Worksheetsಕನಡ ಪ್ರಥಮ ಭಾಷೆ 8 ನೇ ತರಗತಿ ತಲಕಾಡಿನ ವೃಭವ
Total questions: 25
Worksheet time: 13mins
ಪಾತರಗಿತ್ತಿ "ಪದದ ಅರ್ಥ.
ಪತಂಗ
ಗಾಳಿಪಟ
ಪರಂಗಿ
ಪಾತಾಳ
ಗಂಗರ ಮೊದಲ ರಾಜಧಾನಿ ಇದು
ತಲಕಾಡು
ಉಜ್ಜನಿ
ಕೋಲಾರ
ಬನವಾಸಿ
"ರಾಯ" ಎಂದು ಜನ ರು ಇವರನ್ನು ಕರೆ ಯುತಿದ್ದರು
ರಾಚ ಮಲ್ಲ
ಮಾರಸಿಂಹ
ಚಾವುಂಡ ರಾಯ
ವಿಷ್ಣು ವರ್ಧನ
"ಹಿರೇಮ ಲ್ಲೂರು ಈಶ್ವರ ನ್"ರವರು ಈ ಜಿಲ್ಲೆಯ ವರು
ಹಾವೇರಿ
ರಾಯಚೂರು
ಗುಲ್ಬರ್ಗ
ಮೈಸೂರು
ಕೀರ್ತಿ ನಾರಾಯಣ ದೇವಾಲಯ ಕಟ್ಟಿದವರು
ವಿಷ್ಣುವರ್ಧನ
ಹರ್ಷವರ್ಧನ
ವಿದ್ಯಾಶಂಕರ
ಸ ಳ
ಕನ್ನಡದ ಕೂಲದೀಪಕರು ಇವರು
ಗಂಗರು
ಕದಂಬರು
ಹೊಯ್ಸಳ ಬಲ್ಲಾ ಳ ರು
ಚಾಲುಕ್ಯ
ಹೊಯ್ಸಳ ರ ಮೂಲ ಪುರುಷ
ನಳ
ಸಳ
ಹುಲಿಯ
ಪಳ
ಸಿಸೇವೂರಿನ ಈಗಿನ ಹೆಸರು
ಮಳಿಗೆ
ಸೊಸೆ
ಮೂಡಿಗೆರೆ
ಅಂಗಡಿ
ತಲಕಾಡಿನ ವೈ ಭವ ಪಾಠದ ಆಕರ ಗ್ರಂಥ
ಶಿವನ ಬುಟ್ಟ
ಹಾಲಾಹಲ
ತಯಿನೋಟ
ಕವಿಕಂಡನಾಡು
ಪ್ರವಾಸ ಕಥನ ಇದರ ಒಂದು ಪ್ರಕಾರವಾಗಿ ಬೇಳದಿದೆ
ಸಂಗೀತ
ಸಾಹಿತ್ಯ
ನೃತ್ಯ
ಜೇವನ
ಲೇಖಕರ ಹುಟ್ಟೂರು
ಹಾವೇರಿ
ಶಿಗ್ಗಾವಿ
ಹೇರೆಮಲ್ಲೂರು
ಬೆಳಗಾವಿ
ಅನರ್ಘ್ಯ ಪದದ ಅರ್ಥ
ಅತಿಶಯ
ಶ್ರೇಷ್ಠ
ಸಂಪತ್ತು
ಅತೀಶಯ
ಈ ಗದ್ಯದ ಆಕರ ಕೃತಿ
ವಿಷಣಿಮಿಷಗಳು
ಕವಿಕಂಡನಾಡು
ರಾಜರಾಣಿ
ಹಾಲಾಹಲ
ಕ್ರಿ.ಶ. ಎಷ್ಟರಲ್ಲಿ ಕೋಲಾರದಿಂದ ರಾಜಧಾನಿ ತಲಕಾಡಿಗೆ ಬಂದಿತು
500
200
2200
300
ಲೇಖಕರ ಜನ್ಮದಿನ
12-1-1923
11-11922
22-6-1998
22-7-1998
ಸಳ ನ ಗುರು
ಮುನಿ
ಋಷಿ
ಸುದತ್ತ
ಸೋಮ ದತ್ತ
ಆಗಿನ ಸಿಸೇವುರು ಈಗಿನ
ಗಣಿನಾಡು
ಅಂಗಡಿ
ಸಂಗಡಿ
ಸುಳ್ಯ
ಹಂಪೆ ಯಲ್ಲಿ ಯಾವ ದೇವಾಲಯ ಇದೆ
ವಿದ್ಯಾಶಂಕರ
ಮರುಳೇ ಶ್ವರ
ಹಜಾರರಾಮ
ವೀರಭದ್ರ
ಕೀರ್ತಿ ನಾರಾಯಣ ದೇವಾಲಯ ದ ಆಚೆಗೆ ಎಷ್ಟು ಗಜದ ಅನಂತರ ಇದೆ
160
270
150
140
ಸಂಪದ ಪದದ ಅರ್ಥ
ಸಂಪತ್ತು
ನೆಲ
ವಾಸ್ತು
ಚಿಟ್ಟೆ
ಉಜ್ವಲ ಪದದ ಅರ್ಥ
ಶ್ರೇಷ್ಠ
ಸೂರ್ಯ
ಬೆಟ್ಟ
ಹೂ
ನಮ್ಮ ರಾಷ್ಟ್ರದ ಚರಿತ್ರಯ ಹೆಗ್ಗುರುತು
ದೇಗುಲ
ನಯನ
ನದಿ
ಸಾಹಿತ್ಯ
ಗಂಗರ ಮೊದಲ ರಾಜಾ ಧಾನಿ
ಕೋಲಾರ
ಮಂಡ್ಯ
ಹಾಸನ
ಮೈಸೂರು
ಉದ್ರೇಕ ಪದದ ಅರ್ಥ
ಅತಿಶಯ
ಆಶಯ
ಬಣ್ಣಿಸು
ಐಶ್ವರ್ಯ
ಪ್ರವಾಸಿಗರ ವಸ್ತವ್ಯಕ್ಕಾಗಿ ಇರುವುದು
ತಂಗು ಮನೆ
ವಾಸಮನೆ
ಪ್ರವಾಸಿಗರ ಮನೆ
ಅರಮನೆ
