wayground logo

Free Printable Worksheets

NEW

Font size

S
M
L
XL
Worksheets

ವಾರ್ಷಿಕ ಪರೀಕ್ಷೆಯ ಮಾದರಿಯ ಕನ್ನಡ ಪ್ರಶ್ನೆ ಪತ್ರಿಕೆ

Total questions: 40

Worksheet time: 20mins

Name
Class
Date
1.

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಕ್ಷರಗಳು ಸಂಖ್ಯೆ

a)

೧೩

b)

೦೬

c)

೧೨

d)

೧೧

2.

ಗುಣ ಸಂಧಿಗೆ ಉದಾಹರಣೆ

a)

ಮಹೇಶ

b)

ಇರುಳಳಿದು

c)

ಮನದೊಳಗೆ

d)

ದಿಗಂತ

3.

ಸತಿ ಪತಿ ಪದವು

a)

ಸಂಧಿ ಪದ

b)

ಸಮಾಸ ಪದ

c)

ದ್ವಿರುಕ್ತಿ

d)

ಜೋಡಿ ನುಡಿ

4.

ಚೀರ ಪದದ ತದ್ಭವ ರೂಪ

a)

ಸೀರೆ

b)

ಚೀರ

c)

ಬಣ್ಣ

d)

ಕಜ

5.

ಒಬ್ಬರು ಹೇಳಿದ ಮಾತನ್ನೇ ಯಥಾವತ್ತಾಗಿ ಬರೆಯುವಾಗ ಈ ಚಿಹ್ನೆಯನ್ನು ಬಳಸಲಾಗುವುದು

a)

ಉದ್ಧರಣ ಚಿಹ್ನೆ

b)

ಅಲ್ವ ವಿರಾಮ

c)

ಪೂರ್ಣ ವಿರಾಮ

d)

ಆವರಣ ಚಿಹ್ನೆ

6.

ಬೆಂಗಳೂರಿನಲ್ಲಿ ಕೊರೋನಾ ವ್ಯಾಪಕವಾಗಿ ಹಬ್ಬಿತ್ತು

a)

ಸಾಮಾನ್ಯ ವಾಕ್ಯ

b)

ಸಂಯೋಜಿತ ವಾಕ್ಯ

c)

ಮಿಶ್ರವಾಕ್ಯ

d)

ಸರಳ ವಾಕ್ಯ

7.

ಪಂಚೇಂದ್ರಿಯ ಪದವು ಯಾವ ಸಮಾಸಕ್ಕೆ ಉದಾಹರಣೆಯಾಗಿದೆ

a)

ಅಂಶಿ ಸಮಾಸ

b)

ತತ್ಪುರುಷ ಸಮಾಸ

c)

ಕ್ರಿಯಾ ಸಮಾಸ

d)

ದ್ವಿಗು ಸಮಾಸ

8.

ಕ್ರಿಯಾಪದದ ಮೂಲ ರೂಪ ವನ್ನು.................... ಎಂದು ಕರೆಯಲಾಗುತ್ತದೆ

a)

ಸಮಾಸ ಪದ

b)

ಸಂಧಿ ಪದ

c)

ವಾಕ್ಯ

d)

ಧಾತು ಅಥವಾ ಕ್ರಿಯಾ ಪ್ರಕೃತಿ

9.

ಸಾವಿತ್ರಿಯಿಂದ ಪದದಲ್ಲಿರುವ ವಿಭಕ್ತಿ ಪ್ರತ್ಯಯ

a)

ಪ್ರಥಮ ವಿಭಕ್ತಿ ಪ್ರತ್ಯಯ

b)

ದ್ವಿತೀಯ ವಿಭಕ್ತಿ

c)

ತೃತೀಯ ವಿಭಕ್ತಿ ಪ್ರತ್ಯಯ

d)

ಚತುರ್ಥಿ ವಿಭಕ್ತಿ ಪ್ರತ್ಯಯ

10.

ಚೇತನ್ ......... ನಾಮ ಪದಕ್ಕೆ ಉದಾಹರಣೆ

a)

ಅಂಕಿತನಾಮ

b)

ರೂಢನಾಮ

c)

ಅನ್ವರ್ಥನಾಮ

d)

ಪರಿಣಾಮ ವಾಚಕ ನಾಮಪದ

11.

ನಾಲ್ಕು ಸಾಲಿನ ಪದ್ಯ ಜಾತಿಯನ್ನು

a)

ತ್ರಿಪದಿ

b)

ಕಂದ್ಯ ಪದ್ಯ

c)

ಷಟ್ಟದಿ

d)

ಭಾಮಿನಿ ಷಟ್ಪದಿ

12.

ತಂದೆಗೆ ಪತ್ರ ಬರೆಯುವಾಗ ಗೌರವ ಸೂಚಿಸುವ ಪದ

a)

ತಂದೆಗೆ

b)

ತೀರ್ಥರೂಪ ತಂದೆಯವರಿಗೆ

c)

ಮಾತೃಶ್ರೀ ಅವರಿಗೆ

d)

ಮಾನ್ಯರೇ

13.

ಹೆತ್ತ ತಾಯಿ ಹೊತ್ತ ನಾಡು............ ಈ ಗಾದೆಯನ್ನು ಪೂರ್ಣಗೊಳಿಸಿ

a)

ಸ್ವರ್ಗ ಸುಖ

b)

ಸ್ವರ್ಗಕ್ಕಿಂತ ಮಿಗಿಲು

c)

ಸುಳ್ಳಿಗೆ ಸುಖವಿಲ್ಲ

d)

ಅರಸಾಗಬಲ್ಲನು

14.

ಗಡಿ ಪ್ರದೇಶಗಳಲ್ಲಿ ಬ್ಲಾಕ್ಔಟ್ ನಿಯಮವನ್ನು ಏತಕ್ಕಾಗಿ ಪಾಲಿಸಲಾಗುತ್ತದೆ

a)

ವೈರಿಯನ್ನು ರಕ್ಷಿಸಲು

b)

ವೈರಿಯಿಂದ ರಕ್ಷಣೆ ಪಡೆಯಲು

c)

ವಿಮಾನ ದಾಳಿಯಿಂದ ರಕ್ಷಿಸಿಕೊಳ್ಳಲು

d)

ರಕ್ಷಣೆ ಪಡೆಯಲು

15.

ನಾನಾಕೆಯನ್ನು ಪರೀಕ್ಷಿಸುವೆ ನೀವು ಬಿಸಿ ನೀರು ಸಿದ್ಧಪಡಿಸಿ ಈ ಮಾತನ್ನು ಯಾರು ಯಾರಿಗೆ ಹೇಳುತ್ತಾರೆ

a)

ಮುದುಕಿಯ ಸೊಸೆಗೆ

b)

ಸೊಸೆ ಮುದುಕಿಗೆ

c)

ರಾಹಿಲನು ಮುದುಕಿಗೆ

d)

ಸೈನಿಕರು ಮುದುಕಿಗೆ

16.

ಶಬರಿ ಗೀತ ನಾಟಕದ ಕರ್ತೃ ಯಾರು

a)

ಜಿಎಸ್ ಶಿವರುದ್ರಪ್ಪ

b)

ಪು,ತಿ ನರಸಿಂಹಾಚಾರ್ಯ

c)

ಸಾರ ಅಬೂಬಕ್ಕರ್

d)

ಪುರೋಹಿತ

17.

ರಾಮನ ಸ್ವಾಗತಕ್ಕಾಗಿ ಶಬರಿ ಮಾಡಿಕೊಂಡಿದ್ದ ಸಿದ್ಧತೆಗಳೇನು

a)

ಬಗೆಬಗೆಯ ಹಣ್ಣುಗಳನ್ನು ಜೇನು ತುಪ್ಪ ಸುವಾಸನೆಯಿಂದ ಕೊಡಿದ ಹೂವು ಹಣ್ಣು ಹಂಪಲುಗಳನ್ನು ಸಂಗ್ರಹಿಸಿದಳು

b)

ರಾಮನ ಸ್ವಾಗತಕ್ಕಾಗಿ ಪೂಜಾ ಸಾಮಗ್ರಿಗಳನ್ನು ಸಂಗ್ರಹಿ

18.

ನಾಲ್ವಡಿ ಕೃಷ್ಣರಾಜ ಒಡೆಯರ್ ಯಾವುದಕ್ಕೆ ಕಂಕಣಬದ್ಧರಾದರು

a)

ಮೈಸೂರು ಅಭಿವೃದ್ಧಿಗೆ

b)

ಮೈಸೂರು ಬ್ಯಾಂಕ್ ಅಭಿವೃದ್ಧಿಗೆ

c)

ಮೈಸೂರು ಸಾಮ್ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ

d)

ಜಲ ವಿದ್ಯುತ್ ಯೋಜನೆಗೆ

19.

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಯಾವ ಕ್ಷೇತ್ರಗಳು ಸ್ವಯಂ ಆಡಳಿತ ಕ್ಷೇತ್ರಗಳಾದವು

a)

ಗ್ರಾಮ ನಿರ್ಮಲೀಕರಣ

ವೈದ್ಯ ಸಹಾಯ

ವಿದ್ಯಾಪ್ರಚಾರ ನೀರಿನ ಸೌಕರ್ಯ ಪ್ರಯಾಣ ಸೌಲಭ್ಯ

b)

ಜಲವಿದ್ಯುತ್ , ಬ್ಯಾಂಕ್ ಸೇವೆ

c)

ಕೈಗಾರಿಕಾ ಕ್ಷೇತ್ರಗಳು

d)

ಶಿಕ್ಷಣ ಸಂಸ್ಥೆಗಳು

20.

ಇಂದಲ್ಲ ನಾಳೆ ಫಲ ಕೊಡುವ ಅಂಶಗಳು ಯಾವ್ಯಾವು

a)

ಭೂಮಿಗೆ ಬಿದ್ದ ಬೀಜ ಎದೆಗೆ ಬಿದ್ದ ಅಕ್ಷರ

b)

ಎದೆಗೆ ಬಿದ್ದ ಅಕ್ಷರ

c)

ಭೂಮಿಗೆ ಬಿದ್ದ ಅಕ್ಷರ

d)

ಭೂಮಿಗೆ ಬಿದ್ದ ಬೀಜ

21.

ವಚನಕಾರರ ದೃಷ್ಟಿಯಲ್ಲಿ ಅರಿವು ಎಂದರೆ ಏನು

a)

ಜ್ಞಾನ ತಿಳಿವಳಿಕೆ

b)

ದೇವರ ಪೂಜೆ ಪುನಸ್ಕಾರ

c)

ಬುದ್ಧನ ಅರಿವು

d)

ನಡೆಯಿಂದ ನುಡಿ ಹುಟ್ಟಿದರೆ ಅದು ಅರಿವು

22.

ಶಾನುಭೋಗರ ಬ್ರಹ್ಮಸ್ತ್ರ ಯಾವುದು

a)

ಕಾಂದಯ ಪುಸ್ತಕ

b)

ಖಿರ್ದಿ ಪುಸ್ತಕ

c)

ಭಗವದ್ಗೀತೆ

23.

ವ್ಯಾಘ್ರಗೀತೆ ಯು ಗದ್ಯದ ಲೇಖಕರ ಹೆಸರು

a)

ಎ ಎನ್ ಮೂರ್ತಿರಾವ್

b)

ದೇವನೂರು ಮಹಾದೇವ

c)

ಸಿದ್ದಲಿಂಗಯ್ಯ

d)

ದಾ ರಾ ಬೇಂದ್ರೆ

24.

ದುಷ್ಟಬುದ್ಧಿಯು ಧರ್ಮಬುದ್ಧಿ ಮೇಲೆ ಯಾವ ಆರೋಪವನ್ನು ಹೊರಿಸಿದರನು

a)

ವಂಚನೆಯ ಆರೋಪ

b)

ಕಳ್ಳತನದ ಆರೋಪ

c)

ಮೋಸದ ಆರೋಪ

d)

ಹೊನ್ನಿನ ಕಳ್ಳತನದ ಆರೋಪ

25.

ಯಾವುದಕ್ಕೆ ಮುಂಗಾರಿನ ಮಳೆಯಾಗಬೇಕು

a)

ಬಿರುಗಾಳಿಗೆ ಹೊಯ್ದಾಡುವ ಹಡಗುಗೆ

b)

ಕಲುಷಿತವಾಗಿರುವ ನದಿಜಲಗಳಿಗೆ

c)

ಮತಗಳೆಲ್ಲವೂ ಪಥಗಳು ಎನ್ನುವ

d)

ಕಾಡುಮೇಡುಗಳ ಬರಡಾಗಿವೆ

26.

ನಾಳಿನ ಕನಸನ್ನು ಬಿತ್ತ ಬೇಕಾದರೆ ನಾವು ಹೇಗೆ ಬದುಕಬೇಕು

a)

ಭಯ ಮತ್ತು ಸಂಶಯಗಳಿಂದ ಹೊರಬೇಕು

b)

ಭಾಷೆ ಜಾತಿ ಮತ ಧರ್ಮಗಳ ಭೇದ ಭಾವ ದಿಂದ ಮನುಜರ ಹೊರಬರಬೇಕು

c)

ಕತ್ತಲೆಯನ್ನು ಕಳೆಯಲು ಪ್ರೀತಿ ಎಂಬ ಹಣತೆ ಹಚ್ಚಬೇಕು

27.

ಹಕ್ಕಿಯ ಕಣ್ಣುಗಳು ಯಾವ್ಯಾವು

a)

ಕಪ್ಪು ಮತ್ತು ಬಿಳುಪು

b)

ಕತ್ತಲು ಮತ್ತು ರಾತ್ರಿ

c)

ಸೂರ್ಯ ಮತ್ತು ಚಂದ್ರ

d)

ಭೂಮಿ ಮತ್ತು ಆಕಾಶ

28.

ದಾರಾ ಬೇಂದ್ರೆ ಅವರ ಕಾಲ ಕೃತಿ ಪ್ರಶಸ್ತಿ

a)

1896 ಧಾರವಾಡದಲ್ಲಿ ಜನಿಸಿದರು, ಕೃಷ್ಣಕುಮಾರಿ, ನಾಕುತಂತಿ, ಅರಳು ಮರಳು

ಭಾರತದ ಪದ್ಮಶ್ರೀ ಪುರಸ್ಕಾರ

ಜ್ಞಾನಪೀಠ ಪ್ರಶಸ್ತಿ

b)

1926 ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ

ಅನಾವರಣ ಚೆಲುವು-ಒಲವು

ಪಂಪ ಪ್ರಶಸ್ತಿ

c)

1926 ಕಾಸರಗೋಡಿನಲ್ಲಿ ಜನಿಸಿದರು ಚಪ್ಪಲಿಗಳು, ಅರ್ಧರಾತ್ರಿಯಲ್ಲಿ ಹುಟ್ಟಿದ ಕೂಸು,

ನೃಪತುಂಗ ಪ್ರಶಸ್ತಿ

29.

ಹಲಗಲಿಯ ನಾಲ್ವರು ಪ್ರಮುಖರು ಯಾರು

a)

ಲಕ್ಷ್ಮಣ ರಾಮ ಲಕ್ಷ್ಮಣ

b)

ಪೂಜಾರಿ ಹನುಮಾ, ಬ್ಯಾಡರ ಬಾಲ, ಜಡಗ, ರಾಮ

c)

ಬಾಲ ಹನುಮ ಭರತ

d)

ಲಕ್ಷ್ಮಣ ಹನುಮ ರಾಮ ಜಡಗ

30.

ಎಲ್ಲ ಜನರಿಗೆ ಜೋರ ಮಾಡಿ ಕಸಿದು ಕೊಳ್ಳಿರಿ ಹತಾರ ಈ ಮಾತನ್ನುಯಾವ ಸಂದರ್ಭದಲ್ಲಿ ಹೇಳುತ್ತಾರೆ

a)

ನಿಶಸ್ತ್ರೀಕರಣ ಕಾಯ್ದೆ ಹೊರಡಿಸಿದ ನಂತರ

b)

ಬ್ರಿಟಿಷರು ಆಯುಧಗಳನ್ನು ಬಲವಂತವಾಗಿ ಕಸಿದು ಕೊಂಡಾಗ

c)

ಊರಿಗೆ ದಾಳಿ ಮಾಡಿದಾಗ

31.

ಕುಮಾರವ್ಯಾಸ ನಿಗಿರುವ ಬಿರುದು ಯಾವುದು

a)

ರೂಪಕ ಸಾಮ್ರಾಜ್ಯ ಚಕ್ರವರ್ತಿ

b)

ಅಂಕಾರ ಸಾಮ್ರಾಜ್ಯ ಚಕ್ರವರ್ತಿ

c)

ನಾರಾಯಣಪ್ಪನಾರಾಯಣಪ್ಪ

32.

ಮಾರಿಗೌತಣವಾಯ್ತ ನಾಳಿನ ಭಾರತವು ಈ ಸಂದರ್ಭದ ಆಯ್ಕೆಯನ್ನು ತಿಳಿಸಿ

a)

ಈ ವಾಕ್ಯವನ್ನು ಕುಮಾರವ್ಯಾಸ ಬರೆದಿರುವ ಕೌರವೇಂದ್ರನ ಕೊಂದೆ ನೀನು ದಿಂದ ಆಯ್ದುಕೊಳ್ಳಲಾಗಿದೆ

b)

ಈ ವಾಕ್ಯವನ್ನು ಲಕ್ಷ್ಮೀಶ ಬರೆದಿರುವ ವೀರಲವ ದಿಂದ ಆಯ್ದುಕೊಳ್ಳಲಾಗಿದೆ

c)

ಈ ವನ್ನು ರನ್ನ ಬರೆದಿರುವ ಛಲಮನೆ ಮೆರೆವೆಂ ಪದದಿಂದ ಆಯ್ದುಕೊಳ್ಳಲಾಗಿದೆ

33.

ಹಸುರಾಗಸ ಹಸುರು ಮುಗಿಲು ಈ ಪದ್ಯದ ಮುಂದಿನ ಚರಣ

a)

ಹಸುರು ಗದ್ದೆಯ ಬಯಲು

b)

ಹಸುರಾದ ಭೂಮಿ ಆಗಸ ಮುಗಿಲು ಗದ್ದೆಯ ಬಯಲು

c)

ಹಸುರಿನ ಮಲೆ ಹಸುರು ಕಣಿವೆ

d)

ಹಸುರು ಸಂಜೆಯೀ ಬಿಸಿಲು

34.

ನೆಲದೊಡನೆ ತಾನು ಸಹಬಾಳ್ವೆ ಮಾಡುವುದಿಲ್ಲವೆಂದು ದುರ್ಯೋಧನನ ಹೇಳುವುದಕ್ಕೆ

a)

ಕರ್ಣನನ್ನು ಕೊಂದ ಭೂಮಿಯೊಡನೆ ನಾನು ಮತ್ತೆ ಸಹಬಾಳ್ವೆ ಮಾಡುವುದಿಲ್ಲ ಎನ್ನುತ್ತಾನೆ

b)

ಭೀಮ ಬದುಕಿರುವವರೆಗೂ ನನ್ನ ದೇಹ ದಲ್ಲಿ ಪ್ರಾಣ ಇರುವವರೆಗೆ ನಾನು ಸಂಧಿ ಮಾಡಿಕೊಳ್ಳಲು ಒಪ್ಪುವುದಿಲ್ಲ

c)

ಕರ್ಣನನ್ನು ನನ್ನ ಪ್ರೀತಿಯ ತಮ್ಮನಾದ ದುಶ್ಯಾಸನನು

35.

ಮುನಿಸುತರು ಹೆದರಲು ಕಾರಣವೇನು

a)

ಕುದುರೆ ಬಂದಿದ್ದರಿಂದ

b)

ಲವನು ಯಜ್ಞಾ ಶ್ವವನ್ನು ಕಟ್ಟಿ ಹಾಕಿದ್ದರಿಂದ ಮುನಿಸುತರು ಹೆದರಿದರು

c)

ಆಶ್ರಮವನ್ನು ನಾಶ ಮಾಡಿದ್ದರಿಂದ

36.

ಪುಟ್ಟ ಪೋರಿ ಏನು ಮಾಡುತ್ತಿದ್ದಾಳೆ

a)

ಮುಸುರೆ ತಿಕ್ಕುತ್ತಿದ್ದಾಳೆ

b)

ಹೊಸ ಹುಡುಗಿ ಇದ್ದಾಳೆ

c)

ಕಸ ಹೊಡೆಯುತ್ತಿದ್ದಾರೆ

d)

ಸುಮ್ಮನೆ ಕುಳಿತಿದ್ದಾಳೆ

37.

ಸರ್ವಧರ್ಮ ಸಮ್ಮೇಳನ ಎಲ್ಲಿ ನಡೆಯಿತು

a)

ಭಾರತದಲ್ಲಿ

b)

ಚಿಕಾಗೋ

c)

ಇಂಗ್ಲೆಂಡ್ ನಲ್ಲಿ

d)

ಜಪಾನ್

38.

ಭಗತ್ ಸಿಂಗ್ ತ್ಯಾಗದ ಪ್ರತೀಕ ಈ ಮಣ್ಣು ಎಂದು ಯಾರಿಗೆ ತೋರಿಸುತ್ತಾನೆ

a)

ಅಮ್ಮ ನಿಗೆ

b)

ಸಹೋದರಿಗೆ

c)

ಸಹೋದರ

d)

ಸಹಚರರಿಗೆ

39.

ವರ್ತಕ ಪದದ ಅರ್ಥ

a)

ವ್ಯಾಪಾರಿ

b)

ಸೇವಕ

c)

ಕೆಲಸಗಾರ

d)

ರಾಜನಿಗೆ ಸೇವಕ

40.

ಒಗಟುಗಳಿಂದ ಶೈಕ್ಷಣಿಕವಾಗಿ ಏನು ಲಾಭ

a)

ನೆನಪಿನ ಶಕ್ತಿ ವೃದ್ಧಿಸುತ್ತದೆ,

b)

ಸರಳವಾಗಿರುತ್ತದೆ

c)

ಮಕ್ಕಳಿಗೆ ಅನುಕೂಲ ವಾಗುತ್ತದೆ

d)

ಸುಂದರವಾಗಿರುತ್ತವೆ