮನುಷ್ಯ

a)

ಮಹಾತ್ಮಾ ಗಾಂಧೀಜಿ

b)

ಜವಹರಲಾಲ ನೆಹರು

c)

ಸರದಾರ ಬಲ್ಲಭ ಬಾಯಿ ಪಟೇಲ್

d)

ಸುಭಾಷ ಚಂದ್ರ ಬೋಸ್