NEW
Font size
Worksheetsಪುನರಾವರ್ತನೆ
Total questions: 20
Worksheet time: 10mins
ಮಗು _________ ತಂದು ನಿಲ್ಲಿಸೆಂದು ಕೇಳುತ್ತದೆ.
ಸೂರ್ಯನನ್ನು
ಚಂದ್ರನನ್ನು
ನಕ್ಷತ್ರಗಳನ್ನು
ಕೂಸು ಇದ್ದ ಮನೆಗೆ_______________ಬೇಡ
ಬೀಸಣಿಗೆ
ಬಾಚಣಿಗೆ
ಗಡಿಗೆ
ತುತ್ತೂರಿ ಪದ್ಯ ಬರೆದ ಕವಿಯ ಹೆಸರೇನು?
ಜೆ. ಪಿ. ರಾಜರತ್ನಂ
ಕೆ. ಪಿ. ರಾಜರತ್ನಂ
ಜಿ. ಪಿ. ರಾಜರತ್ನಂ
ಕಸ್ತೂರಿಯು____________ಕೊಂಡನು.
ವೀಣೆಯನ್ನು
ತಬಲವನ್ನು
ತುತ್ತೂರಿಯನ್ನು
ಜಂಭದ ಕೋಳಿ ಯಾರು?
ಕುರಿಮರಿ
ಕಸ್ತೂರಿ
ಚುರುಮುರಿ
’ಅತಿವೃಷ್ಟಿ’ ಪದದ ವಿರುದ್ಧಾರ್ಥಕ ಪದ _____________
ಅನಾವೃಷ್ಟಿ
ಹನಾವೃಷ್ಟಿ
ಪದವೃಷ್ಟಿ
ಕಾಡಿಗೆ ಮರ ಕಡಿಯಲು ಬಂದವರು___________________
ದಾನವ
ಪಾನವ
ಮಾನವ
ಮಾನವ _____________ ಅಂಜುಬುರುಕ ಪ್ರಾಣಿ ಎಂದು ಹೇಳಿದನು
ಸಿಂಹವನ್ನು
ಮೊಲವನ್ನು
ನರಿಯನ್ನು
’ಏ ಮಾನವ ನಿನಗಿನ್ನೂ ಬುದ್ಧಿ ಬರಲಿಲ್ಲವೇ?’ ಈ ಮಾತನ್ನು ಯಾರು ಯಾರಿಗೆ ಹೇಳಿದರು?
ಮೊಲ, ಮಾನವನಿಗೆ
ಮಾನವ, ನರಿಗೆ
ಮೊಲ, ಸಿಂಹಕ್ಕೆ
ಮುಖ್ಯಗುರುಗಳು ______________ ಸಭೆ ಕರೆದರು.
ಗ್ರಾಮಸ್ಥರ
ಶಿಕ್ಷಕರ
ವಿದ್ಯಾರ್ಥಿ ಮಂತ್ರಿಮಂಡಲದ
ಯಾರು ಕ್ಷಮೆ ಕೋರಿದರು?
ರಾಜು
ಐಶ್ವರ್ಯ
ಮೇರಿ
ಇತರರ ಅಭಿಪ್ರಾಯವನ್ನು_____________________
ಕೇಳಿಸಿಕೊಳ್ಳಬಾರದು
ಕೇಳಿಸಿಕೊಳ್ಳಬೇಕು
ನಿರ್ಲಕ್ಷಿಸಬೇಕು
ಸುಂದರವಾಗಿ ರಂಗೋಲಿ ಹಾಕುವವರು_______________
ಪಂಕಜ
ಮೇರಿ
ರಮಾ
’ಸೂರ್ಯ’ ಪದದ ಸಮಾನಾರ್ಥಕ ಪದ____________________
ಇಳೆ, ಭೂಮಿ
ಸಮುದ್ರ, ಕಡಲು
ಇನ, ಆದಿತ್ಯ
’ಸಿಹಿ’ ಈ ಪದದ ಜೋಡಿಪದ_____________
ಸಿಹಿ-ಕಹಿ
ಸಿಹಿ-ಸಿಹಿ
ಸಿಹಿ-ದಹಿ
ಸ್ವಾತಂತ್ರ್ಯ ದಿನಾಚರಣೆಯನ್ನು ಪ್ರತಿವರ್ಷ _____________ ರಂದು ಆಚರಿಸುತ್ತೇವೆ.
ಸೆಪ್ಟಂಬರ್ ೫
ಆಗಸ್ಟ್ ೧೫
ನವಂಬರ್ ೧
’ಇತರರ ಒಳ್ಳೆಯ ಮಾತನ್ನು ಕೇಳಬೇಕು’ ಸರಿ-ತಪ್ಪು ತಿಳಿಸಿ.
ಸರಿ
ತಪ್ಪು
ಎರಡೂ ಅಲ್ಲ
’ಪುಸ್ತಕ’ ಪದದ ಬಹುವಚನ ರೂಪ_____________
ಪುಸ್ತಕಗಳು
ಪುಸ್ತಕವನ್ನು
ಪುಸ್ತಕದಿಂದ
’ಶಿಕ್ಷಕ’ ಈ ಪದದ ಸ್ತ್ರೀಲಿಂಗ ರೂಪ______________
ಶಿಕ್ಷಕಿ
ಶಿಕ್ಷಕರು
ಗುರುಗಳು
’ಸರದಿ’ ಈ ಪದದ ಅರ್ಥ _______
ಸಕ್ರಮ
ಅನುಕ್ರಮ
ವಿಕ್ರಮ
