wayground logo

Free Printable Worksheets

Font size

S
M
L
XL
Worksheets

ಕನ್ನಡ ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

ರಾಹಿಲನು ಯಾರು

a)

ಸೈನಿಕ

b)

ಡಾಕ್ಟರ್

c)

ಶಿಕ್ಷಕ

d)

ವಿದ್ಯಾರ್ಥಿ

2.

ರಾಹಿಲನು ತುರ್ತುಪರಿಸ್ಥಿತಿ ನಿರ್ವಹಣೆಗೆ ಭದ್ರವಾಗಿ ಹಿಡಿದುಕೊಂಡಿದ್ದೇನು

a)

ಆಹಾರ

b)

ಔಷದ

c)

ಔಷಧ ಮತ್ತು ಶಸ್ತ್ರಚಿಕಿತ್ಸಾ ಸಾಮಾನುಗಳ ಪಟ್ಟಿಗೆ

d)

ತಿನಿಸು

3.

ರಾಹಿಲನು ಮುದುಕಿಯ ಎದುರಿಗೆ ನುಡಿದ ಗಂಭೀರವಾದ ಮಾತು ಯಾವುದು ?

a)

ನಾನು ನಾನು ನಿಮ್ಮ ಊರಿನವನು

b)

ನನ್ನ ಪಕ್ಕದ ಮನೆಯವರು

c)

ನಾನು ಎಲ್ಲಿಯವನು

d)

ನಾನು ಯುದ್ಧ ಮಾಡುವ ಮೂರ್ಖರ ಕಡೆಯವ ನಲ್ಲ ಸಂಕಷ್ಟಕ್ಕೀಡಾದ ಮನುಷ್ಯರ ಕಡೆಯವನು

4.

ಯುದ್ಧದ ಬಗೆಗೆ ಮುದುಕಿಯು ಏನೆಂದು ಗೊಣಗಿಕೊಂಡು ಬಾಗಿಲು ತೆರೆದಳು ?

a)

ಎಲ್ಲರಿಗೂ ದೇಹಕ್ಕೂ ಮನಸ್ಸಿಗೂ ಗಾಯ ಮಾಡುವುದು ಯುದ್ಧದ ಪರಿ ತಾನೇ ?

b)

ಸುಮ್ಮನೆ ತೆರೆದಳು

c)

ಏನು ಗುಣಗಳಿಲ್ಲ

d)

ಯುದ್ಧ ಒಳ್ಳೆಯದು

5.

ಕನ್ನಡ ವರ್ಣಮಾಲೆಯಲ್ಲಿ ಅಲ್ಪಪ್ರಾಣಗಳ ಸಂಖ್ಯೆ

a)

1

b)

10

c)

6

d)

2

6.

ಮೂಗಿನ ಸಹಾಯದಿಂದ ಉಚ್ಚರಿಸುವ ಅಕ್ಷರಗಳು

a)

ರಸ್ವಸ್ವರ

b)

ಅನುನಾಸಿಕ

c)

ದೀರ್ಘಸ್ವರ

d)

ಮಹಾಪ್ರಾಣ

7.

ಒಂದು ವ್ಯಂಜನಕ್ಕೆ ಒಂದು ಸ್ವರ ಸೇರಿ ಆಗುವ ಅಕ್ಷರ ವೇ

a)

ಅಕ್ಷರ

b)

ಒತ್ತಕ್ಷರ

c)

ಸಂಯುಕ್ತಾಕ್ಷರ

d)

ಗುಣಿತಾಕ್ಷರ

8.

ವಿಜಾತಿ ಸಂಯುಕ್ತಾಕ್ಷರ ಕ್ಕೆ ಒಂದು ಉದಾಹರಣೆ

a)

ಅಜ್ಜ

b)

ಅಕ್ಷರ

c)

ಅಕಷರ

d)

ಅಣ್ಣ

9.

ಸಾರಾ ಅಬೂಬಕರ್ ಅವರ ಕಾಲ

a)

ಜುಲೈ 30 960

b)

ಜೂನ್ 30 1936

c)

2000 2

d)

1900

10.

ಸಾರಾ ಅಬೂಬಕರ್ ಎಲ್ಲಿ ಜನಿಸಿದರು

a)

ಕರ್ನಾಟಕ

b)

ಮೈಸೂರು

c)

ಬೆಂಗಳೂರು

d)

ಕಾಸರಗೋಡು

11.

ಸಾರಾ ಅಬೂಬಕರ್ ಕೃತಿಗಳು

a)

ಹಗಲುಗನಸುಗಳು

b)

ದೇವರು

c)

ಚಪ್ಪಲಿಗಳು ಚಂದ್ರಗಿರಿಯ ತೀರದಲ್ಲಿ

d)

ಪಂಚತಂತ್ರ

12.

ಸಾರಾ ಅಬೂಬಕ್ಕರ್ ಅವರಿಗೆ ದೊರೆತ ಪ್ರಶಸ್ತಿ

(a)  

13.

ಯುದ್ಧ ಪಾಠದ ಲೇಖಕರು

a)

ಸಾರಾ ಅಬೂಬಕರ್

b)

ಕುವೆಂಪು

c)

ಪುತಿನ

d)

ದೇವನೂರು ಮಹಾದೇವ

14.

ಸಂಕಲ್ಪ ಗೀತೆ ಪದ್ಯ ರಚಿಸಿದವರು

a)

ಜಿಎಸ್ ಶಿವರುದ್ರಪ್ಪ

b)

ದರಾ ಬೇಂದ್ರೆ

c)

ಕುವೆಂಪು

d)

ಲಕ್ಷ್ಮೀಶ

15.

ಜಿಎಸ್ ಶಿವರುದ್ರಪ್ಪ ಅವರ ಕಾಲ

a)

1936

b)

1926

c)

1906

d)

1900

16.

ಜಿಎಸ್ ಶಿವರುದ್ರಪ್ಪ ಅವರ ಸ್ಥಳ

a)

ಶಿಕಾರಿಪುರ

b)

ಹುಬ್ಬಳ್ಳಿ

c)

ಕಾಸರಗೋಡು

d)

ಧಾರವಾಡ

17.

ನದಿಜಲಗಳು ಏನಾಗಿದೆ

a)

ಸುಂದರವಾಗಿವೆ

b)

ಹರಿಯುತ್ತಿವೆ

c)

ಬತ್ತಿದೆ

d)

ಕಲುಷಿತವಾಗಿವೆ

18.

ಕಾಡುಮೇಡುಗಳ ಸ್ಥಿತಿ ಏನಾಗಿದೆ

a)

ಸುಂದರವಾಗಿದೆ

b)

ಹಸಿರಾಗಿದೆ

c)

ಬರಡಾಗಿದೆ

d)

ಒಣಗಿವೆ

19.

ಬಿರುಗಾಳಿಗೆ ಹೊಯ್ದಾಡುವ ಹಡಗನ್ನು ಹೇಗೆ ಮುನ್ನಡೆಸಬೇಕು

a)

ಎಚ್ಚರದಲ್ಲಿ

b)

ಹರಿಗೋಲಲ್ಲಿ

c)

ಯಂತ್ರದಲ್ಲಿ

d)

ಇಂಧನದಲ್ಲಿ

20.

ಜಿಎಸ್ ಶಿವರುದ್ರಪ್ಪ ಅವರು ರಚಿಸಿದ ಕೃತಿಗಳು

a)

ಜೈಮಿನಿ ಭಾರತ

b)

ಸಾಮಗಾನ ದೇವಶಿಲ್ಪಿ ದೀಪದ ಹೆಜ್ಜೆ

c)

ಗರಿ ನಾದಲೀಲೆ

d)

ಕರ್ನಾಟ ಭಾರತ ಕಥಾಮಂಜರಿ