wayground logo

Free Printable Worksheets

NEW

Font size

S
M
L
XL
Worksheets

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

Total questions: 30

Worksheet time: 15mins

Name
Class
Date
1.

ಇಂಗ್ಲಿಷ್ ಈಷ್ಟ ಇಂಡಿಯಾ ಕಂಪನಿಯು ಔಪಚಾರಿಕವಾಗಿ ವ್ಯಾಪಾರ ಆರಂಭಿಸಿದ ವರ್ಷ

a)

1613

b)

1631

c)

1661

d)

1616

2.

ಬ್ರಿಟಿಷರು ಭಾರತದಲ್ಲಿ ಮೊದಲ ಫ್ಯಾಕ್ಟರಿ ಅಥವಾ ದಾಸ್ತಾನು ಮಳಿಗೆ ಸ್ಥಾಪಿಸಿದ ಸ್ಥಳ

a)

ಕೊಲ್ಕತ್ತಾ

b)

ಮುಂಬೈ

c)

ಸೂರತ್

d)

ಚೆನ್ನೈ

3.

ಬ್ರಿಟಿಷರು ಭಾರತದಲ್ಲಿ ದಾಸ್ತಾನು ಮಳಿಗೆ ಸ್ಥಾಪಿಸಲು ಅನುಮತಿ ನೀಡಿದ ಮೊಘಲ್ ಸುಲ್ತಾನ

a)

ಅಕ್ಬರ್

b)

ಷಾಜಹಾನ್

c)

ಹುಮಾಯೂನ್

d)

ಜಹಾಂಗೀರ್

4.

1617 ರಲ್ಲಿ ಜಹಾಂಗೀರನ ಆಸ್ಥಾನಕ್ಕೆ ಭೇಟಿ ನೀಡಿದ ಒಂದನೇ ಜೇಮ್ಸನ ರಾಯಭಾರಿ

a)

ರಾಬರ್ಟ್

b)

ಸರ್ ಥಾಮಸ್ ರೋ

c)

ಬುಸ್ಸಿ

d)

ಹೆಕ್ಟರ್ ಮನ್ರೋ

5.

ಬ್ರಿಟಿಷರು 1639 ರಲ್ಲಿ ಈ ರಾಜನಿಂದ ಭೂಮಿಯನ್ನು ಪಡೆದು ಕೋಟೆಯನ್ನು ಕಟ್ಟಿದರು

a)

ಗೋವಿಂದಪುರ

b)

ಸುತನುತಿ

c)

ರಾಮಪುರ

d)

ಚಂದ್ರಗಿರಿ

6.

ಬ್ರಿಟಿಷರು ಸೇಂಟ್ ಜಾರ್ಜ್ ಫೋರ್ಟ್ ಕೋಟೆಯನ್ನು ಕಟ್ಟಿದ ಸ್ಥಳ

a)

ಮುಂಬೈ

b)

ಮದ್ರಾಸ್

c)

ಕೊಲ್ಕತ್ತಾ

d)

ದೆಹಲಿ

7.

1668ರಲ್ಲಿ ಇಂಗ್ಲೆಂಡಿನ ರಾಜಕುಮಾರ ಎರಡನೇ ಚಾಲ್ಸ೯ನು ಈ ನಗರವನ್ನು ಕಂಪನಿಗೆ ವಾರ್ಷಿಕ 10 ಪೌಂಡ್ ಬಾಡಿಗೆಗೆ ಕೊಟ್ಟನು

a)

ಮದ್ರಾಸ್

b)

ಕೊಲ್ಕತ್ತಾ

c)

ಬಾಂಬೆ

d)

ಆಗ್ರಾ

8.

ಬ್ರಿಟಿಷರು ಫೋರ್ಟ್ ವಿಲಿಯಂ ಕೋಟೆಯನ್ನು ಕಟ್ಟಿದ ಸ್ಥಳ

a)

ದೆಹಲಿ

b)

ಮುಂಬೈ

c)

ಕೊಲ್ಕತ್ತಾ

d)

ಮದ್ರಾಸ್

9.

ಭಾರತದಲ್ಲಿ ಬ್ರಿಟಿಷರ ರಾಜಧಾನಿಯಾದ ನಗರ

a)

ದೆಹಲಿ

b)

ಮುಂಬೈ

c)

ಕೊಲ್ಕತ್ತಾ

d)

ಮದ್ರಾಸ್

10.

ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ

a)

1600

b)

1664

c)

1602

d)

1616

11.

1668 ರಲ್ಲಿ ಫ್ರೆಂಚರು ತಮ್ಮ ಪ್ರಪ್ರಥಮ ದಾಸ್ತಾನು ಮಳಿಗೆ ಸ್ಥಾಪಿಸಿದ ಸ್ಥಳ

a)

ಮಚಲಿಪಟ್ಟಣ

b)

ಚಂದ್ರ ನಗರ

c)

ಮಾಹೆ

d)

ಸೂರತ್

12.

ಭಾರತದಲ್ಲಿ ಫ್ರೆಂಚರ ರಾಜಧಾನಿ ನಗರ

a)

ಕೊಲ್ಕತ್ತಾ

b)

ಚಂದ್ರ ನಗರ

c)

ಸೂರತ್

d)

ಪಾಂಡಿಚೇರಿ ಅಥವಾ ಪುದುಚೇರಿ

13.

1746 ರಲ್ಲಿ ದಕ್ಷಿಣ ಭಾರತದಲ್ಲಿ ಫ್ರೆಂಚರ ಅಧಿಪತ್ಯವನ್ನು ಸ್ಥಾಪಿಸಲು ಹವಣಿಸಿದ ಫ್ರೆಂಚರ ಗವರ್ನರ್

a)

ಬುಸ್ಸಿ

b)

ಡೂಪ್ಲೆ

c)

ಲಾಬೋಡಿ೯ನ

d)

ಪ್ರಿನ್ಸ್

14.

ಕಾರ್ನಾಟಿಕ್ ಪ್ರದೇಶದ ರಾಜಧಾನಿ

a)

ಆರ್ಕಾಟ್

b)

ಹೈದರಾಬಾದ್

c)

ಪಾಂಡಿಚೇರಿ

d)

ಮದ್ರಾಸ್

15.

ಎರಡನೇ ಕರ್ನಾಟಿಕ್ ಯುದ್ಧವು(1749- 1754) ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮಂಗಳೂರು

b)

ಸಾಲ್ಬಾಯಿ

c)

ಮದ್ರಾಸ್

d)

ಪಾಂಡಿಚೇರಿ

16.

ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟ ಯುದ್ಧ

a)

ಮೊದಲನೇ ಆಂಗ್ಲೋ ಮರಾಠ ಯುದ್ಧ

b)

ಮೊದಲನೇ ಕಾರ್ನಾಟಿಕ್ ಯುದ್ಧ

c)

ಎರಡನೇ ಕಾರ್ನಾಟಿಕ್ ಯುದ್ಧ

d)

ಮೊದಲನೇ ಆಂಗ್ಲೋ ಮೈಸೂರು ಯುದ್ಧ

17.

1760ರ ವಾಂಡಿವಾಷ್ ಕದನದಲ್ಲಿ ಫ್ರೆಂಚರನ್ನು ನಿರ್ಣಾಯಕವಾಗಿ ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ

a)

ಬುಸ್ಸಿ

b)

ರಾಬರ್ಟ್ ಕ್ಲೈವ್

c)

ಸರ್ ಐರ್ ಕೂಟ್

d)

ಕೌಂಟ್ ಡಿ ಲಾಲಿ

18.

ಈ ಕೆಳಗಿನ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂದಿರುಗಿಸಲಾಯಿತು

a)

ಪಾಂಡಿಚೇರಿ

b)

ಪ್ಯಾರಿಸ್

c)

ಮದ್ರಾಸ್

d)

ಮಂಗಳೂರು

19.

ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ಅನುಮತಿ ನೀಡಿದ ಮೊಗಲ್ ದೊರೆ

a)

ಎರಡನೇ ಅಕ್ಬರ್

b)

ಎರಡನೇ ಶಾ ಆಲಂ

c)

ಫಾರೂಕ್ ಶಿಯಾರ

d)

ಎರಡನೇ ಬಹದ್ದೂರ್ ಷಾ

20.

ಇತಿಹಾಸ ಪ್ರಸಿದ್ಧ ಪ್ಲಾಸಿ ಕದನ ನಡೆದ ದಿನ

a)

1765 ಜೂನ್ 23

b)

1756 ಜೂನ್ 23

c)

1757 ಜೂನ್ 23

d)

1775 ಜೂನ್ 23

21.

ಪ್ಲಾಸಿ ಕದನಕ್ಕೆ ಕಾರಣಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಫ್ರೆಂಚರ ಏಳಿಗೆ

b)

ದಸ್ತಕಗಳ ದುರುಪಯೋಗ

c)

ಅನುಮತಿಯಿಲ್ಲದೆ ಕೋಟೆ ದುರಸ್ತಿ

d)

ಕಪ್ಪು ಕೋಣೆ ದುರಂತ

22.

ಪ್ಲಾಸಿ ಕದನದ ನಂತರ ಬಂಗಾಳದ ನವಾಬ ನಾಗಿ ಆಯ್ಕೆಯಾದ ವ್ಯಕ್ತಿ

a)

ಸಿರಾಜುದ್ದೌಲ

b)

ಮೀರ್ ಜಾಫರ

c)

ಮೀರ ಕಾಸಿಂ

d)

ಅನ್ವರುದ್ದಿನ್

23.

ಬಂಗಾಳದ ಎಲ್ಲಾ ವ್ಯಾಪಾರವನ್ನು ಸುಂಕ ಮುಕ್ತ ವೆಂದು ಘೋಷಿಸಿದ ನವಾಬ

a)

ಮೀರ್ ಜಾಫರ್

b)

ಮೀರ್ ಖಾಸಿಂ

c)

ಸಿರಾಜುದ್ದೌಲ

d)

ಫಾರೂಕ್

24.

ಬಕ್ಸಾರ್ ಕದನ ಜರಗಿದ ವರ್ಷ

a)

1764

b)

1746

c)

1766

d)

1744

25.

ಬಕ್ಸಾರ್ ಕದನದಲ್ಲಿ ಮೀರ್ ಖಾಸೀಮನ ನೇತೃತ್ವದ ಸಂಯುಕ್ತ ಸೇನೆಯನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ

a)

ರಾಬರ್ಟ್ ಕ್ಲೈವ್

b)

ಹೆಕ್ಟರ್ ಮನ್ರೋ

c)

ಸರ್ ಐರ್ ಕೂಟ

d)

ಡೂಪ್ಲೇ

26.

ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಬ್ರಿಟಿಷರಿಗೆ ನೀಡಿದ ಮೊಘಲ್ ಸುಲ್ತಾನ

a)

ಎರಡನೇ ಷಾ ಆಲಂ

b)

ಷುಜ್ ಉದ್ ದೌಲ

c)

ಮೀರ್ ಕಾಸಿಂ

d)

ಮೀರ್ ಜಾಫರ್

27.

ಬಂಗಾಳದಲ್ಲಿ ದ್ವಿ ಪ್ರಭುತ್ವವನ್ನು ಜಾರಿಗೆ ತಂದ ಬ್ರಿಟಿಷ್ ಗವರ್ನರ್

a)

ರಾಬರ್ಟ್ ಕ್ಲೈವ್

b)

ಡೂಪ್ಲೇ

c)

ಹ್ಯಾಕ್ಟರ್ ಮನ್ರೋ

d)

ಸರ್ ಐರ್ ಕೂಟ

28.

ದ್ವಿಪ್ರಭುತ್ವ ಪದ್ಧತಿಯನ್ನು ಜಾರಿಗೆ ತಂದ ವರ್ಷ

a)

1765

b)

1766

c)

1756

d)

1777

29.

ದ್ವಿಪ್ರಭುತ್ವ ಪದ್ಧತಿಯ ಅರ್ಥ

a)

ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಪಡೆದರು

b)

ಆಡಳಿತ, ನ್ಯಾಯ ಆಡಳಿತಾತ್ಮಕ ಕಾರ್ಯಗಳು ನವಾಬನಿಗೆ ಸೇರಿದ್ದು

c)

ಬ್ರಿಟಿಷರು ಬಂಗಾಳದಲ್ಲಿ ಮುಕ್ತ ವ್ಯಾಪಾರ ಮಾಡಲು ಅನುಮತಿ ಪಡೆದರು

d)

ಬ್ರಿಟಿಷರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಮತ್ತು ನವಾಬನು ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುವುದಾಗಿ ಇತ್ತು

30.

ಬಕ್ಸಾರ್ ಕದನದ ಪರಿಣಾಮಗಳಲ್ಲಿ ತಪ್ಪಾಗಿರುವುದನ್ನು ಗುರುತಿಸಿ

a)

ಎರಡನೇ ಷಾ ಆಲಂ ಬ್ರಿಟಿಷರಿಗೆ ದಿವಾನಿ ಹಕ್ಕನ್ನು ನೀಡಿದನು

b)

ಎರಡನೇ ಷಾ ಆಲಂ ಬಂಗಾಳದ ಮೇಲಿನ ಎಲ್ಲಾ ಹಕ್ಕನ್ನು ಬಿಟ್ಟುಕೊಟ್ಟನು

c)

ಷುಜ್ ಉದ್ ದೌಲ 50 ಲಕ್ಷ ರೂಪಾಯಿಗಳನ್ನು ಯುದ್ಧ ಪರಿಹಾರವಾಗಿ ಕಂಪನಿಗೆ ನೀಡಿದನು

d)

ಮೀರ್ ಜಾಫರ್ ಪದಚ್ಯುತಿಗೊಂಡನು