NEW
Font size
WorksheetsKANNADA
Total questions: 40
Worksheet time: 30mins
ಕಿಸುಕಾಡು ನಾಡಿನ ಸೈಯಡಿಯಲ್ಲಿ ಜನಿಸಿದ ಕವಿ ಯಾರು
ದುರ್ಗಸಿಂಹ
ಮಹಾಕವಿ ರನ್ನ
ಕುಮಾರವ್ಯಾಸ
ಆದಿಕವಿ ಪಂಪ
ದುರ್ಗಸಿಂಹ ಕವಿ ರಚಿಸಿದ ಕೃತಿ ಯಾವುದು
ಪಂಚ ತಾರೆ
ಪಂಚವಟಿ
ಪಂಚತಂತ್ರ
ಪಂಚಮಂತ್ರ
ಕ್ರಿಸ್ತಶಕ ಸುಮಾರು 10 31ರಲ್ಲಿ ಸೈಯಾಡಿ ಯಲ್ಲಿ ಜನಿಸಿದ ಕವಿ ಯಾರು
ನರಸಿಂಹ
ದುರ್ಗಸಿಂಹ
ಉಗ್ರಸೇನ
ಗುಣಾಡ್ಯ
ವೃಕ್ಷಸಾಕ್ಷಿ ಕಥೆಯನ್ನು ಯಾವ ಕೃತಿಯಿಂದ ಆಯ್ದುಕೊಂಡಿದ್ದಾರೆ
ವಡ್ಡಾರಾಧನೆ
ಹರಿಶ್ಚಂದ್ರ ಕಾವ್ಯ
ಬಸವಕಲ್ಯಾಣ
ಪಂಚತಂತ್ರ
ದುಷ್ಟಬುದ್ಧಿ ಯು ಧರ್ಮ ಬುದ್ಧಿಯ ಮೇಲೆ ಯಾವ ಅಪರಾಧವನ್ನೂ ವರಿಸಿದನು
ಧಾನ್ಯ ಕದ್ದ
ರೇಷ್ಮೆ ಕದ್ದ
ಹೊನ್ನು ಕದ್ದ
ಅನ್ನ ಕದ್ದ
ವಾಟರ್ ವೃಕ್ಷ್ಷದೊಳಗೆ ಸಾಕ್ಷಿಗೆ ಕಾರಣನಾಗಿ ಕೇಡು ತಂದುಕೊಟ್ಟವರು
ಪ್ರೇಮ ಮತಿ
ಪುಷ್ಪವತಿ
ಪ್ರೇಮಾವತಿ
ಪುಷ್ಪದತ್ತ
ವಟವೃಕ್ಷ ಸಾಕ್ಷಿ ಎಂಬುದನ್ನು ಕೇಳಿ ವಿಸ್ಮಯ ಹೊಂದಿದವರು
ಕುಂಡಲಿ ಕರು
ಜೋಯಿಸರು
ಧರ್ಮಾಧಿ ಕರಣರು
ದ್ವಿಜರು ವಿಷರು
ಬೇಹಾರಿಗೆ ಸಮರೂಪ ಪದ ಯಾವುದು
ವ್ಯಾಪಾರಿ
ಕಾಮನ
ಮಡಿವಾಳ
ಸೋಮಾರಿ
ಪೂಲ್ದೆಡೆ ಈ ಸಂದಿ ಪದವಾಗಿದೆ
ಲೋಪ
ಆಗಮ
ಆದೇಶ
ಕೃತಿ ಬಾವ
ಧರ್ಮ ಬುದ್ಧಿಯು ಬೆಳಗಿನ ಹೊತ್ತನ್ನು ಹೇಗೆ ಕಳೆದನು
ದ್ವಿಜ ಗುರುಗಳ ನೆನೆಯುತ್ತ
ಸ್ನೇಹಿತರನ್ನು ನೆನೆಯುತ್ತಾ
ತಂದೆ ತಾಯಿಗಳನ್ನು ನೆನೆಯುತ್ತಾ
ಸಹೋದರರನ್ನು ನೆನೆಯುತ್ತಾ
ಪ್ರೇಮ ಮತಿಯು ಪರದನ ಕಳವು ನಂಬಿಕೆದ್ರೋಹ ಸ್ವಾಮಿದ್ರೋಹ ಮಾಡಬಾರದೆಂದು ಯಾರಿಗೆ ಹೇಳಿದರು
ಧರ್ಮಬುದ್ಧಿ
ದುಷ್ಟ ಮುಖ
ದುಷ್ಟಬುದ್ಧಿ
ಪ್ರೇಮ ಮೈಟಿ
ದುಷ್ಟಬುದ್ಧಿ ಧರ್ಮಬುದ್ಧಿ ಇವರುಗಳು ನ್ಯಾಯ ಕೇಳಲು ಯಾವ ಮರದಬಳಿ ಧರ್ಮಾಧಿ ಕರಣ ಬಂದರು
ವಟವೃಕ್ಷದ ಬಳಿಗೆ
ದೇವರ ಮರದ ಬಳಿಗೆ
ಬೇವಿನ ಮರದ ಬಳಿಗೆ
ಋಷಿ ಕನ್ಯೆಯರ ಬಳಿಗೆ
ಯಕ್ಷದಿ ದೇವತೆಗಳಿಗೆ ವಾಸಸ್ಥಾನ ಮತ್ತು ಸೇವೆ ಮಾಡುವಂತಹ ಯಾವುದೆಂದು ಧರ್ಮಾಧಿ ಕರಣ ರು ಕೇಳಿದರು
ಆಲದ ಮರ
ಬೇವಿನ ಮರ
ಅರಳಿಮರ
ಮಾವಿನ ಮರ
ಯಕ್ಷದಿ ದೇವತೆಗಳಿಗೆ ವಾಸಸ್ಥಾನ ಮತ್ತು ಸೇವೆ ಮಾಡುವಂತಹ ಯಾವುದೆಂದು ಧರ್ಮಾಧಿ ಕರಣ ರು ಕೇಳಿದರು
ಆಲದ ಮರ
ಬೇವಿನ ಮರ
ಅರಳಿಮರ
ಮಾವಿನ ಮರ
ಪ್ರಕೃತಿ ವಿಕೃತಿ ಆದಾಗ ಯಾರ ಆಯುಷ್ಯ ಕುಂದುಗುಂ ಎಂದು ಕವಿ ಹೇಳಿದ್ದಾರೆ
ಮನುಷ್ಯ
ಪ್ರಾಣಿ
ಪಕ್ಷಿ
ಸರ್ಪ
ಹುಸಿಯಾದ ಬೇಹಾರಿಯೇ ಇಲ್ಲ ಎಂದು ದುಷ್ಟಬುದ್ಧಿ ಯಾರಿಗೆ ಹೇಳಿದನು
ದುಷ್ಟ ಬುದ್ದಿಗೆ
ಪ್ರೇಮ ಮತಿಗೆ
ಧರ್ಮಾಧಿಕಾರ ನರು
ದ್ವಿಜ ಗುರುಗಳು
ಸಾಕ್ಷಿಮಾಡಿ ಈ ಪದ ಈ ಸಮಾಸಕ್ಕೆ ಉದಾಹರಣೆಯಾಗಿದೆ
ಕರ್ಮಧಾರೆಯ
ದ್ವಿಗು
ಗಮಕ
ಕ್ರಿಯಾ
ಕಂದ ಪದ್ಯಕ್ಕೆ ಒಟ್ಟು ಮಾತ್ರೆಗಳು ಎಷ್ಟು
24
64
84
94
ಉಪಮಾಲೋಲಾ ಇಂದು ಯಾರನ್ನು ಕರೆಯುತ್ತಾರೆ
ಲಕ್ಷ್ಮೀಶ
ಪೊನ್ನ
ಪಂಪ
ರನ್ನ
ಲಕ್ಷ್ಮೀಶ ಕವಿ ಕಾಲ
ಕ್ರಿಸ್ತಶಕ 1550
ಕ್ರಿಸ್ತಶಕ 1430
ಕ್ರಿಸ್ತಶಕ 1025
ಕ್ರಿಸ್ತಶಕ 1525
ಧರ್ಮಬುದ್ಧಿ ದುಷ್ಟಬುದ್ಧಿ ಎಂಬ ಇಬ್ಬರು ವ್ಯಾಪಾರಿಗಳು ಯಾವ ನಗರದವರ ಆಗಿದ್ದರು
ಸುರಪುರ
ಮದುರ ಪುರ
ಮಣಿಪುರ
ದಿನ ಪುರ
ಮಧುರಪುರದ ನಗರ ಹೊರವಲಯದ ಉದ್ಯಾನವನದೊಳಗೆ ಬೀಡುಬಿಟ್ಟ ಇಬ್ಬರ ವ್ಯಾಪಾರಿಗಳು ಯಾರು
ಇಂದ್ರ ದತ್ ಸುಭದ್ರ ದತ್ತ
ಗುರುದತ್ತ ಕುಮಾರಸ್ವಾಮಿ
ಧರ್ಮಬುದ್ಧಿ ದುಷ್ಟಬುದ್ಧಿ
ಮಾರಿದತ್ತನ ದಿನದತ್ತ
ಧರ್ಮ ಬುದ್ಧಿ ಮತ್ತು ದುಷ್ಟ ಬುದ್ಧಿ ತಾವು ಗಳಿಸಿದ ಹಣವನ್ನು ಎಲ್ಲಿ ಹಂಚಿಕೊಂಡರು
ಅರಳಿಮರ
ಆಲದ ಮರ
ಕೆಮರ
ಬೇಲದ ಮರ
ವೀರಲವ ಪದ್ಯದ ಆಕಾರ ಕೃತಿ
ಪಂಪಭಾರತ
ಗದುಗಿನ ಭಾರತ
ಕುಮಾರವ್ಯಾಸ ಭಾರತ
ಜೈಮಿನಿ ಭಾರತ
ಹುತ್ತಕ್ಕೆ ಸಂಸ್ಕೃತದಲ್ಲಿ ಹೀಗೆ ಕರೆಯುವರು
ಕಲ್ಮೇಶ
ವಲ್ಮೇಶ
ಶಿವಾಲಿಕ
ಕಾರ್ಮಿಕ
ಜೈಮಿನಿ ಭಾರತವನ್ನು ಇವರು ಸಂಪಾದಿಸಿದ್ದಾರೆ
ದೇವುಡು ನರಸಿಂಹಶಾಸ್ತ್ರಿ
ಪುತಿನ ನರಸಿಂಹಾಚಾರ್ಯ
ಕೆಎಂಎನ್
ಶ್ರೀರಂಗನ ಕಸ್ತೂರಿ
ಯಜ್ಞಾಶ್ವವವನ್ನು ನಾಡ ಸಂಚಾರಕ್ಕೆ ಬಿಟ್ಟವರು ಯಾರು
ಧರ್ಮರಾಜ
ಯಮಧರ್ಮರಾಜ
ರಾಮ
ಚಂದ್ರ
ಯಜ್ಞಶ್ವದ ಕುದುರೆ ಯಾರ ಆಶ್ರಮವನ್ನು ಹೊಕ್ಕಿತು
ವಾಲ್ಮೀಕಿ ಆಶ್ರಮ
ವಿಶ್ವಾಮಿತ್ರ ಆಶ್ರಮ
ಅರಣ್ಯಕ ಆಶ್ರಮ
ಭಾರ್ಗವ ಆಶ್ರಮ
ಕುದುರೆಯು ವಾಲ್ಮೀಕಿ ಆಶ್ರಮಕ್ಕೆ ಏಕೆ ಹೊಕ್ಕಿತು
ಹೂವನ್ನು ತಿನ್ನಲು
ಹಸಿರು ಹುಲ್ಲಿನ ಬಯಕೆ
ಹುಲ್ಲಿನ ಹಾಸಿಗೆ
ಗಿಡಬಳ್ಳಿ ಗಾಗಿ
ವಾಲ್ಮೀಕಿ ತೋಟದ ಕಾವಲಿಗಾಗಿ ಯಾರನ್ನು ನೇಮಿಸಿದನು
ಲವ
ಕುಶ
ಮುನಿಸು ತರು
ಸೀತೆ
ವಾಲ್ಮೀಕಿಯು ಯಾವ ದಿಕ್ಕಿನ ಕಡೆಗೆ ಕಾಡಿಗೆ ಹೋದನು
ಪೂರ್ವ
ಪಶ್ಚಿಮ
ಉತ್ತರ
ಆಗ್ನೇಯ
ಪಶ್ಚಿಮ ದಿಕ್ಕಿನ ಒಡೆಯ ಯಾರು
ವರುಣ
ಅಗ್ನಿ
ಇಂದ್ರ
ಕುಬೇರ
ರಾಮನ ತಾಯಿಯ ಹೆಸರೇನು
ಸುಮಿತ್ರ
ಕೈಕೆ
ಕೌಶಲ್ಯ
ಜಾನಕಿ
ಲವನ ತಾಯಿಯ ಹೆಸರೇನು
ದ್ರೌಪದಿ
ಸುಭದ್ರೆ
ಉತ್ತರೆ
ಸೀತೆ
ಯಜ್ಞಶದ ಹಣೆಯಲ್ಲಿ ಯಾವ ಲಿಖಿತ
ಭರತ ಲಿಖಿತ
ರಾಮ ಲಿಖಿತ
ಲಕ್ಷ್ಮಣ ಲಿಖಿತ
ಅರ್ಜುನ ಲಿಖಿತ
ಲವನು ಕುದುರೆಯನ್ನು ಯಾವ ಮರಕ್ಕೆ ಕಟ್ಟಿದರು
ಕದಳಿ
ಮಾವು
ಬೇವು
ಹುಣಸೆ
ಕುದುರೆಯನ್ನು ಕಟ್ಟಿ ಹಾಕಿದವರು ಯಾರು
ಕುಶ
ಲವ
ಮುನಿಸು ತರ
ವಾಲ್ಮೀಕಿ
ವಾರ್ಧಕ ಷಟ್ಪದಿ ಒಟ್ಟು ಮಾತ್ರೆಗಳು ಎಷ್ಟು
102
130
164
144
ಉರ್ವಿ ಪದದ ಅರ್ಥವೇನು
ಆಕಾಶ
ಚಂದ್ರ
ಭೂಮಿ
ಗಾಳಿ
ಬೇಡ ಬೇಡ ಅರಸುಗಳ ವಾಜಿಯನ್ನು ಬಿಡು ಈ ವಾಕ್ಯದಲ್ಲಿರುವ ದ್ವಿರುಕ್ತಿ ಯಾವುದು
ಬೇಡ ಬೇಡ
ಅರಸುಗಳ
ವಾಜಿಯನ್ನು
ಬಿಡು
