NEW
Font size
Worksheetsವಿದ್ಯಾ ಶಾರದೆ KARTET ONLINE MOCK TESTS ದೆಹಲಿ ಸುಲ್ತಾನರು
Total questions: 23
Worksheet time: 12mins
ಲೋದಿ ರಾಜ ಮನೆತನದ ಸ್ಥಾಪಕ ಯಾರು
ಇಬ್ರಾಹಿಂ ಲೋದಿ
ಸಿಕಂದರ್ ಲೋದಿ
ಬಹ್ಲೋಲ ಲೋದಿ
ಆಲಂ ಲೋದಿ
ದೋ- ಅಬ್ ಎಂಬುದು ______
ಗಂಗಾ-ಯಮುನಾ ನದಿಗಳ ನಡುವಿನ ಪ್ರದೇಶ
ಯಮುನಾ ಕಾವೇರಿ ನದಿಯ ನಡುವಿನ ಪ್ರದೇಶ
ಗಂಗಾ ಸರಸ್ವತಿ ನದಿಗಳ ನಡುವಿನ ಪ್ರದೇಶ
ಕೃಷ್ಣ ಕಾವೇರಿ ನದಿಗಳ ನಡುವಿನ ಪ್ರದೇಶ
ಕೆಳಗಿನವುಗಳಲ್ಲಿ ಯಾವುದು ತಪ್ಪಾಗಿದೆ
ಜಿಜಿಯಾ --ಹಿಂದೂಗಳ ಮೇಲಿನ ಧಾರ್ಮಿಕ ತೆರಿಗೆ
ಜಕಾತ್ --ಮುಸ್ಲಿಂ ಪ್ರಜೆಗಳ ಮೇಲಿನ ಆಸ್ತಿ ತೆರಿಗೆ
ಖರಾಜ್-- ಮುಸ್ಲಿಮೇತರರ ಮೇಲೆ ತೆರಿಗೆ
ಉಶ್ರ --ಹಿಂದುಗಳ ಮೇಲೆ ಕೃಷಿ ತೆರಿಗೆ
ರಜಿಯಾಬೇಗಂ ಎಂಬವಳು_____
ದಕ್ಷಿಣ ಭಾರತವನ್ನಾಳಿದ ಮೊದಲ ಮಹಿಳಾ ಆಡಳಿತಗಾರ್ತಿ
ಉತ್ತರ ಭಾರತವನ್ನು ಆಳಿದ ಮೊದಲ ಮಹಿಳಾ ಆಡಳಿತಗಾರ್ತಿ
ಮಧ್ಯಕಾಲೀನ ಭಾರತ ಇತಿಹಾಸ ಮೊದಲ ಮುಸ್ಲಿಮ್ ಆಡಳಿತಗಾರ್ತಿ
ಆಧುನಿಕ ಭಾರತವನ್ನಾಳಿದ ಮೊದಲ ಮಹಿಳಾ ಅಧ್ಯಕ್ಷೆ
ದೆಹಲಿಯಲ್ಲಿ ಅಲೈದರ್ವಾಜ ನಿರ್ಮಿಸಿದವರು
ಜಲಾಲುದ್ದೀನ್ ಖಿಲ್ಜಿ
ಅಲ್ಲಾವುದ್ದೀನ್ ಖಿಲ್ಜಿ
ಕುತುಬುದ್ದಿನ್ ಐಬಕ್
ಫಿರೋಜ್ ಷಾ ತುಘಲಕ್
ಯಾವ ಸುಲ್ತಾನನನ್ನು ಕಾಲುವೆಗಳ ಪಿತಾಮಹ ಎಂದು ಕರೆಯಲಾಗಿದೆ
ಅಲ್ಲಾವುದ್ದೀನ್ ಖಿಲ್ಜಿ
ಮಹಮದ್ ಬಿನ್ ತುಘಲಕ್
ಫಿರೋಜ್ ಷಾ ತುಘಲಕ್
ಜಲಾಲುದ್ದೀನ್ ಖಿಲ್ಜಿ
ಮಹಮ್ಮದ್ ಬಿನ್ ತುಘಲಕ್ ನಾಣ್ಯ ಪದ್ಧತಿ ಯಶಸ್ವಿಯಾಗಲಿಲ್ಲ ಏಕೆ
ಅದರ ತಾತ್ವಿಕ ನಿಲುವು ತಪ್ಪಾಗಿತ್ತು
ನಾಣ್ಯ ವ್ಯವಸ್ಥೆ ಸರಕಾರದ ಸ್ವಾಧೀನದಲ್ಲಿ ಇರಲಿಲ್ಲ
ಚಿನ್ನ ಮತ್ತು ಬೆಳ್ಳಿಯ ಅಭಾವ ಇತ್ತು
ನಾಣ್ಯಗಳ ಮುದ್ರಣದ ಮೇಲೆ ಹತೋಟಿ ಇರಲಿಲ್ಲ
ಇಬ್ನಬತೂತ ಯಾರ ಆಳ್ವಿಕೆ ಕಾಲಾವಧಿಯಲ್ಲಿ ಭಾರತವನ್ನು ಸಂದರ್ಶಿಸಿದ
ಪಿರೋಜ್ ಷಾ ತುಘಲಕ್
ಮಹಮದ್ ಬಿನ್ ತುಘಲಕ್
ಘಿಯಾಸುದ್ದೀನ್ ತುಘಲಕ್
ಅಲ್ಲಾವುದ್ದೀನ್ ಖಿಲ್ಜಿ
ಕೃಷಿ ಅಭಿವೃದ್ಧಿಗೆ ಕೃಷಿ ಇಲಾಖೆಯನ್ನು ನೋಡಿಕೊಳ್ಳಲು ಮಹಮದ್ ಬಿನ್ ತುಘಲಕ್ ರಚಿಸಿದ ಇಲಾಖೆ
ಶಹನಾಯಿ ಮಂಡಿ
ದಿವಾನ ಐ ಕೊಹಿ
ದಿವಾನ ಐ ರಿಸಾಯಿತ್
ಆರಿಜ್ ಐ ಮಾಮುಲಿಕ್
ಅಲ್ಲಾವುದ್ದೀನ್ ಖಿಲ್ಜಿ ಆಳ್ವಿಕೆಯಲ್ಲಿ ದಿವಾನ ಐ ರಿಸಾಯಿತ್ _____
ಮಾರುಕಟ್ಟೆ ನಿಯಂತ್ರಣದ ಅಧಿಕಾರಿಯಾಗಿದ್ದ
ಕಂದಾಯ ಅಧಿಕಾರಿ
ಹಿಂದುಗಳ ಮೇಲೆ ಹೇರಲಾದ ಜಿಜಿಯಾ ತಲೆಗಂದಾಯ ಅಧಿಕಾರಿ
ಮುಸ್ಲಿಮರ ಮೇಲೆ ಹೇರಲಾದ ಜಕಾತ ತೆರಿಗೆ ಅಧಿಕಾರಿ
ಯಾವ ಯುದ್ಧದ ತರುವಾಯ ಅಲ್ಲಾವುದ್ದೀನ್ ಖಿಲ್ಜಿ ರಾಣಿ ಪದ್ಮಿನಿಯನ್ನು ಅಪಹರಿಸಿಕೊಂಡು ಬಂದು ವಿವಾಹವಾದನು
ರಣಥಂಬೋರ್
ಚಿತ್ತೂರ್
ಮಾಳವ
ದೇವಗಿರಿ
ಚಹಲ್ಗಾನಿ (40 ತುರ್ಕಿ ಸರದಾರರ ಕೂಟ)
ರಚಿಸಿದವರು ಯಾರು
ಅಲ್ಲಾವುದ್ದೀನ್ ಖಿಲ್ಜಿ
ಇಲ್ತಮಿಶ್
ಬಲ್ಬನ
ಐಬಕ್
ಲಾಕ್ ಬಕ್ಷ ಎಂದು ಪ್ರಸಿದ್ಧನಾದ ಸುಲ್ತಾನ ಯಾರು
ಬಲ್ಬನ
ಅಲ್ಲಾವುದ್ದೀನ್ ಖಿಲ್ಜಿ
ಐಬಕ್
ಇಲ್ತಮಿಶ್
ಪೋಲೋ ಆಟ ಆಡುವಾಗ ಕುದುರೆ ಮೇಲಿಂದ ಆಕಸ್ಮಿಕವಾಗಿ ಬಿದ್ದು ಮರಣ ಹೊಂದಿದ ಸುಲ್ತಾನ ಯಾರು
ಐಬಕ
ಇಲ್ತಮಿಶ್
ಬಲ್ಬನ
ರುಕ್ನುದ್ದೀನ್ ಫಿರೋಜ್ ಷಾ
ದಿವಾನ್ ಈ ಅಮಿರ್ ಕೋಹಿ ವಿಭಾಗವನ್ನು ಸ್ಥಾಪಿಸಿದವರು
ಅಲ್ಲಾವುದ್ದೀನ್ ಖಿಲ್ಜಿ
ಮಹಮ್ಮದ್ ಬಿನ್ ತುಘಲಕ್
ಕುತುಬುದ್ದಿನ್ ಐಬಕ್
ಫಿರೋಜ್ ಷಾ ತುಘಲಕ್
ದೆಹಲಿಯ ಹತ್ತಿರವಿರುವ ತುಘಲಕಾಬಾದ್ ಕೋಟೆ ನಗರವನ್ನು ನಿರ್ಮಿಸಿದವರು ಯಾರು
ಫಿರೋಜ್ ಷಾ ತುಘಲಕ್
ಮಹಮ್ಮದ್ ಬಿನ್ ತುಘಲಕ್
ಘಿಯಾಸುದ್ದಿನ ತುಘಲಕ್
ನಾಸಿರುದ್ದೀನ್ ಮಹಮ್ಮದ್ ತುಘಲಕ್
ಕ್ರಿ.ಶ 1414 ರಲ್ಲಿ ದೆಹಲಿಯಲ್ಲಿ ಸಯ್ಯದ್ ವಂಶದ ಆಡಳಿತಕ್ಕೆ ನಾಂದಿ ಹಾಡಿದವರು ಯಾರು
ಖೀಜರ್ ಖಾನ
ಆಲಂ ಷಾ
ಅಲ್ಲಾವುದ್ದೀನ್
ಮಹಮ್ಮದ್ ಷಾ
ಇಬ್ರಾಹಿಂ ಲೋದಿಯನ್ನು ಕಾಬೂಲಿನ ದೊರೆ ಬಾಬರನು ಕೊಂದು ಮೊಘಲ್ ಸಾಮ್ರಾಜ್ಯಕ್ಕೆ ನಾಂದಿ ಇಟ್ಟಿದ್ದು ಯಾವಾಗ
1625
1256
1526
1552
ಖಿಲ್ಜಿ ವಂಶದ ಆಡಳಿತವು ದೆಹಲಿಯಲ್ಲಿ ಆರಂಭವಾದ ವರ್ಷ
1220
1092
1290
1302
ಯಾವ ಮೊಘಲ್ ದೊರೆ ತನ್ನ ಆಡಳಿತದ ಕಾಲಾವಧಿಯಲ್ಲಿ ತಂಬಾಕನ್ನು ನಿಷೇಧಿಸಿದ್ದ
ಅಕ್ಬರ್
ಷೇರಷಾ
ಜಾಂಹಗೀರ್
ಬಾಬರ್
ದೆಹಲಿಯ ರಜಿಯಾ ಸುಲ್ತಾನ್ ಗುಲಾಮನಾದ ಜಮಾಲುದ್ದೀನ್ ಯಾಕೂತ್ ನನ್ನು ಯಾವುದಕ್ಕೆ ಅಧಿಪತಿಯಾಗಿ ನೇಮಿಸಿದಳು
ಅಶ್ವಶಾಲೆ
ಗಜಶಾಲೆ
ರಥಶಾಲೆ
ಬೆಹಾಲ್ ಗಣಿ
ರಜಿಯಾ ಸುಲ್ತಾನ ದೊರೆಗೆ ಇರಬೇಕಾದ ಎಲ್ಲಾ ಅರ್ಹತೆಗಳಿವೆ ಆದರೆ ಆಕೆ ಸ್ತ್ರೀ ಆಗಿ ಜನಿಸಿದ್ದಾಳೆ ಎಂದು ವ್ಯಾಖ್ಯಾನಿಸಿದರು ಯಾರು
ಅಲ್ಬೇರೂನಿ
ಅಮೀರ್ ಖುಸ್ರು
ಮಿನ್ಹಾಜ್ ಷಿರಾಜ್
ಇಬನ್ ಬತೂಟ್
1206 ರಲ್ಲಿ ದೆಹಲಿಯಲ್ಲಿ ಸ್ವತಂತ್ರ ಮುಸ್ಲಿಮ ರಾಜ್ಯವನ್ನು ಸ್ಥಾಪಿಸಿದವರು ಯಾರು
ಬಾಬರ್
ಕುತಬುದ್ದಿನ್ ಐಬಕ್
ಇಲ್ತಮಿಶ್
