NEW
Font size
Worksheetsmaggada saaheba 1
Total questions: 10
Worksheet time: 3mins
೧. ಮಗ್ಗದ ಸಾಹೇಬ ಗದ್ಯದ ಕಥಾವಸ್ತು
ಕಥೆಯನ್ನು ಹೇಳುವುದು
ಸ್ವಯಂ ಉದ್ಯೋಗಕ್ಕೆ ಪ್ರೇರಣೆ ನೀಡುವುದು
ಮಹಾತ್ಮ ಗಾಂಧಿಯ ಬಗ್ಗೆ ತಿಳಿಸುವುದು
ಮನಸ್ಸಿಗೆ ಸಂತೋಷ ಕೊಡುವುದು
೨. ಮುಸಲ್ಮಾನರ ಧಾರ್ಮಿಕ ಉತ್ಸವ ನಡೆಯುವ ಸ್ಥಳಕ್ಕೆ ಹೀಗೆನ್ನುತ್ತೇವೆ.
ದೇವಾಲಯ
ಉರ್ಸ್
ಮಂದಿರ
ದೇಗುಲ
೩. ವಿಲಾಯತಿ ಎಂದರೆ
ಈ ದೇಷ
ಆದೇಶ
ಸ್ವದೇಶ
ವಿದೇಶ
೪. ರಹೀಮನ ಮನೆಯಲ್ಲಿದ್ದ ಮಗ್ಗಗಳು ಇದರಿಂದ ಆವರಿಸಲ್ಪಟ್ಟಿದ್ದವು.
ಬಟ್ಟೆಯಿಂದ
ಮೋಡದಿಂದ
ಜೇಡರ ಬಲೆಯಿಂದ
ನೀರಿನಿಂದ
೫. ಇವರ ಪ್ರೇರಣೆಯಿಂದಾಗಿ ಶಾಲೆಗಳಲ್ಲಿ ನವೀನ ಶಿಕ್ಷಣ ಆರಂಭವಾಯಿತು
ಗಡಿನಾಡ ಗಾಂಧಿ
ಇಂದಿರಾ ಗಾಂಧಿ
ಮಹಾತ್ಮ ಗಾಂಧಿ
ರಾಜೀವ್ ಗಾಂಧಿ
೬. ಇವರು ಕರೀಮ್ ಶಾಲೆಯ ಮುಖ್ಯೋಪಾಧ್ಯಾಯರು
ಶಂಕರೇಗೌಡರು
ಶಂಕರಾನಂದರು
ಶಂಕರಪ್ಪನವರು
ಶಂಕೇಶ್ವರರು
೭. ಕರೀಮ್ ನಾಟಕಕ್ಕೆಂದು ತಾಯಿಯಿಂದ ತೆಗೆದುಕೊಂಡು ಹೋದ ವಸ್ತು
ಸೀರೆ
ಗೆಜ್ಜೆ
ಬಳೆ
ಸರ
೮. ಕರೀಮ್ ಶಾಲೆಯಲ್ಲಿ ಆಸಕ್ತಿಯಿಂದ ಕಲಿತ ಕೆಲಸ
ಬಡಗಿ ಕೆಲಸ
ಕೃಷಿ ಕೆಲಸ
ಬೆತ್ತದ ಕೆಲಸ
ಮಗ್ಗದ ಕೆಲಸ
೯. ಸರಕಾರದಿಂದ ಕರೀಮನಿಗೆ ದೊರೆತ ಬಹುಮಾನ
ಬೆಳ್ಳಿಯ ಪದಕ ಮತ್ತು ನೂರು ರೂಪಾಯಿಗಳು
ಬೆಳ್ಳಿಯ ಪದಕ ಮತ್ತು ಇನ್ನೂರು ರೂಪಾಯಿಗಳು
ಚಿನ್ನದ ಪದಕ ಮತ್ತು ನೂರು ರೂಪಾಯಿಗಳು
ತಾಮ್ರದ ಪದಕ ಮತ್ತು ನೂರು ರೂಪಾಯಿಗಳು
೧೦. ಮಗ್ಗದ ಸಾಹೇಬ ಗದ್ಯದ ಲೇಖಕರ ಊರು
ಬಾಗಲೂರು
ಬೈಂದೂರು
ಬೆಂಗಳೂರು
ಬಾಗಲೋಡಿ
