Font size
Worksheetsವಿಜಯ ನಗರ ಸಾಮ್ರಾಜ್ಯ
Total questions: 12
Worksheet time: 5mins
ವಿಜಯನಗರ ಸಾಮ್ರಾಜ್ಯದ ಸ್ಥಾಪಕರು______
ಹರಿಹರ
ಬುಕ್ಕರಾಯ
ಹರಿಹರ ಮತ್ತು ಬುಕ್ಕರಾಯ
ಕೃಷ್ಣದೇವರಾಯ
ಕೃಷ್ಣದೇವರಾಯನು ಯಾವ ವಂಶಕ್ಕೆ ಸೇರಿದವನಾಗಿದ್ದನು?
ಸಂಗಮ
ಸಾಳುವ
ತುಳುವ
ಅರವೀಡು
ವಿಜಯನಗರ ಸಾಮ್ರಾಜ್ಯದ ಶ್ರೇಷ್ಢ ರಾಜ ಯಾರು ?
ಕೃಷ್ಣದೇವರಾಯ
ಪ್ರೌಢದೇವರಾಯ
ವಿಷ್ಣುವರ್ಧನ
ಅಮೋಘವರ್ಷ
ಯವನರಾಜ್ಯ ಪ್ರತಿಷ್ಠಾಪನಾಚಾರ್ಯ ಇದು ಯಾರ ಬಿರುದು ?
ಸಮುದ್ರಗುಪ್ತ
ನಾಲ್ವಡಿ ಕೃಷ್ಣರಾಜ ಒಡೆಯರ್
ಹರ್ಷವರ್ಧನ
ಕೃಷ್ಣದೇವರಾಯ
ವಿಜಯನಗರಕ್ಕೆ ಭೇಟಿ ನೀಡಿದ ಪರ್ಷಿಯಾದ ರಾಯಭಾರಿ ಯಾರು ?
ಅಬ್ದುಲ್ ರಜಾಕ್
ಸುಲೇಮಾನ್
ಅಲ್ಬೆರುನಿ
ಅಮೀರ್ ಖುಸ್ರೋ
ಮಧುರಾವಿಜಯಂ ಕೃತಿ ರಚಿಸಿದವರು ಯಾರು ?
ತಿರುಮಲಾಂಬಾ
ವಿಜಯ ಭಟ್ಡಾರಿಕೆ
ಸಂಚಿಹೊನ್ನಮ್ಮ
ಗಂಗಾದೇವಿ (ಗಂಗಾಂಬಿಕೆ)
ವಿಜಯನಗರ ಸಾಮ್ರಾಜ್ಯದ ಅವನತಿಗೆ ಕಾರಣವಾದ ಯುದ್ಧ ಯಾವುದು ?
ತಾಳಿಕೋಟೆ
ರಕ್ಕಸತಂಗಡಿ
ಬನ್ನಿಹಟ್ಟಿ
ಮೇಲಿನ ಎಲ್ಲವೂ
ಬೆಂಗಳೂರಿನ ಸ್ಥಾಪಕ ಯಾರು ?
ಕೆಂಪೆಗೌಡ -1
ಚಿಕ್ಕದೇವರಾಜ ಒಡೆಯರ್
ರಾಜ ಒಡೆಯರ್
ಶಿವಪ್ಪನಾಯಕ
ನವಕೋಟಿನಾರಾಯಣ ಎಂದು ಯಾರನ್ನು ಕರೆಯುವರು ?
ಕೃಷ್ಣದೇವರಾಯ ಒಡೆಯರ್
ಚಿಕ್ಕದೇವರಾಯ ಒಡೆಯರ್
ಜಯಚಾಮರಾಜ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ಮೈಸುರು ದಸರಾ ಉತ್ಸವ ಆರಂಭಿಸಿದ ಒಡೆಯರ್ ಯಾರು ?
ರಾಜ ಒಡೆಯರ್
ಯದುರಾಜ ಒಡೆಯರ್
ದೊಡ್ಡದೇವರಾಜ ಒಡೆಯರ್
ಚಿಕ್ಕದೇವರಾಜ ಒಡೆಯರ್
ಶಿವಪ್ಪ ನಾಯಕನ ಶಿಸ್ತು ಎಂದರೆ (a)
ಚಿತ್ರದುರ್ಗದ ಕೋಟೆ ಕಟ್ಟಿಸಿದವರು ಯಾರು ? ಕಾಪಾಡಿದವರು ಯಾರು ?
(a)
